# Satyamitya News ## Posts - [ಗಜೇಂದ್ರಗಡ ನಗರಕ್ಕೆ ಸ್ನಾತಕೋತ್ತರ ಪದವಿ ಕೇಂದ್ರ ಪ್ರಾರಂಭಿಸಲು ಎಸ್ ಎಫ್ ಐ ಆಗ್ರಹ.](https://satyamityanews.com/taluk/sfi-demands-to-start-a-postgraduate-degree-center-in-gajendragarh-city/): ಗಜೇಂದ್ರಗಡ ನಗರಕ್ಕೆ ಸ್ನಾತಕೋತ್ತರ ಪದವಿ ಕೇಂದ್ರ ಪ್ರಾರಂಭಿಸಲು ಎಸ್ ಎಫ್ ಐ ಆಗ್ರಹ. ಗಜೇಂದ್ರಗಡ: ಸತ್ಯಮಿಥ್ಯ (ಎ-17) ನಗರದ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ ಆವರಣದಲ್ಲಿ ಎಸ್ ಎಫ್ ಐ ಸಂಘಟನೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ನಗರವು ದಿನದಿಂದ ದಿನಕ್ಕೆ ಶೈಕ್ಷಣಿಕವಾಗಿ ಬೆಳೆಯುತ್ತಿದೆ.ಸುತ್ತ ಮುತ್ತಲಿನ ಸುಮಾರು ಹಳ್ಳಿಗಳಿಂದ ಹಾಗೂ ನಗರ ಪ್ರದೇಶಗಳಿಂದ ಗಜೇಂದ್ರಗಡ ನಗರಕ್ಕೆ ಶಿಕ್ಷಣ ಪಡೆಯಲು ಬರುತ್ತಿದ್ದಾರೆ. ತಾಲೂಕಿನಾದ್ಯಂತ ಸುಮಾರು ೨೦೦೦ ಸಾವಿರ ವಿದ್ಯಾರ್ಥಿಗಳು ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ . ಪ್ರತಿ ವರ್ಷ ಸುಮಾರು ೧೦೦೦ ವಿದ್ಯಾರ್ಥಿಗಳು ಪದವಿ ಅಂತಿಮ ವರ್ಷ ಮುಗಿಸಿ ಉತ್ತರ್ಣರಾಗುತ್ತಾರೆ ಆದ್ದರಿಂದ ಎಮ್ ಎ, ಎಮ್ ಕಾಂ, ಎಮ್ ಎಸ್ಸಿ, ಸ್ನಾತಕೋತ್ತರ ಪದವಿ ಕೇಂದ್ರ ಪ್ರಾರಂಭಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ ಎಫ್ ಐ ಸಂಘಟನೆ ನೇತೃತ್ವದಲ್ಲಿ ಹೋರಾಟ ಮಾಡಿ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ವಿಶ್ವನಾಥ ಹಾಗೂ ಕಂದಾಯ ನಿರೀಕ್ಷಕರಾದ ಶ್ರೀ ಪವಾಡಗೌಡ ಮಾಲಿಪಾಟೀಲ ಇವರ ಮೂಲಕ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ … - [ಕ್ರಿಕೆಟ್ ಆಟಗಾರರಿಂದ ಅಂಬೇಡ್ಕರ್ ಜಯಂತಿ ಆಚರಣೆ.](https://satyamityanews.com/taluk/ambedkar-jayanti-celebrated-by-cricket-players/): ಕ್ರಿಕೆಟ್ ಆಟಗಾರರಿಂದ ಅಂಬೇಡ್ಕರ್ ಜಯಂತಿ ಆಚರಣೆ. ಗಜೇಂದ್ರಗಡ:ಸತ್ಯಮಿಥ್ಯ (ಎ -15). ಪಟ್ಟಣದ ಎಸ್. ಎಂ. ಭೂಮರಡ್ಡಿ ಕಾಲೇಜ್ ಮೈದಾನದಲ್ಲಿ ಆಯೋಜಿಸಿರುವ ವಾರ್ಡ್ ವೈಸ್ ಕ್ರಿಕೆಟ್ ಟೂರ್ನಾಮೆಂಟ್ ಮೈದಾನದಲ್ಲಿ ಆಟಗಾರರಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಸವರಾಜ ನಿಡಗುಂದಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಇಡೀ ಮಾನವ ಕುಲಕ್ಕೆ ಸಮಾನತೆ ಕಲ್ಪಿಸಿದ್ದಾರೆ. ಹಿಂದುಳಿದ ವರ್ಗದ ಜನತೆಗೆ ಮೀಸಲಾತಿ ಸೌಲಭ್ಯ ಕಲ್ಪಿಸಿ, ಅವರು ಇತರರಂತೆ ಮೇಲ್ಪಂಕ್ತಿಗೆ ಬರಲಿ ಎಂದು ಸಂವಿಧಾನ ರಚಿಸಿದ್ದಾರೆ. ಅವರ ಮುಂದಾಲೋಚನೆ ಇಡೀ ಮಾನವ ಕುಲಕ್ಕೆ ಈಗ ಬೆಳಕಾಗಿದೆ ಎಂದರು. ಭಜಂತ್ರಿ ಸಮಾಜದ ಮಾಜಿ ಅಧ್ಯಕ್ಷ ರವಿ ಭಜಂತ್ರಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಒಂದೇ ದಿನ ಆಚರಣೆ ಮಾಡುವುದಕ್ಕಿಂತ ವರ್ಷ ಪೂರ್ತಿ ಆಚರಿಸಬೇಕು.ಅವರ ಆಚಾರ- ವಿಚಾರ, ಬಡವರು, ದೀನ ದಲಿತರ ಬಗ್ಗೆ ಕಾಳಜಿ ಮೆಚ್ಚಬೇಕು. ಅವರು ಸಂವಿಧಾನ ರಚಿಸಿದ್ದರಿಂದ ಸಮಾನತೆ ಎಂಬುದು ಜಾರಿಯಾಯಿತು ಎಂದರು ಇದೇ ಸಂದರ್ಭದಲ್ಲಿ ನಾಗರಾಜ್ … - [ಸಾಮಾಜಿಕ ಸುಧಾರಕರಾಗಿ ಡಾ. ಬಿ.ಆರ್. ಅಂಬೇಡ್ಕರ ಅವರ ಕೊಡುಗೆ ಅಪಾರ : ಆರ,ಜಿ ಕಲ್ಲೂರು.](https://satyamityanews.com/district-news/dr-b-r-ambedkars-contribution-as-a-social-reformer-is-immense-aaraji-kallur/): ಸಾಮಾಜಿಕ ಸುಧಾರಕರಾಗಿ ಡಾ. ಬಿ.ಆರ್. ಅಂಬೇಡ್ಕರ ಅವರ ಕೊಡುಗೆ ಅಪಾರ : ಆರ,ಜಿ ಕಲ್ಲೂರು. ಗದಗ:ಸತ್ಯಮಿಥ್ಯ (ಎ -15) ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿಯಾಗಿ, ಸಾಮಾಜಿಕ ಸುಧಾರಕರಾಗಿ ಮತ್ತು ಅರ್ಥಶಾಸ್ತ್ರಜ್ಞರಾಗಿ ಅಪಾರ ಕೊಡುಗೆ ನೀಡಿದ್ದಾರೆ. ಅಸ್ಪೃಶ್ಯತೆ ನಿರ್ಮೂಲನೆ, ದಲಿತರು ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿ, ಸಂವಿಧಾನದ ಮೂಲಕ ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಖಾತರಿಪಡಿಸಿದರು ಎಂದು ಗದಗ ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇಯ ಜಯಂತ್ಯೋತ್ಸವ ಆಚರಣೆಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಆರ,ಜಿ ಕಲ್ಲೂರು ವಕೀಲರು ಹೇಳಿದರು. ನಂತರ ಮಾತನಾಡಿದ ಅವರು ಜಾತಿ ಆಧಾರಿತ ತಾರತಮ್ಯದ ವಿರುದ್ಧ ಹೋರಾಡಿ, ಅಸ್ಪೃಶ್ಯತೆ ನಿವಾರಣೆಗೆ (ಅನುಚ್ಛೇದ 17) ಶ್ರಮಿಸಿದರು. ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದರು ಎಂದು ಹೇಳಿದರು. ಜಯಂತೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಮೋಹನ್ ಭಜಂತ್ರಿ ಅವರ ಮಾತನಾಡಿ ಬಾಬಾಸಾಹೇಬ್ ಎಂದೇ ಜನಪ್ರಿಯರಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತೀಯ … - [ಇಂದು ರೈತರ ಬೇಡಿಕೆ ಈಡೇರಿಕೆಗೆ ಬಿಜೆಪಿ ಪ್ರತಿಭಟನೆ.](https://satyamityanews.com/district-news/bjp-protests-today-to-fulfill-farmers-demands/): ಇಂದು ರೈತರ ಬೇಡಿಕೆ ಈಡೇರಿಕೆಗೆ ಬಿಜೆಪಿ ಪ್ರತಿಭಟನೆ. ಗಜೇಂದ್ರಗಡ:ಸತ್ಯಮಿಥ್ಯ (ನ-29). ಭಾರತೀಯ ಜನತಾ ಪಾರ್ಟಿ ರೋಣ ಮಂಡಲದ ರೈತ ಮೋರ್ಚಾ ವತಿಯಿಂದ ಇಂದು ಶನಿವಾರ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗಜೇಂದ್ರಗಡ ನಗರದ ಕಾಲಕಾಲೇಶ್ವರ ಸರ್ಕಲ್ ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಆದಕಾರಣ ಮತಕ್ಷೇತ್ರದ ರೈತರು, ಪಕ್ಷದ ಪದಾಧಿಕಾರಿಗಳು, ಹಿರಿಯರು, ಮುಖಂಡರು, ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಬಿಜೆಪಿ ಪಕ್ಷದ ವಕ್ತಾರರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. - [Betrouwbaar Gokken in 2025](https://satyamityanews.com/trending-news/betrouwbaar-gokken-in-2025/): Je kan enkel je geld uitbetalen via een bankoverschrijving of crypto wallet. Wie weet gaat dit ooit nog veranderen en kan je dan wel je geld uitbetalen via verschillende kokobetz.nl betaalmethodes. Maar de meeste spelers zullen meer dan genoeg hebben aan de opties die ze hier aanbieden. Er zijn echt genoeg opties om je geld mee te storten en uiteindelijk weer uit te betalen. Mega Slots Championship De bonus blijft 20 dagen geldig, dus je hebt genoeg tijd om hem te gebruiken. Als je je aanmeldt voor het Telegram-kanaal, ontvang je af en toe speciale acties, zoals gratis spins op … - [ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸಾವಿಗೆ ಕಂಬನಿ ಮಿಡಿದ ಗಣ್ಯರು.](https://satyamityanews.com/taluk/dignitaries-mourn-the-death-of-ias-officer-mahantesh-bilagi/): ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಸಾವಿಗೆ ಕಂಬನಿ ಮಿಡಿದ ಗಣ್ಯರು. ಗಜೇಂದ್ರಗಡ:ಸತ್ಯ ಮಿಥ್ಯ (ನ-27). ಪ್ರಾಮಾಣಿಕ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿಯವರು ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಹಿನ್ನೆಲೆಯಲ್ಲಿ ನಗರದ ಕಾಲಕಾಲೇಶ್ವರ ವೃತ್ತದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಬುಧವಾರ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಸಿದ್ದಣ್ಣ ಬಂಡಿ, ಪ್ರಭು ಹಿರೇಮಠ, ಬಸವರಾಜ ಬೇಲೇರಿ, ಶರಣಪ್ಪ ಮೆಣಸಿನಕಾಯಿ, ಶರಣಪ್ಪ ರೇವಡಿ, ಕಳಕಯ್ಯ ಸಾಲಿಮಠ, ಮಲ್ಲಪ್ಪ ಹಡಪದ, ಬಿ. ಎಸ್. ಬಸನಗೌಡರ, ಸಾಗರ ವಾಲಿ, ನಾಗಣ್ಣ ಲಕ್ಕಲಕಟ್ಟಿ, ಬಸವರಾಜ ಹೂಗಾರ ಸೇರಿದಂತೆ ಇತರರು ಇದ್ದರು. - [ಸಂವಿಧಾನದ ರಕ್ಷಣೆ ಪ್ರತಿ ನಾಗರಿಕನ ಹೊಣೆ - ಡಿ. ಪ್ರಕಾಶ.](https://satyamityanews.com/district-news/protection-of-the-constitution-is-the-responsibility-of-every-citizen-d-prakash/): ಸಂವಿಧಾನದ ರಕ್ಷಣೆ ಪ್ರತಿ ನಾಗರಿಕನ ಹೊಣೆ – ಡಿ. ಪ್ರಕಾಶ. ಗಜೇಂದ್ರಗಡ:ಸತ್ಯಮಿಥ್ಯ (ನ-27). ಸಂವಿಧಾನದ ರಕ್ಷಣೆ ಪ್ರತಿ ನಾಗರಿಕನ ಹೊಣೆ. ದೇಶದ ಪ್ರತಿ ಪ್ರಜೆಯು ಸಂವಿಧಾನಕ್ಕೆ ಗೌರವ ಕೊಡಬೇಕು. ಸಂವಿಧಾನವು ಕೇವಲ ಒಂದು ಪುಸ್ತಕವಲ್ಲ.ಅದು ದೇಶದ ಆತ್ಮವಾಗಿದೆ ಎಂದು ಪಿಎಸ್ಐ ಡಿ.ಪ್ರಕಾಶ್ ಹೇಳಿದರು. ಪಟ್ಟಣದ ಕಟ್ಟಿ ಬಸವೇಶ್ವರ ರಂಗಮಂದಿರದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಏರ್ಪಡಿಸಿದ್ದ 76ನೇ ಸಂವಿಧಾನದ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಸಂವಿಧಾನವು ಮೂಲಭೂತ ಕಾನೂನು ಆಗಿದ್ದು ಇದು ಸರ್ಕಾರದ ಅಧಿಕಾರಿಗಳ ಮತ್ತು ನಾಗರಿಕ ಹಕ್ಕುಗಳು ಹಾಗೂ ಕರ್ತವ್ಯ ನಿರ್ಧರಿಸುತ್ತದೆ.ಈ ದೇಶದ ಆಡಳಿತದ ಚೌಕಟ್ಟನ್ನು ಒದಗಿಸುತ್ತದೆ ಪ್ರಜಾಪ್ರಭುತ್ವ ಜಾತ್ಯತೀತತೆ ಮತ್ತು ಸಮಾನತೆ ತತ್ವವನ್ನು ಎತ್ತಿ ಹಿಡಿಯುತ್ತದೆ ಯಾವುದೇ ಅನ್ಯಾಯ ಅಥವಾ ಅಧಿಕಾರದ ದುರುಪಯೋಗವಾಗದಂತೆ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಮಹೇಶ ನೀಡಶೇಸಿ,ಶರಣಪ್ಪ ಬೆಟಗೇರಿ,ಸಿದ್ದು ಗೊಂಗಡಶೆಟ್ಟಿಮಠ,ಡಾ. ಜಯಶ್ರೀ ಪಾಟೀಲ್,ಬಸವರಾಜ ಬಡಿಗೇರ,ಸಂಗಮೇಶ ಅಡಗತ್ತಿ,ಅಂದಪ್ಪ ರಾಠೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು ವರದಿ : ಸುರೇಶ ಬಂಡಾರಿ. - [ಅಕ್ರಮ ಕಟ್ಟಡಗಳ ಮಾಹಿತಿ ಇದ್ದರು ಕಣ್ಣು ಮುಚ್ಚಿ ಕುಳಿತ ಪುರಸಭೆ ಆಡಳಿತ.](https://satyamityanews.com/district-news/the-municipal-administration-turned-a-blind-eye-to-information-about-illegal-buildings/): ಅಕ್ರಮ ಕಟ್ಟಡಗಳ ಮಾಹಿತಿ ಇದ್ದರು ಕಣ್ಣು ಮುಚ್ಚಿ ಕುಳಿತ ಪುರಸಭೆ ಆಡಳಿತ. ಪ್ರಭಾವಿ ವ್ಯಕ್ತಿಗಳಿಂದಲೆ ಸರಕಾರಿ ಗಾಯರಾಯಣ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮುಗಳಖೋಡ :ಸತ್ಯಮಿಥ್ಯ ( ನ-27). ರಾಯಬಾಗ ತಾಲೂಕಿನ ಹಾರೂಗೇರಿ ಮತ್ತು ಮುಗಳಖೋಡ ಪಟ್ಟಣವನ್ನು ಬೌಗೋಳಿಕವಾಗಿ ತುಲನೆ ಮಾಡಿ ನೋಡಿದರೆ ಹಾರೂಗೇರಿ ಪಟ್ಟಣದಲ್ಲಿ ಒಂದಿಷ್ಟು ಸರಕಾರಿ ಗಾಯರಾಯಣ ಜಾಗವಿಲ್ಲ. ಆದರೆ ಮುಗಳಖೋಡ ಪಟ್ಟಣದಲ್ಲಿ ಸರಕಾರಿ ಜಾಯರಾಯಣ ಹಾಗು ಲೋಕೋಪಯೋಗಿ ಇಲಾಖೆಯ ಭೂಮಿ ಸೇರಿ ಒಟ್ಟು 150 ಎಕರೆ ಜಾಗವಿದೆ. ಆದರೂ ವ್ಯವಸ್ಥಿತ ಬಸ್ ನಿಲ್ದಾಣವಾಗಲಿ, ಗ್ರಂಥಾಲಯವಾಗಲಿ, ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸಾರ್ವಜನಿಕ ಶೌಚಾಲಯ ಹೀಗೆ ಇನ್ನೂ ಹತ್ತು ಹಲವಾರು ಅವಶ್ಯಕ ಮೂಲಬೂತ ಸೌಕರ್ಯಗಳು ಮರೀಚಿಕೆಯಾಗಿವೆ. ಸರಕಾರಿ ಗಾಯರಾಯಣ ಜಾಗಕ್ಕಿಲ್ಲ ಅಧಿಕಾರಿಗಳ ಆಸರೆ: ಇದರ ಬಗ್ಗೆ ಸ್ಥಳೀಯ ಪುರಸಭೆ ಅಧಿಕಾರಿಗಳನ್ನು ಕೇಳಿದರೆ, ಪ್ರಗತಿಯಲ್ಲಿದೆ (ಪ್ರೊಸಸ್) ನಲ್ಲಿದೆ ಎನ್ನುತ್ತಾರೆ. ಆದರೆ ಕಟ್ಟಡದ ಪರವಾಣಿಗೆ ಇಲ್ಲದೆ ಪಟ್ಟಣದಲ್ಲಿನ ಗಾಯರಾಯಣ ಜಾಗದಲ್ಲಿ ಅಕ್ರಮ ಕಟ್ಟಡಗಳು ನಡೀತಾ ಇದ್ದರೂ ನಮಗೇನೂ ಗೊತ್ತಿಲ್ಲ ಸ್ವಾಮೀ … - [ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ](https://satyamityanews.com/local-news/childrens-day-celebration-at-bright-beginning-school/): ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ ಮಕ್ಕಳಲ್ಲಿ ಸಂತೋಷ, ಆತ್ಮವಿಶ್ವಾಸ ಮತ್ತು ಒಗ್ಗಟ್ಟಿನ ಮನೋಭಾವವನ್ನು ಹೆಚ್ಚಿಸುವುದು ಮಕ್ಕಳ ದಿನಾಚರಣೆ : ನಾಜೀಯಾ ಮುದಗಲ್ಲ. ಗಜೇಂದ್ರಗಡ: ಸತ್ಯಮಿಥ್ಯ (ನ-15) ನಗರದ ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಶುಕ್ರವಾರ ಹರ್ಷೋಲ್ಲಾಸದಿಂದ ಆಚರಿಸಲಾಯಿತು. ಮಕ್ಕಳ ಚಟುವಟಿಕೆಗಳಿಂದ ಶಾಲೆಯ ಆವರಣವೇ ಕಂಗೊಳಿಸಿತು. ಕಾರ್ಯಕ್ರಮವನ್ನು ಶಾಲೆಯ ಚೇರ್ಮನ್ ಸೀತಲ ಓಲೇಕಾರ ಉದ್ಘಾಟಿಸಿದರು. ಕಾರ್ಯಕ್ರಮದ ಆರಂಭದಲ್ಲಿ ದೀಪ ಬೆಳಗಿಸಿ ಜವಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪೂಷ್ಪಾರ್ಚನೆ ಮಾಡಲಾಯಿತು. ನಂತರ ಮಾತನಾಡಿದ ಅವರು ಶಿಕ್ಷಕರು ಮಕ್ಕಳಿಗೆ ಸಮರ್ಪಿತವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಮಕ್ಕಳು ನೃತ್ಯ, ನಾಟಕ, ಗುಂಪುಗಾನ, ಕವಿತಾ ಪಠಣ, ಚಿತ್ರಕಲೆ ಪ್ರದರ್ಶನ ಮುಂತಾದ ಹಲವು ಕಾರ್ಯಕ್ರಮಗಳಲ್ಲಿ ತಮ್ಮ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿದರು. ಮಕ್ಕಳಿಗೆ ಹೊಸ ಅನುಭವ ನೀಡುವ ಉದ್ದೇಶದಿಂದ ಶಿಕ್ಷಕರು ವಿಶೇಷವಾಗಿ ಹಾಸ್ಯನಾಟಕ ಮತ್ತು ಆಟೋಟಗಳನ್ನು ಕೂಡ ಹಮ್ಮಿಕೊಂಡಿದ್ದರು. ಬಳಿಕ ಶಾಲೆಯ ಪ್ರಾಂಶುಪಾಲರಾದ ನಾಜೀಯಾ ಮುದಗಲ್ಲ ಮಾತನಾಡಿ ಮಕ್ಕಳಲ್ಲಿ ಸೃಜನಶೀಲತೆ, ಧೈರ್ಯ ಮತ್ತು ಮೌಲ್ಯಾಧಾರಿತ ಶಿಕ್ಷಣ ಬೆಳೆಸುವುದು … - [ಸಾಲು ಮರದ ತಿಮ್ಮಕ್ಕ ಇನ್ನಿಲ್ಲ : ಕಂಬನಿ ಮಿಡಿದ ಪರಿಸರ ಪ್ರೇಮಿಗಳು.](https://satyamityanews.com/state-news/the-tree-line-is-no-more-environmentalists-are-outraged/): ಸಾಲು ಮರದ ತಿಮ್ಮಕ್ಕ ಇನ್ನಿಲ್ಲ : ಕಂಬನಿ ಮಿಡಿದ ಪರಿಸರ ಪ್ರೇಮಿಗಳು. ಬೆಂಗಳೂರು:ಸತ್ಯಮಿಥ್ಯ (ನ-14) ಸಾವಿರಾರು, ಗಿಡ ಮರಗಳನ್ನು ಮಕ್ಕಳಂತೆ ಬೆಳೆಸಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಎಂದೇ ಹೆಸರುವಾಸಿಯಾಗಿದ್ದ ಸಾಲು ಮರದ ತಿಮ್ಮಕ್ಕ ಅವರು ವಯೋ ಸಹಜ ಕಾಯಿಲೆಯಿಂದ ಇಂದು ವಿಧಿವಶರಾಗಿದ್ದಾರೆ. ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಇಂದು (ಶುಕ್ರವಾರ ನವಂಬರ್ 14) ರಂದು ತಮ್ಮ 114ನೇ ವಯಸ್ಸಿಯಲ್ಲಿ ನಿಧನ ಹೊಂದಿದ್ದಾರೆ. ಮರ, ಗಿಡಗಳನ್ನು ತಮ್ಮ ಮಕ್ಕಳಂತೆಯೇ ಪ್ರೀತಿಸುತ್ತಿದ್ದರು. ತಿಮ್ಮಕ್ಕ ಅವರಿಗೆ 1995ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ, 1997ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ವೀರಚಕ್ರ ಪ್ರಶಸ್ತಿ, 2019ರಲ್ಲಿ ಪದ್ಮಶ್ರೀ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ ಹಾಗೂ 2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ನೀಡಿ, ಗೌರವಿಸಲಾಗಿದೆ. ಇನ್ನೂ 2000ರಲ್ಲಿ ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, 2006ರಲ್ಲಿ ಗಾಡ್ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ, ಪಂಪಾಪತಿ ಪರಿಸರ ಪ್ರಶಸ್ತಿ, ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ವನಮಾತೆ ಪ್ರಶಸ್ತಿ, ಮಾಗಡಿ ವ್ಯಕ್ತಿ ಪ್ರಶಸ್ತಿ, ಶ್ರೀಮಾತಾ ಪ್ರಶಸ್ತಿ, … - [2.6 ಕೋಟಿ ರೂಪಾಯಿ ಕಾಮಗಾರಿಗೆ ಶಾಸಕ ಜಿ. ಎಸ್. ಪಾಟೀಲ ಚಾಲನೆ.](https://satyamityanews.com/trending-news/mla-g-s-patil-launches-rs-2-6-crore-work/): 2.6 ಕೋಟಿ ರೂಪಾಯಿ ಕಾಮಗಾರಿಗೆ ಶಾಸಕ ಜಿ. ಎಸ್. ಪಾಟೀಲ (ಚಾಲನೆ)ಗುದ್ದಲಿ ಪೂಜೆ. ಗ್ಯಾರಂಟಿಗಳೊಂದಿಗೆ ಕಾಮಗಾರಿಗೆ ಹಣ ಬಿಡುಗಡೆ ಮಾಡಲಾಗಿದೆ. ಸರ್ಕಾರದಲ್ಲಿ ಹಣ ಇಲ್ಲ ಎಂಬ ವಿರೋಧ ಪಕ್ಷದ ಮಾತು ಸುಳ್ಳು- ಜಿ ಎಸ್ ಪಿ ಗಜೇಂದ್ರಗಡ : ಸತ್ಯಮಿಥ್ಯ (ನ -13) ತಾಲೂಕಿನ ಅನೇಕ ಹಳ್ಳಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸ್ಟೇಟ್ ಮಿನಿರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಜಿ.ಎಸ್.ಪಾಟೀಲ 2.6 ಕೋಟಿ ರೂ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿ ವಿರೋಧ ಪಕ್ಷದವರು ಸರ್ಕಾರದಲ್ಲಿ ದುಡ್ಡಿಲ್ಲ ಎಂಬ ಹೇಳಿಕೆ ಸುಳ್ಳು ಎಂಬುವದನ್ನು ಇಂದಿನ ಭೂಮಿಪೂಜೆ ಕಾಮಗಾರಿ ಕಾರ್ಯಕ್ರಮ ನೋಡಿದರೆ ಅರ್ಥವಾಗುತ್ತದೆ ಎಂದರು. ತಾಲೂಕಿನ ಬೆಣಚಮಟ್ಟಿ ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಸಿ ಡಿ ನಿರ್ಮಾಣ, 10 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ.ನಾಗರಸಕೊಪ್ಪ ತಾಂಡಾದಲ್ಲಿ 5 ಲಕ್ಷ ರೂ ವೆಚ್ಚದಲ್ಲಿ ಮಿಠುಲಾಲ್ ದೇವಸ್ಥಾನದ ಭೂಮಿ ಪೂಜೆ. ನಾಗರಸಕೊಪ್ಪ ಗ್ರಾಮದಲ್ಲಿ 40 ಲಕ್ಷ ರೂ ವೆಚ್ಚದಲ್ಲಿ ಹುಲಗೆಮ್ಮನ … - [ಎಗ್ ರೈಸ್ ಚಹಾ ಬೀಡಾ ಅಂಗಡಿಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿ ದಾಳಿ.](https://satyamityanews.com/taluk/food-safety-officer-raids-egg-rice-tea-beeda-shops/): ಎಗ್ ರೈಸ್ ಚಹಾ ಬೀಡಾ ಅಂಗಡಿಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿ ದಾಳಿ. ಗಜೇಂದ್ರಗಡ – ಸತ್ಯಮಿಥ್ಯ (ನ-13) ನಗರದ ಕೆಎಸ್ಆರ್ ಟಿ ಸಿ ಬಸ್ ನಿಲ್ದಾಣದ ಮುಂದಿರುವ ಕಾಂಪ್ಲೆಕ್ಸ್ ನಲ್ಲಿನ ಎಗ್ ರೈಸ್, ಚಹಾ, ಬೀಡಾ ಅಂಗಡಿಗಳ ಮೇಲೆ ಗದಗ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ಚೇತನಕುಮಾರ ದಾಳಿ ನಡೆಸಿದರು. ಬುಧವಾರ ಸಾಯಂಕಾಲ ದಾಳಿ ನಡೆಸಿದ ಅಧಿಕಾರಿಗಳ ತಂಡ. ಎಗ್ ರೈಸ್ ಅಂಗಡಿಯಲ್ಲಿನ ಅಡುಗೆಗೆ ಬಳಸುವ ಎಣ್ಣೆ, ಮಾಂಸ, ತತ್ತಿ ಹಾಗೂ ಆಹಾರದ ಗುಣಮಟ್ಟ ಪರಿಶೀಲಿಸಿದರು.ಬೀಡಾ ಅಂಗಡಿಗಳಲ್ಲಿ ಸಿಗುವ ಬಿಸ್ಕೆಟ್, ತಂಪುಪಾನಿ ಮತ್ತು ಚಾಕಲೇಟ್ ಗಳ ಎಫ್ಎಸ್ಎಸ್ಎಐ ಲೋಗೋ, ಅವಧಿ ಮಿರುವ ದಿನಾಂಕ ಮತ್ತು ಹಾಳಾಗುವಿಕೆಯ ಚಿನ್ಹೆಗಳನ್ನು ಪರಿಶೀಲಿಸಿದರು. ಹಾಗೂ ಅನೇಕ ಟಿಫಿನ್ ಸೆಂಟರ್ ಗಳಿಗೆ ತೆರಳಿ ಸ್ವಚ್ಛತೆ, ಗುಣಮಟ್ಟದ ಆಹಾರ ಬಳಕೆ ಬಗ್ಗೆ ಹೇಳಿದರು. ಈ ಸಂದರ್ಭದಲ್ಲಿ ಅನೇಕ ಅಂಗಡಿಗಳಲ್ಲಿ ಸ್ವಚ್ಛತೆ ಕೊರತೆ, ಅವಧಿ ಮೀರಿದ ದಿನಬಳಕೆ ವಸ್ತುಗಳು ಕಳಪೆ ಗುಣಮಟ್ಟದ ಅಡುಗೆ ಎಣ್ಣೆ … - [ಮೆಕ್ಕೆಜೋಳ ತುಂಬುವಾಗ ದಲ್ಲಾಳಿಗಳಿಂದ ಗೋಲ್ಮಾಲ್ : ರೈತರಿಂದ ಬಿತ್ತು ಗೂಸಾ.](https://satyamityanews.com/district-news/when-maize-is-being-harvested-brokers-are-harassing-them-farmers-are-not-planting/): ಮೆಕ್ಕೆಜೋಳ ತುಂಬುವಾಗ ದಲ್ಲಾಳಿಗಳಿಂದ ಗೋಲ್ಮಾಲ್ : ರೈತರಿಂದ ಬಿತ್ತು ಗೂಸಾ. ಗದಗ : ಸತ್ಯಮಿಥ್ಯ (ನ -13) ಮೆಕ್ಕೆಜೋಳ ರಾಶಿ ತುಂಬುವಾಗ ಮೋಸ ಮಾಡುತ್ತಿದ್ದ ದಲ್ಲಾಳಿಗಳಿಗೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾರೆ. ಈ ಘಟನೆ ಗದಗ ತಾಲೂಕಿನ ಕುರ್ತಕೋಟಿಯಲ್ಲಿ ನಡೆದಿದೆ. 25 ಚೀಲದ ಕಟ್ಟು ಅಂತ 35 ಚೀಲದ ಕಟ್ಟಿ ಕೊಟ್ಟು ಗೋಲ್ಮಾಲ್ ಮಾಡಿದ್ದಾರೆ. ಸುಮಾರು ಐದು ಲಾರಿ ತುಂಬಿಕೊಂಡು ಹೋಗಿದ್ದಾರೆ. ತುಂಬಿದ ಚೀಲ ಲೆಕ್ಕ ಸಿಗದಂತೆ ಪಟ ಪಟ ಅಂತ ಹೇರಿಕೊಂಡು ಹೋಗುತ್ತಿದ್ದರು. ಬಳಿಕ ಒಬ್ಬ ರೈತ ಇದನ್ನೂ ಆಗ್ರಹಿಸಿ ಚೀಲದ ಕಟ್ಟನ್ನ ಎಣಿಸಿ ತುಂಬುವಾಗ ಘಟನೆ ಬೆಳಕಿಗೆ ಬಂದಿದೆ. ದಲ್ಲಾಳಿಗಳು ಮೋಸದಿಂದ ಆಕ್ರೋಶಗೊಂಡ ರೈತರು ಹಿಗ್ಗಾಮುಗ್ಗಾ ಗೂಸ ನೀಡಿ ಬಾಯಿಬಿಡಿಸಿದ್ದಾರೆ. ಬಾಯ್ಬಿಟ್ಟ ದಲ್ಲಾಳಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಪ್ರಕರಣ ಗದಗ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ. ವರದಿ : ಮುತ್ತು ಗೋಸಲ. - [ಕನ್ನಡ ಭಾಷೆ ಶ್ರೀಮಂತಗೊಳ್ಳಲು ಜನಪದ ಸಾಹಿತ್ಯ ಮತ್ತು ವಚನ ಸಾಹಿತ್ಯದ ಕೊಡುಗೆ ದೊಡ್ಡದು - ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ.](https://satyamityanews.com/taluk/the-contribution-of-folk-literature-and-vachana-literature-to-the-enrichment-of-the-kannada-language-is-great-bhairanahatti-shantalinga-swamiji/): ಕನ್ನಡ ಭಾಷೆ ಶ್ರೀಮಂತಗೊಳ್ಳಲು ಜನಪದ ಸಾಹಿತ್ಯ ಮತ್ತು ವಚನ ಸಾಹಿತ್ಯದ ಕೊಡುಗೆ ದೊಡ್ಡದು – ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ. ಗಜೇಂದ್ರಗಡ-ಸತ್ಯಮಿಥ್ಯ (ನ-11) ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವಲ್ಲಿ ಜನಪದ ಸಾಹಿತ್ಯ ಮತ್ತು ವಚನ ಸಾಹಿತ್ಯದ ಕೊಡುಗೆ ದೊಡ್ಡದು.ಕನ್ನಡ ಭಾಷೆಗೆ ಏಳು ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು ಕನ್ನಡಿಗರ ಹೆಮ್ಮೆ. ಕನ್ನಡ ಭಾಷೆಯನ್ನು ದೇವಭಾಷೆಯನ್ನಾಗಿಸಲು 12 ನೇ ಶತಮಾನದ ಶಿವಶರಣೆಯರ ಕೊಡುಗೆ ಅಪಾರ. ಈ ದೇಶದಲ್ಲಿ ಸಮಾನತೆಯನ್ನು ಪ್ರತಿಪಾದಿಸಿದವರಲ್ಲಿ ಬುದ್ಧ ಬಸವ ಅಂಬೇಡ್ಕರ್ ಮೊದಲಿಗರು. ವಚನ ಸಾಹಿತ್ಯ ಮತ್ತು ಸಂವಿಧಾನ ಅನೇಕ ಸಾಮಿಪ್ಯಗಳನ್ನು ಹೊಂದಿವೆ ಎಂದು ಶಿರೋಳ-ಭೈರನಹಟ್ಟಿ ತೋಂಟದಾರ್ಯ ಶಾಖಾಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು. ಪಟ್ಟಣದ ಜಗದ್ಗುರು ತೋಂಟದಾರ್ಯ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ‘ಕನ್ನಡ ಸಂಭ್ರಮ’ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಎನ್. ಎಮ್. ಪವಾಡಿಗೌಡ್ರ ಮಾತನಾಡಿ. 12 ನೇ ಶತಮಾನದ ಶರಣರು ವಚನ ಸಾಹಿತ್ಯದ ಮೂಲಕ ಸಾಮಾಜಿಕ ಸಮಾನತೆ ಕಾಯಕ ಮಹತ್ವವನ್ನು ಜನರಿಗೆ ಸರಳವಾಗಿ … - [ಸನಾತನ ಧರ್ಮ ಛಿದ್ರ ಮಾಡುವ ಪ್ರಯತ್ನ ನಡೆದಿದೆ: ಬಸವರಾಜ ಬೊಮ್ಮಾಯಿ.](https://satyamityanews.com/district-news/there-has-been-an-attempt-to-break-sanatan-dharma-basavaraj-bommai/): ಸನಾತನ ಧರ್ಮ ಛಿದ್ರ ಮಾಡುವ ಪ್ರಯತ್ನ ನಡೆದಿದೆ: ಬಸವರಾಜ ಬೊಮ್ಮಾಯಿ ಗದಗ : ಸತ್ಯಮಿಥ್ಯ (ನ -12). ಸನಾತನ ಹಿಂದೂ ಧರ್ಮವನ್ನು ಜಗತ್ತಿನ ಕೆಲವು ಶಕ್ತಿಗಳು ಹಾಗೂ ನಮ್ಮೊಳಗಿನ ಕೆಲವು ಶಕ್ತಿಗಳು ಛಿದ್ರ ಮಾಡಬೇಕೆಂಬ ಪ್ರಯತ್ನ ನೂರಾರು ವರ್ಷದಿಂದ ನಡೆಸಿವೆ. ಆದರೆ, ಸಾಧ್ಯವಾಗಿಲ್ಲ, ಯಾವ ಶಕ್ತಿಗಳು ಈ ಧರ್ಮವನ್ನು ಮುಟ್ಟಲು ಬಂದಿವೆ ಆವೆಲ್ಲ ಶಕ್ತಿಗಳು ನಾಮಾವಶೇಷವಾಗಿ ಹೋಗಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ವಿ.ಡಿ.ಎಸ್.ಟಿ.ಸಿ ಶಾಲಾ ಮೈದಾನದಲ್ಲಿ ಅತಿರುದ್ರ ಮಹಾಯಾಗ ಸೇವಾ ಸಮಿತಿ ಏರ್ಪಡಿಸಿದ, ಕಿರಿಯ ಕುಂಭ ಮೇಳದ ಭವ್ಯ ಶೋಭಾ ಯಾತ್ರೆ ಹಾಗೂ ಮೆರವಣಿಗೆಯ ವೇದಿಕೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲಿ ದೈವ ಇದೆ ಅಲ್ಲಿ ದೇವರಿದ್ದಾನೆ. ಕುಂಭ ಹೊತ್ತುಕೊಂಡು ಬಂದ ಮಾತೆಯರನ್ನು ನೋಡಿದಾಗ ಆದಿಶಕ್ತಿಯನ್ನು ನೋಡಿದಂತಾಗುತ್ತದೆ. ಹುಟ್ಟಿದ ಪ್ರತಿಯೊಬ್ಬ ಮಾನವನೂ ಶಕ್ತಿಯ ಕೇಂದ್ರ ಅದನ್ನು ಹೇಗೆ ಬಳಕೆ ಮಾಡುತ್ತೇವೆ. ಯಾರಿಗಾಗಿ ಬಳಕೆ ಮಾಡುತ್ತೇವೆ ಅದರ ಮೇಲೆ ನಮ್ಮ ಕೀರ್ತಿ, ಯಶಸ್ಸು ಅಪಯಶಸ್ಸು … - [ಗದಗ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ರಾಜು ಹೆಬ್ಬಳ್ಳಿ ಪುನರಾಯ್ಕೆ](https://satyamityanews.com/district-news/raju-hebballi-re-elected-as-president-of-gadag-working-journalists-association/): ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದ ಚುನಾವಣೆ. ಗದಗ:ಸತ್ಯಮಿಥ್ಯ (ನ-11). ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗದಗ ಜಿಲ್ಲಾ ಘಟಕದ ೨೦೨೫-೨೦೨೮ ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಜು ಎಂ ಹೆಬ್ಬಳ್ಳಿ ಅವರು ನೂತನ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಖಜಾಂಚಿ ಸ್ಥಾನಕ್ಕೆ ರಾಮಣ್ಣ ವಗ್ಗಿ (ಅವಿರೋಧ), ಪ್ರಧಾನ ಕಾರ್ಯದರ್ಶಿಯಾಗಿ ಶರಣು ದೊಡ್ಡೂರ, ರಾಜ್ಯ ಕಾರ್ಯಕಾರಿಣಿ ಸ್ಥಾನಕ್ಕೆ ಅರುಣಕುಮಾರ ಹಿರೇಮಠ ಆಯ್ಕೆಯಾಗಿದ್ದಾರೆ. * ರಾಜ್ಯ ಕಾರ್ಯಕಾರಿಣಿ ಸ್ಥಾನಕ್ಕೆ ಅರುಣಕುಮಾರ ಹಿರೇಮಠ ಆಯ್ಕೆ ಜಿಲ್ಲಾ ಕಾರ್ಯದರ್ಶಿಯಾಗಿ ಬನೇಶ ಕುಲಕರ್ಣಿ, ಚಂದ್ರಶೇಖರ ಕುಸ್ಲಾಪುರ, ಸಂಗಪ್ಪ ವ್ಯಾಪಾರಿ, ಜಿಲ್ಲಾ ಉಪಾಧ್ಯಕ್ಷರಾಗಿ ಪ್ರಭುಸ್ವಾಮಿ ಅರವಟಗಿಮಠ, ಅನೀಲ ತೆಂಬದಮನಿ, ವಿರೂಪಾಕ್ಷಪ್ಪ ಕಣವಿ ಚುನಾಯಿತರಾಗಿದ್ದಾರೆ. * ಪ್ರಧಾನ ಕಾರ್ಯದರ್ಶಿಯಾಗಿ ಶರಣು ದೊಡ್ಡೂರ, * ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ರುದ್ರಗೌಡ ಪಾಟೀಲ್ ಆಯ್ಕೆ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಆನಂದಯ್ಯ ವಿರಕ್ತಮಠ, ರುದ್ರಗೌಡ ಪಾಟೀಲ, ಮಹಾಲಿಂಗಯ್ಯ … - [ನಗರದಲ್ಲಿ ಇಂದಿನಿಂದ ಒಂದುವಾರ ಬೃಹತ್ ಶೋಭಾಯಾತ್ರೆ, ಕುಂಭಮೇಳ.](https://satyamityanews.com/local-news/a-huge-procession-the-kumbh-mela-will-be-held-in-the-city-for-a-week-starting-today/): ನಗರದಲ್ಲಿ ಇಂದಿನಿಂದ ಒಂದುವಾರ ಬೃಹತ್ ಶೋಭಾಯಾತ್ರೆ, ಕುಂಭಮೇಳ ಗದಗ : ಸತ್ಯಮಿಥ್ಯ (ನ-11) ನಗರದ ವಿಡಿಎಸ್ಟಿ ಮೈದಾನದಲ್ಲಿ ನ.11ರಿಂದ 18ರ ವರೆಗೆ ನಡೆಯಲಿರುವ ಅತಿರುದ್ರ ಮಹಾಯಜ್ಞ ಹಾಗೂ ಕಿರಿಯ ಕುಂಭಮೇಳಕ್ಕೆ ಇಂದು ಭರದ ಸಿದ್ಧತೆಗಳು ನಡೆದವು. ಅಮರನಾಥೇಶ್ವರ ಮಹಾದೇವ ಮಠದ ಮಹಾಂತ ಸಹದೇವಾನಂದ ಗಿರೀಜೀ ಮಹಾರಾಜರ ನೇತೃತ್ವದಲ್ಲಿ 9 ಅಗ್ನಿಕುಂಡದಲ್ಲಿ ಅತಿರುದ್ರ ಮಹಾಯಜ್ಞ ಹಾಗೂ ಕಿರಿಯ ಕುಂಭಮೇಳ ನಡೆಯಲಿದ್ದು, ಯಜ್ಞ ಯಾಗಾದಿಗಳಿಗೆ ಸಿದ್ಧತೆಗಳು ನಡೆದವು. ಹಿಮಾಲಯದಲ್ಲಿ ತಪಸ್ಸು ಮಾಡಿದ ನಾಗಾಸಾಧುಗಳು, ಸನ್ಯಾಸಿಗಳು, ಅರ್ಚಕರು ಈ ಯಾಗವನ್ನು ನಡೆಸಿಕೊಡಲಿದ್ದಾರೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ 9 ಗಂಟೆಗೆ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದಿಂದ ಬೃಹತ್ ಶೋಭಾಯಾತ್ರೆ ಹಾಗೂ ಏಳು ಸಾವಿರ ಕುಂಭಮೇಳ 12 ಕಲಾ ತಂಡ ವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅತಿರುದ್ರ ಮಹಾಯಜ್ಞ ನಡೆಯುವ ಸ್ಥಳ ತಲುಪಲಿದೆ. ಅತಿರುದ್ರ ಮಹಾಯಜ್ಞದಲ್ಲಿ 150 ಮಂದಿ ದಂಪತಿಗೆ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಬರುವ ಭಕ್ತರಿಗೆಲ್ಲಾ ಅಷ್ಟೂ ದಿನಗಳ ಕಾಲ ಅನ್ನಪ್ರಸಾದ ವ್ಯವಸ್ಥೆ … - [What to Name Your Puppy 150 Puppy Names that Never Go Out of Style](https://satyamityanews.com/uncategorized/what-to-name-your-puppy-150-puppy-names-that-never/): Find the Perfect Name for Your Furry Friend Susan Brandt, president-CEO of Dr. Seuss Enterprises, and Hader will executive produce. Warners Bros Picture Animation is producing with Dr. Seuss Enterprises. In an interview with CBR, Looney Tunes stars Eric Bauza and Candi Milo discuss recording their new movie and perform lines as various characters. Tug is a name that’s derived from the word that means to pull suddenly. It’s another unique but straightforward name for dogs that love to play tug-of-war with their owners. Quasar is a fitting name for powerful dogs because it comes from a word that’s a … - [ಬುಡಕಟ್ಟು ಕುಟುಂಬಗಳಿಗೆ ಆಹಾರ ಕಿಟ್ ವಿತರಿಸುವ ಮೂಲಕ ದೀಪಾವಳಿ ಸಂಭ್ರಮ.](https://satyamityanews.com/trending-news/diwali-celebration-by-distributing-food-kits-to-tribal-families/): ಬುಡಕಟ್ಟು ಕುಟುಂಬಗಳಿಗೆ ಆಹಾರ ಕಿಟ್ ವಿತರಿಸುವ ಮೂಲಕ ದೀಪಾವಳಿ ಸಂಭ್ರಮ. ಶ್ರೀ ಕೃಷ್ಣ ಪ್ರೇಮ ಫೌಂಡೇಶನ್ ಕಾರ್ಯ ಮೆಚ್ಚುಗೆ. ಗಜೇಂದ್ರಗಡ/ಸತ್ಯಮಿಥ್ಯ (ಅ-24). ನಗರದ ಶ್ರೀ ಕೃಷ್ಣ ಪ್ರೇಮ ಫೌಂಡೇಶನ್ ವತಿಯಿಂದ ಜೋಪಡಿಯಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ಕುಟುಂಬಗಳಿಗೆ ಆಹಾರ ಕಿಟ್ಟ ವಿತರಿಸುವ ಮೂಲಕ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಆಹಾರ ಕಿಟ್ ವಿತರಿಸಿ ಮಾತನಾಡಿದ ಯುವ ಸಮಾಜಸೇವಕ ಕೇಶವ ರಾಯಬಾಗಿ.ಉಳ್ಳವರು ಬಡವರಿಗೆ ಸಹಾಯ ಸಹಕಾರ ನೀಡುವ ಮೂಲಕ ಬಡವರ ಬದುಕಿನ ಜ್ಯೋತಿ ಬೆಳಗಲು ನೆರವಾಗಬೇಕು. ಈ ನಿಟ್ಟಿನಲ್ಲಿ ಶ್ರೀ ಕೃಷ್ಣ ಪ್ರೇಮ ಪೌಂಡೇಷನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ. ನಾವೂ ನೀಡುವ ಸಹಾಯದಿಂದ ಬಡವರ ಮೊಗದಲ್ಲಿ ಮೂಡುವ ನಗುವಿನಲ್ಲಿ ಭಗವಂತನನ್ನು ಕಾಣುತ್ತೇವೆ ಎಂದರು. ಪ್ರಚಾರಕ್ಕಾಗಿ ಅಲ್ಲ ಪ್ರೇರಣೆಗಾಗಿ ಎನ್ನುವ ಘೋಷವಾಕ್ಯದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದ ಬಗ್ಗೆ.ದೀಪಾವಳಿಯ ಹೊಸ್ತಿಲಲ್ಲಿ ಇಡಿ ಜಗತ್ತೆ ಪಟಾಕಿ,ಸಿಡಿಮದ್ದುಗಳನ್ನು ಸಿಡಿಸಿ ಸಂರ್ಭಮಾಚರಣೆ ಆಚರಿಸುತ್ತಿರುವ ಸಂಧರ್ಭದಲ್ಲಿ ಶ್ರೀ ಕೃಷ್ಣ ಪ್ರೇಮ ಫೌಂಡೇಶನ್ ದೀಪಾವಳಿಯ ಸಂಭ್ರಮವನ್ನು ಬಡ ಕುಟುಂಬಗಳೊಂದಿಗೆ ಆರ್ಥಗರ್ಭಿತವಾಗಿ ಆ ಬಡ ಕುಟುಂಬಗಳಿಗೆ ಆಹಾರದ ದಿನಸಿ … - [ಬಡ, ಮಧ್ಯಮ, ರೈತರ ಆರ್ಥಿಕ ಹೊರೆ ತಗ್ಗಿಸಿದ GST 2.0 - ಪಿ. ರಾಜೀವ್.](https://satyamityanews.com/trending-news/gst-2-0-has-reduced-the-financial-burden-of-the-poor-middle-class-and-farmers-p-rajiv/): ಬಡ, ಮಧ್ಯಮ, ರೈತರ ಆರ್ಥಿಕ ಹೊರೆ ತಗ್ಗಿಸಿದ GST 2.0 – ಪಿ. ರಾಜೀವ್. ಗಜೇಂದ್ರಗಡ/ಸತ್ಯಮಿಥ್ಯ (ಅ-18). ಜಿ ಎಸ್ ಟಿ 2.0 ಜಾರಿಗೆ ತರುವುದರ ಮೂಲಕ ಬಡವರ ಮಧ್ಯಮ ವರ್ಗದವರ ಹಾಗೂ ರೈತರಿಗೆ ಆರ್ಥಿಕ ಹೊರೆ ತಗ್ಗಿಸಿದ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ ಅವರ ಸಾಮಾಜಿಕ ಕಳಕಳಿಯನ್ನು ಇಡೀ ದೇಶದ ಜನ ಕೊಂಡಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜು ಹೇಳಿದರು. ಗಜೇಂದ್ರಗಡ ಪಟ್ಟಣದ ಮಾಜಿ ಸಚಿವರಾದ ಕಳಕಪ್ಪ ಜಿ ಬಂಡಿಯವರ ಗೃಹ ಕಚೇರಿ ಆವರಣದಲ್ಲಿ ಬಿಜೆಪಿ ರೋಣ ಮಂಡಲದ ವತಿಯಿಂದ ನಡೆದ ಆತ್ಮ ನಿರ್ಭರ ಭಾರತ ಜಿಎಸ್ಟಿ ಹಾಗೂ ಬಿ ಎಲ್ ಎ 2 ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ ಮೋದಿಜಿಯವರ ಆತ್ಮ ನಿರ್ಭರ ಭಾರತ ಕಲ್ಪನೆಯನ್ನು ಸಹಕಾರಗೊಳಿಸಲು ಪ್ರತಿಯೊಬ್ಬರೂ ಸ್ವದೇಶಿ ವಸ್ತುಗಳನ್ನು ಬಳಸುವುದರ ಮೂಲಕ ವಿದೇಶಿ ವಸ್ತುಗಳ ವ್ಯಾಮೋಹವನ್ನು ನಿಲ್ಲಿಸಬೇಕೆಂದು ಕರೆ ನೀಡಿದರು. ಬಿಜೆಪಿ ರೋಣ ಮಂಡಲ … - [ಬಗರ್ ಹುಕುಂ ಸಾಗುವಳಿದಾರರ ಸಮಿತಿ ಸಭೆಯಲ್ಲಿ ರೈತರಿಗೆ ನಿರಾಸೆ.](https://satyamityanews.com/district-news/farmers-disappointed-at-bagar-hukum-cultivators-committee-meeting/): ಬಗರ್ ಹುಕುಂ ಸಾಗುವಳಿದಾರರ ಸಮಿತಿ ಸಭೆಯಲ್ಲಿ ರೈತರಿಗೆ ನಿರಾಸೆ; ಮುಂದಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಜಿಲ್ಲಾ ಸಮಿತಿ ಸಭೆಯಲ್ಲಿ ವಿಶೇಷ ಪ್ರಕರಣವಾಗಿ ಚರ್ಚೆ. ಗಜೇಂದ್ರಗಡ/ಸತ್ಯಮಿಥ್ಯ (ಅ-10). ಕರ್ನಾಟಕ ಪ್ರಾಂತ ರೈತ ಸಂಘಟನೆಯ ನೇತೃತ್ವದಲ್ಲಿ ಗಜೇಂದ್ರಗಡ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಹಕ್ಕು ಪತ್ರ ನೀಡಬೇಕು ಎಂದು ಹಿಂದೆ ಸುಮಾರು ಮೂರು ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡಲಾಗಿತ್ತು . ಹೋರಾಟದ ಸ್ಥಳಕ್ಕೆ ಮಾನ್ಯ ತಹಶೀಲ್ದಾರರು ಭೇಟಿ ನೀಡಿ ಹದಿನೈದು ದಿನಗಳ ಒಳಗೆ ಬಗರ್ ಹುಕುಂ ಸಾಗುವಳಿದಾರರ ಸಮಿತಿ ಸಭೆ ಕರೆದು ನಿಮಗೆ ನ್ಯಾಯ ಒದಗಿಸಲಾಗುವುದು ಎಂದು ಲಿಖಿತ ರೂಪದಲ್ಲಿ ಭರವಸೆ ನೀಡಿದರು ಆದ ನಂತರ ಹೋರಾಟ ಹಿಂತೆಗೆದುಕೊಳ್ಳಲಾಗಿತ್ತು. ಅ-08 ಬುಧವಾರ ಮಾನ್ಯ ತಹಶೀಲ್ದಾರರು ಬಗರ್ ಹುಕುಂ ಸಾಗುವಳಿದಾರರ ಸಮಿತಿ ಸಭೆ ಕರೆದು ಸಂಘಟನೆಯ ಪದಾಧಿಕಾರಿಗಳನ್ನ ಒಳಗೊಂಡು ಸಭೆ ಕರೆದಿದ್ದರು ಸಭೆಯಲ್ಲಿ ಸಮಗ್ರವಾಗಿ ಚರ್ಚೆಯಾಯಿತು ತದನಂತರದಲ್ಲಿ ಸಮಿತಿಯ ಅಧ್ಯಕ್ಷರಾದ ಜಿ ಎಸ್ ಪಾಟೀಲ್ ಶಾಸಕರು ರೊಣ ಮಾತನಾಡಿ ಬ ಕರಾಬ್ ಲ್ಯಾಂಡ್ … - [ಲೋಕಾಯುಕ್ತ ಬಲೆಗೆ ಬಿದ್ದ ಲೋಕೋಪಯೋಗಿ ಸಹಾಯಕ ಇಂಜಿನಿಯರ್ ರಾಠೋಡ್ ](https://satyamityanews.com/trending-news/public-utility-assistant-engineer-rathod-who-fell-into-the-trap-of-lokayukta/): ರೋಣ/ಲೋಕೋಪಯೋಗಿ ಸಹಾಯಕ ಇಂಜಿನಿಯರ್ ರಾಠೋಡ್ ಲೋಕಾಯುಕ್ತ ಬಲೆಗೆ. ಗಜೇಂದ್ರಗಡ:ಸತ್ಯಮಿಥ್ಯ(ಅ-08). ಗುತ್ತಿಗೆದಾರನ ಬಿಲ್ ಪಾವತಿಸಲು ಲಂಚ ಕೇಳಿದ್ದ ರೋಣ ಲೋಕೋಪಯೋಗಿ ಉಪವಿಭಾಗದ ಸಹಾಯಕ ಇಂಜಿನಿಯರ್ ಮಹೇಶ ರಾಠೋಡ ಲಂಚ ಸ್ವೀಕರಿಸುತ್ತಿದ್ದ ಸಮಯದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇಂದು ಗುತ್ತಿಗೆದಾರ ಶರಣಪ್ಪ ತಂದೆ ಸಾಬಣ್ಣ ಸಾ: ತಂಗಡಗಿ ತಾ:ಶಹಾಪುರ ಜಿ: ಯಾದಗಿರಿ ಇವರು ಗದಗ ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನನ್ವಯ ಈ ದಾಳಿಯಾಗಿದೆ. ಗುತ್ತಿಗೆದಾರ ಶರಣಪ್ಪ 2ನೇ ದರ್ಜೆ ಗುತ್ತಿಗೆದಾರರಾಗಿದ್ದು, ಇವರು ಆನ್ಲೈನ್ ಮೂಲಕ ರೋಣ ತಾಲೂಕಿನ 01 ಕಾಮಗಾರಿ ಗುತ್ತಿಗೆ ಪಡೆದು ಕೆಲಸ ಮಾಡಲು ಅರ್ಜಿಸಲ್ಲಿಸಿದ್ದು, ಆ ಪ್ರಕಾರ ಸದರಿಯವರು 34 ಲಕ್ಷದ ಕೆಲಸ ಮಾಡಿ ಆರು ತಿಂಗಳು ಗತಿಸಿದರು ಸಹ ಸದರಿಯವರಿಗೆ ಬಿಲ್ ಮಾಡಲು ರೋಣ ಲೋಕೋಪಯೋಗಿ ಉಪವಿಭಾಗದ ಸಹಾಯಕ ಇಂಜಿನಿಯರ್ ಆದ ಮಹೇಶ ರಾಠೋಡ ಇವರು 4,60,000/- ರೂಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ದೂರು ದಾಖಲಿಸಿದ್ದಾರೆ. ಆ ಪ್ರಕಾರ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಅಧಿಕಾರಿಗಳು … - [ಚಿಂಚಲಿ ಗ್ರಾಪಂ ಪ್ರಭಾರ ಪಿಡಿಒ ಉಮೇಶ ಬಾರಕೇರ ಅಮಾನತ್ತು.](https://satyamityanews.com/district-news/chinchali-gram-pdo-umesh-baraker-suspended/): ಚಿಂಚಲಿ ಗ್ರಾಪಂ ಪ್ರಭಾರ ಪಿಡಿಒ ಉಮೇಶ ಬಾರಕೇರ ಅಮಾನತ್ತು. ಗದಗ / ಸತ್ಯಮಿಥ್ಯ (ಅ -06). ಕರ್ತವ್ಯಕ್ಕೆ ಪದೇ ಪದೇ ಅನಧಿಕೃತ ಗೈರು, ಸರಿಯಾಗಿ ಕೆಲಸ ನಿರ್ವಹಣೆ ಮಾಡದಿರುವುದು ಸೇರಿ ಸರಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಕುಂಠಿತ ಪರಿಣಾಮ ಚಿಂಚಲಿ ಗ್ರಾ.ಪಂ ಪ್ರಭಾರ ಪಿಡಿಒ ಹಾಗೂ ಹರ್ಲಾಪೂರ ಗ್ರಾಪಂ ಗ್ರೇಡ್-1 ಕಾರ್ಯದರ್ಶಿ ಉಮೇಶ ಬಾರಕೇರ್ ಅವರನ್ನು ಅಮಾನತ್ತುಗೊಳಿಸಿ ಜಿಪಂ ಸಿಇಒ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಆದೇಶಿಸಿದ್ದಾರೆ. ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಮೇಲಾಧಿಕಾರಿಗಳ ಅನುಮತಿಯಿಲ್ಲದೆ ಅನಧಿಕೃತವಾಗಿ ಗೈರಾಗಿದ್ದು, ಸಾರ್ವಜನಿಕರು ಪಿಡಿಒ ವಿರುದ್ಧ ದೂರು ಸಲ್ಲಿಸಿದ್ದರಿಂದ ಜೊತೆಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಪಿಡಿಒ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಪ್ರಭಾರ ಪಿಡಿಒ ಉಮೇಶ ಬಾರಕೇರ ಅವರ ಕರ್ತವ್ಯ ಲೋಪವನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಜರುಗಿಸಲು ಅವಶ್ಯವಿರುವುದರಿಂದ ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿದ ಅಮಾನತ್ತುಗೊಳಿಸಲಾಗಿದೆ. ಈ ಹಿಂದೆ ಚಿಂಚಲಿ ಗ್ರಾಪಂ ಪಿಡಿಒ, ಕಾರ್ಯದರ್ಶಿಯನ್ನು ಹುಡುಕಿ ಕೊಡಿ, ಹುಡುಕಿ ಕೊಟ್ಟವರಿಗೆ … - [ವಿಷಾಹಾರ ಸೇವಿಸಿ 54ಕ್ಕೂ ಹೆಚ್ಚು ಕುರಿಗಳ ಸಾವು](https://satyamityanews.com/district-news/more-than-54-sheep-die-after-consuming-food-poisoning/): ವಿಷಾಹಾರ ಸೇವಿಸಿ 54ಕ್ಕೂ ಹೆಚ್ಚು ಕುರಿಗಳ ಸಾವು ಗದಗ/ಸತ್ಯಮಿಥ್ಯ (ಅ-06) ವಿಷಾಹಾರ ಸೇವಿಸಿ 54ಕ್ಕೂ ಹೆಚ್ಚು ಕುರಿಗಳು ಸಾವಿಗೀಡಾಗಿರುವ ಘಟನೆ ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಗ್ರಾಮದ ಜಮೀನಿನಲ್ಲಿ ರವಿವಾರ ತಡರಾತ್ರಿ ಜರುಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೊಡಿ ತಾಲೂಕಿನ ಮಣಿಗಿನಿ ಪೂಜಾರಿ ಅವರಿಗೆ ಸೇರಿದ 38 ಹಾಗೂ ಯಲ್ಲವ್ವ ಬೀರಸಿದ್ದ ಪೂಜಾರಿ ಅವರಿಗೆ ಸೇರಿದ 16 ಕುರಿಗಳು ಮೃತಪಟ್ಟಿವೆ. ರವಿವಾರ ಸಂಜೆ ಹೊಳೆಇಟಗಿ ಹತ್ತಿರ ಶಿರಗಾಂವ ಗ್ರಾಮದಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ ಕುರಿಗಳು ವಿಷಾಹಾರ ಸೇವಿಸಿ ಸಾವಿಗೀಡಾಗಿದ್ದು, ಘಟನಾ ಸ್ಥಳಕ್ಕೆ ತಹಶೀಲ್ದಾರ ರಾಘವೇಂದ್ರ ರಾವ, ಜಿಲ್ಲಾ ಕುರಿ ನಿಗಮದ ನಿರ್ದೇಶಕ ಉಮೇಶ ತಿರ್ಲಾಪೂರ, ತಾಲೂಕ ಪಶು ವೈದ್ಯಾಧಿಕಾರಿ ನಿಂಗಪ್ಪ ಓಲೆಕಾರ, ಸಮಾಜದ ಮುಖಂಡರು ಮಂಜುನಾಥ ಘಂಟಿ ಸೇರಿ ಗ್ರಾಮಸ್ಥರು ಭೇಟಿ ನೀಡಿ, ಕುರಿಗಾರರಿಗೆ ಸಾಂತ್ವನ ಹೇಳುವದರ ಜೊತೆಗೆ ಸರಕಾರದಿಂದ ಪರಿಹಾರ ಕೊಡಿಸುವಂತೆ ಕ್ರಮ ವಹಿಸಲು ಒತ್ತಾಯಿಸಿದರು. ವರದಿ : ಮುತ್ತು ಗೋಸಲ. - [ದೇಶದ ಐಕ್ಯತೆಗಾಗಿ ನಾವೆಲ್ಲ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸೋಣ:ಸುಧೀರ ಘೋರ್ಪಡೆ.](https://satyamityanews.com/district-news/let-us-all-work-with-dedication-for-the-unity-of-the-country-sudhir-ghorpade/): ದೇಶದ ಐಕ್ಯತೆಗಾಗಿ ನಾವೆಲ್ಲ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸೋಣ:ಸುಧೀರ ಘೋರ್ಪಡೆ. ಮುಂಡರಗಿ/ಸತ್ಯಮಿಥ್ಯ (ಅ-05) ಕುಟುಂಬ, ಪರಿಸರ, ಸಾಮರಸ್ಯ, ಸ್ವದೇಶ ಪ್ರೇಮ ಮೊದಲಾದವುಗಳ ಮೂಲಕ ಸಮ ಸಮಾಜ ನಿರ್ಮಿಸಬೇಕಿದೆ. ದೇಶದ ಐಕ್ಯತೆಗಾಗಿ ನಾವೆಲ್ಲ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸೋಣ’ ಎಂದು ಆರ್ಎಸ್ಎಸ್ ಕರ್ನಾಟಕ ಉತ್ತರ ಪ್ರಾಂತ ಸಂಪರ್ಕ ಪ್ರಮುಖ ಸುಧೀರ ಘೋರ್ಪಡೆ ಹೇಳಿದರು ಇಲ್ಲಿಯ ಪುರಸಭೆ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ವಿಜಯದಶಮಿ ಉತ್ಸವದಲ್ಲಿ ಅವರು ಮಾತನಾಡಿದರು. ತಾಲ್ಲೂಕು ಸಂಘ ಚಾಲಕ ಸಂಜೀವ ರಿತ್ತಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಆವರದಲ್ಲಿ ಪಥ ಸಂಚಲನ ನಡೆಸಲಾಯಿತು. ಶೇಖರಗೌಡ ಪಾಟೀಲ ಸ್ವಾಗತಿಸಿದರು. ಬಸವರಾಜ ಹಕ್ಕಂಡಿ ವಂದಿಸಿದರು. ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಆನಂದಗೌಡ ಪಾಟೀಲ, ಎಸ್.ಎಸ್. ಗಡ್ಡದ, ವಾಸುದೇವ ಅರ್ಕಸಾಲಿ, ಅವಿನಾಶ ಗೊಡಕಿಂಡಿ, ಗುರುರಾಜ ಜೋಶಿ, ಮಂಜುನಾಥ ಇಟಗಿ, ಜ್ಯೋತಿ ಹಾನಗಲ್, ಪ್ರಭಾವತಿ ಬೆಳವಣಿಕಿಮಠ, ಶ್ರೀನಿವಾಸ ಕಟ್ಟಿಮನಿ, ಹನುಮಂತ ಅಕ್ಕಸಾಲಿ, ಮಂಜುನಾಥ ಮುಧೋಳ ಇದ್ದರು. ವರದಿ :ಮುತ್ತು ಗೋಸಲ. - [ಪಿಡಿಒ ಅಪ್ಪಾಸಾಬ ಎಡಕೆ ವರ್ಗಾವಣೆ: ಸನ್ಮಾನ ಕಾರ್ಯಕ್ರಮ.](https://satyamityanews.com/taluk/pdo-appasaba-left-transfer-honors-programme/): ಪಿಡಿಒ ಅಪ್ಪಾಸಾಬ ಎಡಕೆ ವರ್ಗಾವಣೆ: ಸನ್ಮಾನ ಕಾರ್ಯಕ್ರಮ. ಸಾವಳಗಿ/ಸತ್ಯಮಿಥ್ಯ (ಅ-04). ಗ್ರಾಮಗಳು ಅಭಿವೃದ್ಧಿ ಆಗಬೇಕಾದರೆ ಮೋದಲು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಮೂಲಕ ಆಗಬೇಕು, ನಮ್ಮ ಅರಟಾಳ ಗ್ರಾಮಕ್ಕೆ ಎಲ್ಲ ರೀತಿಯ ಸೌಲಭ್ಯಗಳನ್ನು, ಮೂಲಭೂತ ಸೌಕರ್ಯ ಒದಗಿಸುವುದರ ಮೂಲಕ ಇತರ ಪಿಡಿಒಗಳಿಗೆ ಮಾರ್ಗದರ್ಶಕರಾದ ಅಪ್ಪಾಸಾಬ ಎಡಕೆ ಅವರ ಕಾರ್ಯ ಶ್ಲಾಘನೀಯ ಎಂದು ರಾಜಕುಮಾರ್ ಮಾಡಗ್ಯಾಳ ಹೇಳಿದರು. ರಾಜ್ಯದಲ್ಲಿ ಪಿಡಿಒಗಳ ವರ್ಗಾವಣೆ ಹಿನ್ನಲೆಯಲ್ಲಿ ಅಥಣಿ ತಾಲೂಕಿನ ಅರಟಾಳ ಗ್ರಾಮ ಪಂಚಾಯತಯ ಅಭಿವೃದ್ಧಿ ಅಧಿಕಾರಿಗಳಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅಪ್ಪಾಸಾಬ ಎಡಕೆ ಅವರು ವರ್ಗಾವಣೆಗೊಂಡಿದರಿಂದ ನಗರದಲ್ಲಿ ಸನ್ಮಾನಿಸಲಾಯಿತು ನಂತರ ಮಾತನಾಡಿದ ಅರಟಾಳ ಗ್ರಾಮ ಪಂಚಾಯತ ಅಧ್ಯಕ್ಷೇ ಕಾಂತಾಬಾಯಿ ಹಟ್ಟಿ ಅವರು ಗ್ರಾಮ ಪಂಚಾಯತಿ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ, ಮುಂದೆ ಇದೇ ರೀತಿ ತಮ್ಮ ಕಾರ್ಯ ಮುಂದುವರೆಯಲಿ ಎಂದು ಶುಭ ಹಾರೈಸಿದರು. ಎಂಟು ವರ್ಷಗಳ ಕಾಲ ನನಗೆ ನೀಡಿದ ಸಹಕಾರಕ್ಕೆ ನಿಮಗೆ ಚಿರಋಣಿ, ಹಾಗೂ ಅಧ್ಯಕ್ಷ ಉಪಾಧ್ಯಕ್ಷ ಗ್ರಾಮದ ಸಮಸ್ತ … - [ವ್ಯಾಸನಂದಿಹಾಳ ಗ್ರಾಮದಲ್ಲಿ ಸಂಭ್ರಮದ ಬನ್ನಿ ಹಬ್ಬದ ಆಚರಣೆ.](https://satyamityanews.com/trending-news/a-festive-bunny-festival-celebration-in-vyasanandihal-village/): ವ್ಯಾಸನಂದಿಹಾಳ ಗ್ರಾಮದಲ್ಲಿ ಸಂಭ್ರಮದ ಬನ್ನಿ ಹಬ್ಬದ ಆಚರಣೆ. ವ್ಯಾಸನಂದಿಹಾಳ/ಸತ್ಯಮಿಥ್ಯ (ಅ-03) ಹಿಂದೂ ಸಾಂಪ್ರದಾಯಿಕ ಹಬ್ಬಗಳಲ್ಲಿ ಪ್ರತಿಯೊಂದು ಹಬ್ಬಗಳ ಆಚರಣೆಯಲ್ಲಿ ಒಂದೊಂದು ವೈಶಿಷ್ಟತೆಗಳನ್ನು ಒಳಗೊಂಡಂತೆ ಹಬ್ಬವನ್ನು ಸೌಹಾರ್ದಯುತವಾಗಿ ಹಾಗೂ ಶಾಂತಿಯುತವಾಗಿ ಆಚರಣೆ ಮಾಡುವುದರ ಮೂಲಕ ಗ್ರಾಮದ ಹಿರಿಮೆಯ ಗರಿಯನ್ನು ಹೆಚ್ಚಿಸಲು ಹಾಗೂ ಗ್ರಾಮದ ಪ್ರತಿಯೊಬ್ಬ ಗ್ರಾಮಸ್ಥರು ಏಕತೆಯಿಂದ ಹಬ್ಬವನ್ನು ಆಚರಣೆ ಮಾಡುವುದರಿಂದ ಹಬ್ಬದ ಸಾಂಪ್ರದಾಯಕ್ಕೆ ಮೆರಗೂ ಬಂದಂತಾಗುತ್ತದೆ. ಅಂತಹ ಗ್ರಾಮದ ಹಿರಿಮೆಯ ಗರಿಯನ್ನು ಹೆಚ್ಚಿಸುವಂತೆ ನಿನ್ನೆ ವ್ಯಾಸನಂದಿಹಾಳ ಗ್ರಾಮದಲ್ಲಿ ನವರಾತ್ರಿ ಹಬ್ಬದ ಕೊನೆಯ ದಿನವಾದ ನಿನ್ನೆ ಬನ್ನಿ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು. ಗ್ರಾಮದಲ್ಲಿ ನಿನ್ನೆ ಬನ್ನಿ ವಿನಿಮಯದ ಮೂಲಕ “ನಾವು ನೀವು ಬಂಗಾರದಂಗೆ ಇರೋಣ” ಎನ್ನುವ ನುಡಿಯೊಂದಿಗೆ ಕಿರಿಯರು ಹಿರಿಯರಿಂದ ಆಶೀರ್ವಾದವನ್ನು ಪಡೆದುಕೊಂಡರು. ಗ್ರಾಮದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಗ್ರಾಮದ ಮಹಿಳೆಯರು ಗ್ರಾಮ ದೇವತೆಗೆ ದಿನನಿತ್ಯ ವಿಶೇಷ ಪೂಜೆಯನ್ನು ವಿವಿಧ ಹೂಗಳಿಂದ ವಿವಿಧ ನೈವೇದ್ಯಗಳನ್ನು ದೇವಿಗೆ ಅರ್ಪಿಸುವುದರೊಂದಿಗೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು ನವರಾತ್ರಿ ಹಬ್ಬವನ್ನು … - [ಸಿಗರೇಟ್ ಹೊತ್ತಿಸಿದ ಕಾವು; ಶಿರಹಟ್ಟಿಯಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ! ಆರು ಜನರಿಗೆ ಗಾಯ](https://satyamityanews.com/district-news/a-cigarette-ignited-by-kavu-clash-between-two-groups-in-shirahatti-six-people-injured/): ಸಿಗರೇಟ್ ಹೊತ್ತಿಸಿದ ಕಾವು; ಶಿರಹಟ್ಟಿಯಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ! ಆರು ಜನರಿಗೆ ಗಾಯ ಗದಗ/ಸತ್ಯಮಿಥ್ಯ (ಅ-03) ಸಿಗರೇಟ್ ಸೇದಿದ ಬಾಕಿ ಹಣ ನೀಡದ ವಿಚಾರವಾಗಿ ಇಬ್ಬರ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳ ಮಧ್ಯೆ ಗಲಾಟೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ನಡೆದಿದೆ. ಶಿರಹಟ್ಟಿ ಪಟ್ಟಣದ ತಳಗೇರಿ ಬಡಾವಣೆಯಲ್ಲಿ ಅಬ್ದುಲ್ ಘನಿ ಮಕಾಂದಾರ್ ಎಂಬುವ ವ್ಯಕ್ತಿ ಚಹಾ ಅಂಗಡಿಯನ್ನು ಇಟ್ಟುಕೊಂಡಿದ್ದನು.ಆತನ ಅಂಗಡಿಗೆ ದಿನಾಲೂ ದೇವಪ್ಪ ಪೂಜಾರ್ ಎನ್ನುವ ಯುವಕ ಸಿಗರೇಟ್ ಸೇದಲು ಬರುತ್ತಿದ್ದನು. ನಿತ್ಯ ಬರೋದಿರಿಂದ ಅಬ್ದುಲ್ ಘನಿ ಆತನಿಗೆ ಚಹಾ ಹಾಗೂ ಸಿಗರೇಟ್ ಸಾಲ ನೀಡಿದ್ದನು. ಅದು 2,500 ರೂಪಾಯಿ ಆಗಿತ್ತು.ಆದ್ರೆ, ದೇವಪ್ಪ ಬಾಕಿ ಹಣ ನೀಡದೆ ಬೇರೆಯ ಅಂಗಡಿಯಲ್ಲಿ ಚಹಾ ಹಾಗೂ ಸಿಗರೇಟ್ ಸೇದಲು ಹೋಗುತ್ತಿದ್ದನು. ಹೀಗೆ ಬಂದಾಗ ಅಬ್ದುಲ್ ಘನಿ ಅಲ್ಲಿಗೆ ಹೋಗಿ ಬಾಕಿ ಹಣವನ್ನು ನೀಡುವಂತೆ ಹೇಳಿದ್ದಾನೆ. ಆದರೆ ನಾನು ಮಾತ್ರ ಕೇವಲ 800 ರೂಪಾಯಿ ಬಾಕಿ … - [ಶೈಕ್ಷಣಿಕ ಕ್ಷೇತ್ರದ ಹರಿಕಾರ ರಾಜಕೀಯ ಕ್ಷೇತ್ರದ ಭವಿಷ್ಯದ ನಾಯಕ ರವಿ ದಂಡಿನರಿಗೆ ಜನುಮದಿನದ ಸಂಭ್ರಮ.](https://satyamityanews.com/district-news/happy-birthday-to-ravi-dandin-a-pioneer-in-the-field-of-education-and-a-future-leader-in-the-field-of-politics/): ಶೈಕ್ಷಣಿಕ ಕ್ಷೇತ್ರದ ಹರಿಕಾರ ಭವಿಷ್ಯದ ರಾಜಕೀಯ ನಾಯಕ ರವಿ ದಂಡಿನರಿಗೆ ಜನುಮದಿನದ ಸಂಭ್ರಮ. ರವೀಂದ್ರನಾಥ್ ದಂಡಿನ ಅವರ 53ನೇ ಜನ್ಮದಿನೋತ್ಸವದ ಪ್ರಯುಕ್ತ ವಿಶೇಷ ಲೇಖನ ಗದಗ/ಸತ್ಯಮಿಥ್ಯ (ಅ-01) ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಾಯಕ – ಸಾಮಾಜಿಕ ಕಾರ್ಯಗಳಿಗೂ ಸೈ ಶಿಕ್ಷಣ ಕ್ರಾಂತಿಗೂ ಸೈ ಭವಿಷ್ಯದ ಜನನಾಯಕ ನಮ್ಮ ಹೆಮ್ಮೆಯ ಯುವ ಚೈತನ್ಯ ರವೀಂದ್ರನಾಥ್ ದಂಡಿನ. ಸಮಾಜದಲ್ಲಿ ಯಾವುದೇ ವ್ಯಕ್ತಿಯು ಜನನಾಯಕನಾಗಬೇಕಾದರೆ ಅಂತಹ ವ್ಯಕ್ತಿಗಳಲ್ಲಿ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿರಬೇಕು ಹಾಗೂ ಸದಾ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರಬೇಕು ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನು ಶಿಕ್ಷಣವಂತರನ್ನಾಗಿ ಮಾಡುವ ಧ್ಯೇಯವನ್ನು ಹೊಂದಿರಬೇಕು ಅಂದಾಗ ಮಾತ್ರ ಅವರನ್ನು ಜನನಾಯಕರೆಂದು ಪ್ರೀತಿ ಅಭಿಮಾನದ ಮೂಲಕ ಕಾಣುತ್ತಾರೆ ಅಂತಹ ವ್ಯಕ್ತಿಗಳಲ್ಲಿ ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಾಯಕ ಸಾಮಾಜಿಕ ಕಾರ್ಯಗಳಿಗೂ ಸೈ ಶಿಕ್ಷಣ ಕ್ರಾಂತಿಗೂ ಸೈ ಭವಿಷ್ಯದ ಜನನಾಯಕ ನಮ್ಮ ಹೆಮ್ಮೆಯ ಜನನಾಯಕ ರವೀಂದ್ರನಾಥ್ ದಂಡಿನ ಅವರ 53ನೇ ಹುಟ್ಟು ಹಬ್ಬದ ಕುರಿತು ವಿಶೇಷ ಲೇಖನ. ಕನಕದಾಸ ಶಿಕ್ಷಣ … - [ದೇವದಾಸಿ ಮಹಿಳೆಯರ ಮತ್ತು ಕುಟುಂಬ ಸದಸ್ಯರನ್ನು ಗಣತಿ ಮತ್ತು ಪುನರ್ವಸತಿಗೆ ಆಗ್ರಹ.](https://satyamityanews.com/district-news/demand-for-census-and-rehabilitation-of-devadasi-women-and-family-members/): ದೇವದಾಸಿ ಮಹಿಳೆಯರ ಮತ್ತು ಕುಟುಂಬ ಸದಸ್ಯರನ್ನು ಗಣತಿ ಮತ್ತು ಪುನರ್ವಸತಿಗೆ ಆಗ್ರಹ. ದೇವದಾಸಿ ಮಹಿಳೆಯರು ಹಾಗು ಅವರ ಕುಟುಂಬಗಳ ಸದಸ್ಯರನ್ನು ಗಣತಿ ಪಟ್ಟಿಗೆ ಸೇರಿಸಿ ಪುನರ್ವಸತಿಗೆ ಅಗತ್ಯ ಕ್ರಮವಹಿಸಲು ಆಗ್ರಹ. ಗದಗ/ಸತ್ಯಮಿಥ್ಯ (ಸೆ-30) ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಸಮಿತಿಯು ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾಧಿಕಾರಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಗೌರವಾಧ್ಯಕ್ಷ ಬಾಲು ರಾಠೋಡ ಮಾತನಾಡಿ ಸರಕಾರ ಈಚೆಗೆ ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ ನಿಷೇದ ಮಸೂದೆ – 2025 ಅಂಗೀಕರಿಸಿರುವುದನ್ನು ಮತ್ತು ಎಲ್ಲ ದೇವದಾಸಿ ಮಹಿಳೆಯರ ಹಾಗು ಅವರ ಮೂರು ತಲೆ ಮಾರುಗಳ ಕುಟುಂಬದ ಸದಸ್ಯರ ಗಣತಿಗೆ ಕ್ರಮ ವಹಿಸಿರುವುದನ್ನು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಸಮಿತಿ ಸ್ವಾಗತಿಸುತ್ತದೆ. ಅದೇ ರೀತಿಯಾಗಿ ಈಗ ಕಾರ್ಯ ನಿರ್ವಹಿಸುವ ಗಣತಿಯಲ್ಲಿ ಈಗಾಗಲೆ ಗಣತಿಪಟ್ಟಿಯಲ್ಲಿರುವ ದೇವದಾಸಿ ಮಹಿಳೆಯರು ಹಾಗು ಕುಟುಂಬದ ಸದಸ್ಯರನ್ನು ವಿಶೇಷವಾಗಿ ಮರು ಸಮೀಕ್ಷೆಗೆ … - [ಶಾಂತಗೇರಿ ಪಂಚಾಯತ್ ಅಧ್ಯಕ್ಷ ಸ್ಥಾನ ಮತ್ತೊಮ್ಮೆ ಬಿಜೆಪಿ ಮಡಿಲಿಗೆ.](https://satyamityanews.com/district-news/the-post-of-shantageri-panchayat-president-is-once-again-in-the-bjps-lap/): ಶಾಂತಗೇರಿ ಪಂಚಾಯತ್ ಅಧ್ಯಕ್ಷ ಸ್ಥಾನ ಮತ್ತೊಮ್ಮೆ ಬಿಜೆಪಿ ಮಡಿಲಿಗೆ. ರೋಣ/ಸತ್ಯಮಿಥ್ಯ (ಸೆ-29). ರೋಣ ಮತಕ್ಷೇತ್ರದ ಶಾಂತಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಮತ್ತೊಮ್ಮೆ ಬಿಜೆಪಿ ತನ್ನದಾಗಿಸಿಕೊಂಡಿದೆ. ನೂತನ ಅಧ್ಯಕ್ಷರಾಗಿ ಹನುಮಂತಪ್ಪ ಪಡಿಯಪ್ಪ ಮಾದರ ಆಯ್ಕೆಯಾಗಿದ್ದಾರೆ. ಲಕ್ಷ್ಮಿಬಾಯಿ ಭೀಮಶಿ ಲಮಾಣಿ ರಾಜೀನಾಮೆಯಿಂದ ತೆರುವಾಗಿದ್ದ ಸ್ಥಾನಕ್ಕೆ. ಬಿಜೆಪಿ ಪಕ್ಷದಿಂದ ಹನಮಂತಪ್ಪ ಮಾದರ ಕಾಂಗ್ರೇಸ್ ಪಕ್ಷದಿಂದ ಭೀಮಪ್ಪ ರಾಮಣ್ಣ ಲಮಾಣಿ ಸ್ಪರ್ಧೆಸಿದ್ದರು. ಒಟ್ಟು 20 ಸದಸ್ಯರಲ್ಲಿ ಬಿಜೆಪಿ ಪರ 12, ಕಾಂಗ್ರೇಸ್ ಪರ 6, 1ಅಸಿಂದು 1 ಗೈರು ಆಗುವ ಮೂಲಕ ಅಂತಿಮವಾಗಿ ಬಿಜೆಪಿ ಪರ ಅಭ್ಯರ್ಥಿ ಹನಮಂತಪ್ಪ ಗೆಲುವು ಸಾದಿಸಿದರು. ಈ ಗೆಲುವಿನ ಮೂಲಕ ಕ್ಷೇತ್ರದಲ್ಲಿ ಕಾಂಗ್ರೇಸ್ ಶಾಸಕರು ಆಡಳಿತದಲ್ಲಿದ್ದರು.ಶಾಂತಗೇರಿ ಗ್ರಾಮ ಪಂಚಾಯತಿಯಲ್ಲಿ ಈ ಮೊದಲು 9 ಜನ ಕಾಂಗ್ರೇಸ್ ಬೆಂಬಲಿತ ಸದಸ್ಯರಿದ್ದರು ಅಂತಿಮವಾಗಿ ಸದ್ಯ ಕಾಂಗ್ರೇಸ್ ಸದಸ್ಯರ ಬಲ 6 ಕ್ಕೆ ಇಳಿದಿರುವದು. ಬಿಜೆಪಿ ತನ್ನ ಸಂಘಟನಾ ಬಲ ಹೆಚ್ಚಿಸಿಕೊಂಡಿದೆ ಎನ್ನಲಾಗಿದೆ. ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಗುಲಾಲು … - [ಪಾಕಿಸ್ತಾನ ಮೋತ್ತೊಮ್ಮೆ ಮುಖಭಂಗ / ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಒಪ್ಪದ ಭಾರತ ತಂಡ.](https://satyamityanews.com/international/pakistans-first-humiliation-indian-team-refuses-to-accept-trophy-from-mohsin-naqvi/): ಪಾಕಿಸ್ತಾನ ಮೋತ್ತೊಮ್ಮೆ ಮುಖಭಂಗ / ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಒಪ್ಪದ ಭಾರತ ತಂಡ. ದುಬೈ/ಸತ್ಯಮಿಥ್ಯ (ಸೆ-29) ಇಲ್ಲಿ ನಡೆದ ಏಷ್ಯಾ ಕಪ್ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದರೂ, ಏಷ್ಯಾ ಕಪ್ ಟ್ರೋಫಿ ತಂಡದ ಕೈ ಸೇರಿಲ್ಲ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮತ್ತು ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಇಂಡಿಯಾ ತಂಡ ನಿರಾಕರಿಸಿದ ಕಾರಣ ವಿಜೇತ ತಂಡಕ್ಕೆ ಟ್ರೋಫಿಯನ್ನು ನೀಡದ ವಿಚಿತ್ರ ಘಟನೆ ನಡೆಯಿತು. ಭಾನುವಾರ ತಡರಾತ್ರಿ ನಡೆದ ಈ ನಾಟಕೀಯ ಬೆಳವಣಿಗೆಯಿಂದಾಗಿ, ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತೀಯ ತಂಡವು ಟ್ರೋಫಿ ಇಲ್ಲದೆಯೇ ತಮ್ಮ ವಿಜಯವನ್ನು ಆಚರಿಸಬೇಕಾಯಿತು. ಭಾನುವಾರ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಐದು ವಿಕೆಟ್ಗಳಿಂದ ಮಣಿಸಿದ ಭಾರತ, ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಕಾಯುತ್ತಿತ್ತು. ಆದರೆ, ವಿಜೇತರ ಟ್ರೋಫಿಯನ್ನು ಯಾರು ನೀಡುತ್ತಾರೆ ಎಂದು ಭಾರತೀಯ ತಂಡದ ಆಡಳಿತ ಮಂಡಳಿ ವಿಚಾರಿಸಿದಾಗ, ಅದು ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ … - [ಜಾತಿ ಸಮೀಕ್ಷೆ ತಾಂತ್ರಿಕ ದೋಷ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿ.](https://satyamityanews.com/district-news/the-district-magistrate-inspected-the-technical-glitch-in-the-caste-survey/): ಜಾತಿ ಸಮೀಕ್ಷೆ ತಾಂತ್ರಿಕ ದೋಷ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿ. ಗಜೇಂದ್ರಗಡ/ಸತ್ಯಮಿಥ್ಯ (ಸೆ -28) ಜಾತಿ ಗಣತಿ ತಾಂತ್ರಿಕ ದೋಷ ಪರಿಶೀಲನೆಗಾಗಿ ಶನಿವಾರ ಗಜೇಂದ್ರಗಡ ನಗರಕ್ಕೆ ಆಗಮಿಸಿದ ಗದಗ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಭೇಟಿ ನೀಡಿದರು. ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ತಂತ್ರಜ್ಞಾನ ಸಮಸ್ಯೆಗಳ ಪರಿಶೀಲನೆ ನಡೆಸಿದರು ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಆದೇಶದ ಹಿನ್ನೆಲೆಯಲ್ಲಿ ಗದಗ ಡಿ ಸಿ ಸರಿಯಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸೋಮಾರಿತನ ಮಾಡಿದರೆ ಅಮಾನತ್ತು ಮಾಡುವ ಖಡಕ್ ಎಚ್ಚರಿಕೆ ನೀಡಿದ್ದರು. ನಂತರ ತಾಲೂಕಿನ ನಾಗೇಂದ್ರಗಡ ಮತ್ತು ಕಲ್ಲಿಗನೂರು ಗ್ರಾಮಗಳಿಗೆ ಭೇಟಿ ನೀಡಿದರು. ಈ ಗ್ರಾಮಗಳಲ್ಲಿ ನೆಟ್ ವರ್ಕ್ ಸಮಸ್ಯೆ ಇದ್ದು ಶೀಘ್ರದಲ್ಲಿ ವೈಪೈ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿಯ ವರೆಗೆ ಲಕ್ಕಲಕಟ್ಟಿ ಗ್ರಾಮದಲ್ಲಿಯೇ ಈ ಎರಡು ಗ್ರಾಮದ ಜನರು ಸಮೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಗಜೇಂದ್ರಗಡ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಸಿಇಒ ಸೇರಿದಂತೆ ಗ್ರಾಮ ಪಂಚಾಯತ್ ಸಿಬ್ಬಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವರದಿ : ಸುರೇಶ … - [ಪಡ್ಡೆ ಹುಡುಗರ ನಿದ್ದೆ ಗೇಡಿಸಿದ ಕೃತಿ - ಇನ್ಸ್ಟಾಗ್ರಾಮ್ ಪೇಜ್ ಹಾಟ್ ಫೋಟೋ ಅಪ್ಲೋಡ್.](https://satyamityanews.com/international/the-work-that-made-the-boys-sleepless-instagram-page-hot-photo-upload/): ಪಡ್ಡೆ ಹುಡುಗರ ನಿದ್ದೆ ಗೇಡಿಸಿದ ಕೃತಿ – ಇನ್ಸ್ಟಾಗ್ರಾಮ್ ಪೇಜ್ ಹಾಟ್ ಫೋಟೋ ಅಪ್ಲೋಡ್. ಸಿನಿಲೋಕ/ಸತ್ಯಮಿಥ್ಯ (ಸೆ -27) ಭಾರತೀಯ ಸ್ಟಾರ್ ನಟಿ ಕೃತಿ ಶೆಟ್ಟಿ ತನ್ನ ಹಾಟ್ ಹಾಟ್ ಫೋಟೋಗಳನ್ನು ಇನ್ಸ್ಟಾಗ್ರಾಮ್ ಅಪ್ಲೋಡ್ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಪೋರಿ.ಹಸಿರು ಮತ್ತು ಕಪ್ಪು ಮಿಶ್ರಿತ ಉಡುಪಿನಲ್ಲಿ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದರೆ. ಆತ್ಮವಿಶ್ವಾಸವಿದ್ದರೆ ನೀವೂ ವಿಭಿನ್ನವಾಗಿ ಕಂಗೋಳಿಸುತ್ತೀರಿ ಎಂದು ತನ್ನ ಫೋಟೋಗಳ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾಳೆ. ಕೃತಿ ಶೆಟ್ಟಿ ತೆಲಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದು. ಫಿಲಂ ಫೇರ್ SIIMA ಪ್ರಶಸ್ತಿ ಪಡೆದಿದ್ದಾರೆ. ಅವರು ತೆಲುಗು ಚಿತ್ರ ಉಪ್ಪೇನಾದಲ್ಲಿ ತಮ್ಮ ನಟನೆಯನ್ನು ಪ್ರಾರಂಭಿಸಿದರು, ಇದು ಅವರಿಗೆ ಅತ್ಯುತ್ತಮ ಮಹಿಳಾ ಚೊಚ್ಚಲ ಪ್ರವೇಶಕ್ಕಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ವರದಿ:ಸಿದ್ದು.ಚೀ. - [ಗ್ರಾಮ ಸಹಾಯಕರಿಗೆ ₹10 ಲಕ್ಷ ಇಡುಗಂಟು/ ಸಚಿವ ಸಂಪುಟ ಒಪ್ಪಿಗೆ:ಎಚ್ ಕೆ ಪಾಟೀಲರಿಗೆ ಸನ್ಮಾನ.](https://satyamityanews.com/district-news/%e2%82%b910-lakh-allocated-for-village-helpers-cabinet-approval-honor-to-h-k-patil/): ಗ್ರಾಮ ಸಹಾಯಕರಿಗೆ ₹10 ಲಕ್ಷ ಇಡುಗಂಟು/ ಸಚಿವ ಸಂಪುಟ ಒಪ್ಪಿಗೆ:ಎಚ್ ಕೆ ಪಾಟೀಲರಿಗೆ ಸನ್ಮಾನ. ಗದಗ /ಸತ್ಯಮಿಥ್ಯ (ಸೆ-27). ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರು ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಅಥವಾ ಸೇವೆಯಲ್ಲಿರುವಾಗಲೇ ಮೃತರಾದರೆ ₹10 ಲಕ್ಷಗಳ ಇಡುಗಂಟು ನೀಡಲು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವುದರಿಂದ ಇಂದು ಕಾನೂನು ಸಚಿವ ಎಚ್, ಕೆ ಪಾಟೀಲ್ ಅವರಿಗೆ ಗದಗ ಜಿಲ್ಲಾ ಗ್ರಾಮ ಸಹಾಯಕರ ಸಂಘದ ಜಿಲ್ಲಾಧ್ಯಕ್ಷರಾದ ಅಬ್ದುಲ್ ರೆಹಮಾನ್ ಅವರ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ಅಬ್ದುಲ್ ರೆಹಮಾನ.ಸೇವೆಯನ್ನು ಗ್ರೂಪ್ ‘ಡಿ’ ಹುದ್ದೆಯಲ್ಲಿ ಸಕ್ರಮಗೊಳಿಸುವುದು ಅಥವಾ ಗೌರವ ಧನವನ್ನು ₹15,000 ದಿಂದ ₹27,000ಕ್ಕೆ ಹೆಚ್ಚಿಸುವುದು, ಇವೆರಡಲ್ಲಿ ಒಂದು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲು ಸಭೆಯಲ್ಲಿ ತೀರ್ಮಾನಿಸಿದರ ಬಗ್ಗೆ ಸಂಘದಿಂದ ಚರ್ಚಿಸಿ ಅಭಿಪ್ರಾಯ ಸಂಗ್ರಹದಿಂದ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು. ಗ್ರಾಮ ಸಹಾಯಕರು ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಅಥವಾ ಸೇವೆಯಲ್ಲಿರುವಾಗಲೇ ಮೃತರಾದರೆ ₹10 … - [ನಗದು ರಹಿತ ವೈದ್ಯಕೀಯ ಚಿಕಿತ್ಸೆ ಪ್ರಯೋಜನ ಪಡೆಯಿರಿ - ಆನಂದ ಹಂಜ್ಯಾಗೋಳ.](https://satyamityanews.com/taluk/get-the-benefit-of-cashless-medical-treatment-ananda-hanjyagol/): ನಗದು ರಹಿತ ವೈದ್ಯಕೀಯ ಚಿಕಿತ್ಸೆ ಪ್ರಯೋಜನ ಪಡೆಯಿರಿ – ಆನಂದ ಹಂಜ್ಯಾಗೋಳ. ಮೂಡಲಗಿ/ಸತ್ಯಮಿಥ್ಯ (ಸೆ-27). ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆಎಎಸ್ಎಸ್) ಅ.1ರಿಂದ ಜಾರಿಗೆ ಬರಲಿದೆ. ಜಿಲ್ಲೆಯ ಸರ್ಕಾರಿ ನೌಕರರು ಸಹ ಇದರ ಪ್ರಯೋಜನ ಪಡೆಯಬೇಕು ಎಂದು ಸಂಘದ ತಾಲೂಕಾ ಘಟಕದ ಅಧ್ಯಕ್ಷ ಆನಂದ ಹಂಜ್ಯಾಗೋಳ ಹೇಳಿದ್ದಾರೆ. ಈ ಯೋಜನೆಯ ಸೌಲಭ್ಯ ಪಡೆಯಲು ಪ್ರತಿ ತಿಂಗಳು ಸರ್ಕಾರ ನಿಗದಿಪಡಿಸಿದ ವಂತಿಗೆಯನ್ನು ಮುಂದಿನ ತಿಂಗಳಿನಿಂದ ಪಾವತಿಸಬೇಕು, ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ಒಬ್ಬರು ಮಾತ್ರ ವಂತಿಗೆ ಪಾವತಿಸಬೇಕು. ಮಾಸಿಕ ವಂತಿಕೆಯನ್ನು ನೀಡಲು ಇಚ್ಛಿಸದವರು ಅ.18ರೊಳಗೆ ಸಂಬಂಧಿಸಿದ ಬಟವಾಡೆ ಅಧಿಕಾರಿಗಳಿಗೆ (ಡಿಡಿಒ) ತಿಳಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಅಧಿಕಾರಿ/ನೌಕರರ ತಂದೆ-ತಾಯಿ ಪಿಂಚಣಿದಾರರಾಗಿದ್ದಲ್ಲಿ ಅವರ ಮಾಸಿಕ ಆದಾಯ ಮಿತಿಯನ್ನು ₹ 17,000ದಿಂದ ₹27,000ಕ್ಕೆ ಹೆಚ್ಚಿಸಲಾಗಿದೆ. ವಿವಾಹಿತ ಸರ್ಕಾರಿ ಮಹಿಳಾ ನೌಕರರ ತಂದೆ-ತಾಯಂದಿರೂ ಸಹ ಈ ಯೋಜನೆಯ ವ್ಯಾಪ್ತಿಗೆ … - [ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಜನಜೀವನ ಅಸ್ತವ್ಯಸ್ತ.](https://satyamityanews.com/district-news/the-continuous-rain-in-the-city-has-disrupted-normal-life/): ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಜನಜೀವನ ಅಸ್ತವ್ಯಸ್ತ. ಗದಗ/ಸತ್ಯಮಿಥ್ಯ(ಸೆ-27). ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ದಿನದಿಂದ ಶನಿವಾರ ಮುಂಜಾನೆಯವರೆಗೆ ನಿರಂತರವಾಗಿ ಮಳೆ ಸುರಿಯುತ್ತಿದ್ದು ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ಶನಿವಾರ ಬೆಳಿಗ್ಗೆ ಕಚೇರಿಗೆ ಹೋಗುವ ನೌಕರರು, ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪರದಾಡಿದರು. ನಿರಂತರ ಮಳೆಯ ಜೊತೆಗೆ ಲಘುವಾಗಿ ಗಾಳಿ ಹಾಗೂ ಚಳಿಯ ವಾತಾವರಣ ಇದ್ದು, ಬಹುತೇಕ ಜನರು ಮನೆಯನ್ನು ಬಿಟ್ಟು ಹೊರಗೆ ಬರಲು ಹಿಂದೇಟು ಹಾಕಿದರು. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳು ಮನೆಗಳಿಗೆ ನೀರು ನುಗ್ಗಿದ ವರದಿಯಾಗಿದೆ. ನಗರದಲ್ಲಿ ಶನಿವಾರ ಮುಂಜಾನೆ ಸುರಿಯುತ್ತಿರುವ ಮಳೆಯಿಂದಾಗಿ ವ್ಯಾಪಾರ ವೈವಾಟುಗಳಿಗೆ ಗ್ರಾಹಕರಿಲ್ಲದೆ ವ್ಯಾಪಾರಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ವರದಿ :ಮುತ್ತು ಗೋಸಲ. - [ಪೂರ್ವಸಿದ್ಧತೆ ಇಲ್ಲದ ಜಾತಿಗಣತಿ/ನಾಚಿಗೆಗೇಡು - ಉಮೇಶ ಚನ್ನು ಪಾಟೀಲ್ ಆಕ್ರೋಶ.](https://satyamityanews.com/district-news/unplanned-caste-census-shameful-umesh-channu-patil-outraged/): ಪೂರ್ವಸಿದ್ಧತೆ ಇಲ್ಲದ ಜಾತಿಗಣತಿ/ನಾಚಿಗೆಗೇಡು – ಉಮೇಶ ಚನ್ನು ಪಾಟೀಲ್ ಆಕ್ರೋಶ. ಗಜೇಂದ್ರಗಡ/ಸತ್ಯಮಿಥ್ಯ (ಸೆ-27). ರಾಜ್ಯ ಕಾಂಗ್ರೆಸ್ ಸರ್ಕಾರ ಯಾವದೇ ಪೂರ್ವಸಿದ್ಧತೆ ಇಲ್ಲದೆ ದುಂದುವೆಚ್ಚ ಮಾಡಿ ತರಾತುರಿಯಲ್ಲಿ ಜಾತಿ ಗಣತಿ ಮಾಡಲು ಮುಂದಾಗಿದ್ದು ನಾಚಿಕೆಗೇಡಿನ ಸಂಗತಿ ಅಂತ ಬಿಜೆಪಿ ಯುವ ಮುಖಂಡ ಉಮೇಶ ಚೆನ್ನು ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಜಾತಿಗಣತಿ ಆರಂಭಗೊಂಡು ಸರಿಯಾಗಿ 5 ದಿನಗಳು ಕಳೆದರೂ ಕೂಡಾ ಇನ್ನೂ ರಾಜ್ಯಾಧ್ಯಂತ ಸರ್ವರ್ ಸಮಸ್ಯೆ, ಜಾತಿಗಣತಿ ಅಪ್ಲಿಕೇಶನ್ ಡೌನ್ಲೋಡ್ ಆಗದೆ ಇರುವದು, UHID ನಂಬರ್ ಗಳಲ್ಲಿ ಸಮಸ್ಯೆ, ಮನೆಗಳ ಲೊಕೇಶನ್ ತಪ್ಪಾಗಿ ತೋರಿಸುತ್ತಿರುವುದು ಜಾತಿಗಣತಿ ಮಾಡಲು ನಿಯೋಜನೆ ಮಾಡಿರುವ ಶಿಕ್ಷಕರನ್ನ ಹೈರಾಣಾಗಿಸಿವೆ. ರಾಜ್ಯ ಸರ್ಕಾರದ ಈ ನಡೆಯಿಂದ ಜಾತಿಗಣತಿ ಹೋದ ಶಿಕ್ಷಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ, ದಿನಕ್ಕೆ 10 ಲಕ್ಷ ಮನೆಗಳನ್ನು ಗಣತಿ ಮಾಡಬೇಕು ಎಂದು ಟಾರ್ಗೆಟ್ ಇಟ್ಟುಕೊಂಡಿರುವ ಕಾಂಗ್ರೆಸ್ ಸರ್ಕಾರಕ್ಕೆ 1 ಲಕ್ಷ ಮನೆಗಳನ್ನು ಕೂಡಾ ಗಣತಿ ಮಾಡಲು ಆಗುತ್ತಿಲ್ಲ ಇದು ಸರ್ಕಾರದ ಆಡಳಿತ ಯಂತ್ರ ಕುಸಿದಿರುವುದಕ್ಕೆ ಸ್ಪಷ್ಟ ನಿದರ್ಶನ ಎಂದು … - [ಪಂಡಿತ್ ದೀನದಯಾಳ ಉಪಾಧ್ಯಾಯರ ಜೀವನ ಯುವಪೀಳಿಗೆಗೆ ಮಾರ್ಗದರ್ಶನ - ಮಾಜಿ ಸಚಿವ ಕಳಕಪ್ಪ ಬಂಡಿ.](https://satyamityanews.com/local-news/the-life-of-pandit-deendayal-upadhyay-is-a-guide-for-the-younger-generation-former-minister-kalakappa-bandi/): ಪಂಡಿತ್ ದೀನದಯಾಳ ಉಪಾಧ್ಯಾಯರ ಜೀವನ ಯುವಪೀಳಿಗೆಗೆ ಮಾರ್ಗದರ್ಶನ – ಮಾಜಿ ಸಚಿವ ಕಳಕಪ್ಪ ಬಂಡಿ. ಗಜೇಂದ್ರಗಡ:ಸತ್ಯಮಿಥ್ಯ (ಸೆ-26). ಸರಳ ಜೀವನ ಉನ್ನತ ಚಿಂತನೆ ಹೊಂದಿದ್ದ ಪಂಡಿತ್ ದೀನದಯಾಳ ಉಪಾಧ್ಯಾಯರವರ ಸಾಮಾಜಿಕ ಚಿಂತನೆಗಳನ್ನು ಇಂದಿನ ಯುವ ಜನತೆ ಮೈಗೂಡಿಸಿಕೊಳ್ಳುವದರ ಮೂಲಕ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಬೇಕೆಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು. ಸ್ಥಳೀಯ ಪಕ್ಷದ ಕಾರ್ಯಾಲಯದಲ್ಲಿ ನಡೆದ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಡಿಯಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಉಮೇಶ ಮಲ್ಲಾಪುರ, ನಗರ ಘಟಕದ ಅಧ್ಯಕ್ಷ ರಾಜೇಂದ್ರ ಗೋರ್ಪಡೆ,ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ನಿಂಗಪ್ಪ ಕೆಂಗಾರ, ಪಕ್ಷದ ಮುಖಂಡರಾದ ಶಿವಾನಂದ ಮಠದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ ಕೆ ಚೌಹಾನ್, ಮಾಜಿ ಪುರಸಭೆ ಅಧ್ಯಕ್ಷ ಈರಪ್ಪ ಪಟ್ಟಣಶೆಟ್ಟಿ,ಪುರಸಭೆ ಸದಸ್ಯರಾದ ಯಮನೂರು ತಿರಕೋಜಿ, ರೂಪಲೇಶ್ ರಾಠೋಡ್, ಮಾಂತೇಶ … - [ಚಂದನವನ ರೈತ ಉತ್ಪಾದಕ ಕಂಪನಿಯ ನಾಲ್ಕನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ .](https://satyamityanews.com/district-news/chandanavan-farmers-producers-companys-fourth-annual-general-meeting/): ಚಂದನವನ ರೈತ ಉತ್ಪಾದಕ ಕಂಪನಿಯ ನಾಲ್ಕನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ ಡಂಬಳ : ಸತ್ಯಮಿಥ್ಯ (ಸೆ-26) ಗ್ರಾಮದ ಚಂದನವನ ರೈತ ಉತ್ಪಾದಕ ಕಂಪನಿಯ ನಾಲ್ಕನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ ಡಂಬಳ ಗ್ರಾಮದ ತೋಂಟದಾರ್ಯ ಕಲಾ ಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರವಿ ಸಜ್ಜನ್ ಹುನಗುಂದ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ( ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಎಪ್ ಪಿ ಓ) ರೈತರು ಹೆಚ್ಚೆಚ್ಚು ವ್ಯವಹಾರಗಳನ್ನು ರೈತ ಉತ್ಪಾದಕ ಕಂಪನಿ ಜೊತೆ ಮಾಡಿದಾಗ ಮಾತ್ರ ಕಂಪನಿ ಪ್ರಗತಿ ಸಾಧಿಸಬಲ್ಲದು, ರೈತರು ಕಂಪನಿಗಳ ಮೇಲೆ ನಂಬಿಕೆ ಇಡಬೇಕು ಆ ನಂಬಿಕೆಗಳನ್ನು ರೈತ ಉತ್ಪಾದಕ ಕಂಪನಿ ಕಳೆದುಕೊಳ್ಳಬಾರದು ಅಂದಾಗ ಮಾತ್ರ ಸಮನ್ವಯ ಸಾಧಿಸಬಹುದು ಒಂದು ಕಂಪನಿ ಸ್ಥಾಪಿಸುವದು ಸುಲಭದ ಮಾತಲ್ಲಾ ಕಂಪನಿ ಸ್ಥಾಪಿಸಿದ ನಂತರ ಬಹಳಷ್ಟು ಜವಾಬ್ದಾರಿಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು. ಚಂದನವನ ರೈತ ಉತ್ಪಾದಕ ಕಂಪನಿ ಕೂಡ ಉತ್ತಮ ಪ್ರಗತಿಯತ್ತ ಸಾಗುತ್ತಿದೆ ಅದಕ್ಕೆ ನಾನು … - [VIP Program at Magicreels Casino: Benefits and Tiers
For avid players seeking exclusive rewards and personalized experiences, the VIP program at MagicReels Casino offers a compelling incentive. Understanding how this program functions, its benefits, and the different tiers can help players maximize their gaming journey. Whether you're a high roller or a casual enthusiast, this guide provides detailed insights into the VIP offerings at https://magicreels-casino.me.uk/.
Joining the VIP program at MagicReels Casino is a straightforward process that begins with consistent gameplay. Players are automatically considered for VIP status based on their activity levels, deposit amounts, and engagement. To accelerate your entry:
Unlike traditional programs, MagicReels’ VIP system favors consistent engagement, rewarding loyalty over time.
The VIP program is designed to enhance player experience with benefits such as:
Statistics show that VIP members at MagicReels enjoy a 15-20% higher return-to-player (RTP) rate compared to standard players, thanks to personalized promotions and tailored game recommendations.
The program features multiple tiers designed to reward increasing loyalty:
| Tier | Name | Required Points | Key Benefits |
|---|---|---|---|
| 1 | Bronze | 0 - 1,000 | Basic rewards, welcome bonuses, priority support |
| 2 | Silver | 1,001 - 5,000 | Higher withdrawal limits, extra bonuses |
| 3 | Gold | 5,001 - 15,000 | Personal account manager, exclusive invites |
| 4 | Platinum | 15,001 - 30,000 | Luxury gifts, custom promotions, higher stakes |
| 5 | Diamond | 30,001+ | All-inclusive VIP privileges, event access, vacations |
| Feature | Bronze | Silver | Gold | Platinum | Diamond |
|---|---|---|---|---|---|
| Points Needed | 0-1,000 | 1,001-5,000 | 5,001-15,000 | 15,001-30,000 | 30,001+ |
| Personal Manager | No | Yes | Yes | Yes | Yes |
| Withdrawal Limits | Standard | Increased | Higher | Premium | Highest |
| Exclusive Bonuses | No | Yes | Yes | Yes | Yes |
Members enjoy a variety of personalized rewards, including:
Data indicates that VIP members participate in 3x more tournaments, increasing their chances of winning large jackpots.
Progression is primarily based on accumulated loyalty points, earned through:
Typically, earning 100 points requires a deposit of $10, with bonus multipliers available during special events. Regularly, players can ascend tiers within 3-6 months depending on activity levels.
Consider Sarah, who deposited $5,000 over six months at MagicReels. Her consistent play elevated her to Gold Tier, enabling her to access exclusive bonuses and a personal manager. She reported increasing her monthly winnings by 25% after receiving tailored promotions and VIP support. Her experience illustrates how strategic play and engagement can lead to lucrative rewards.
To unlock the full potential of the VIP program, start by increasing your gameplay activity and participating in exclusive promotions. Regular engagement not only accelerates tier progression but also enhances your overall gaming experience with personalized rewards. For more details and to begin your VIP journey, visit https://magicreels-casino.me.uk/ and explore the current VIP offers and benefits.
](https://satyamityanews.com/trending-news/vip-program-at-magicreels-casino-benefits-and-tiers-p-for-avid-players-seeking-exclusive-rewards-and-personalized-experiences-the-vip-program-at-strong-magicreels-casino-strong-offers-a-compelling-inc/) - [ದೇವದಾಸಿ ಮಹಿಳೆಯರು ಕಡ್ಡಾಯವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು: ಯು.ಬಸವರಾಜ.](https://satyamityanews.com/district-news/devadasi-women-must-apply-online-u-basavaraj/): ದೇವದಾಸಿ ಮಹಿಳೆಯರು ಕಡ್ಡಾಯವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು: ಯು.ಬಸವರಾಜ. ಗದಗ: ಸತ್ಯಮಿಥ್ಯ (ಸೆ-19). ದೇವದಾಸಿ ಮಹಿಳೆಯರು, ಮಕ್ಕಳು, ಮರಿ ಮೊಮ್ಮಕ್ಕಳು ಸಮೀಕ್ಷೆಯಿಂದ ಹೊರಗೆ ಉಳಿಯಬಾರದು. ಸರಕಾರ ಮತ್ತೊಮ್ಮೆ ಸರ್ವೇ ಮಾಡುವುದಿಲ್ಲವೆಂದು ಹೇಳಿದೆ. ಹಾಗಾಗಿ ಇದೇ ತಿಂಗಳು 15ರಿಂದ ಸರ್ವೇ ಆರಂಭವಾಗಿದ್ದು, ಆನ್ಲೈನ್ ಮೂಲಕ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು ” ಎಂದು ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಗೌರವಧ್ಯಕ್ಷ ಯು.ಬಸವರಾಜ ಹೇಳಿದರು. ಗದಗ ಪಟ್ಟಣದ ನಗರಭೆ ಪಕ್ಕದ ಆವರಣದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಸಮಾವೇಶದಲ್ಲಿ ವತಿಯಿಂದ ಸಭೆಯಲ್ಲಿ ಮಾತನಾಡಿದರು.ಈ ಹಿಂದೆ ದೇವದಾಸಿ ಪದ್ಧತಿಯನ್ನು ಅನಿಷ್ಟ ಪದ್ಧತಿ ಎಂದು ಸರಕಾರ ಕರೆಯುತ್ತಿದೆ. ದೇವದಾಸಿಯಾದರೆ ಅವರನ್ನು ಜೈಲಿಗೆ ಹಾಕುತ್ತವೆಂದು ಕಾನೂನು ಹೇಳುತ್ತದೆ. ನಾವಾಗಿ ದೇವದಾಸಿಯಾರಾಗಿಲ್ಲ, ಸಾಮಾಜಿಕ ವ್ಯವಸ್ಥೆ ದೇವದಾಸಿಯನ್ನಾಗಿ ಮಾಡಿ ದೌರ್ಜನ್ಯ ಎಸಗುತ್ತಿದೆ. ಚಂದ್ರಗುತ್ತಿ ದೇವಸ್ಥಾನದಲ್ಲಿ ಬೆತ್ತಲೆ ಸೇವೆ ಆಚರಣೆಗೆ ಈ ದೇವದಾಸಿ ಪದ್ಧತಿ ಉಳಿಸಿಕೊಂಡು ಬಂದಿದೆ. ಹರಪನಹಳ್ಳಿ ಒಂದರಲ್ಲಿ ದೇವದಾಸಿಯರು ಸಿಡಿಗಂಬವನ್ನು ಸುತ್ತುವರಿಸಬೇಕಿತ್ತು. ಹೀಗೆ … - [ಒಂದು ಸಮುದಾಯದ ವಿರುಧ್ದವಾಗಿ ಭಹಿರಂಗ ಅವಹೇಳನಕಾರಿ ಮಾಡುವರನ್ನು ಗಡಿಪಾರ ಮಾಡಲು ಮನವಿ.](https://satyamityanews.com/local-news/a-plea-to-deport-those-who-commit-blatant-insults-against-a-community/): ಒಂದು ಸಮುದಾಯದ ವಿರುಧ್ದವಾಗಿ ಭಹಿರಂಗ ಅವಹೇಳನಕಾರಿ ಮಾಡುವರನ್ನು ಗಡಿಪಾರ ಮಾಡಲು ಮನವಿ. ಗದಗ:ಸತ್ಯಮಿಥ್ಯ(ಸೆ-17) ಶಾಂತಿ ಸೌಹಾರ್ದತ ನಮ್ಮ ನಾಡಿನಲ್ಲಿ ಕೋಮುವಾದಿ ಬಸನಗೌಡ ಪಾಟೀಲ ಯತ್ನಾಳ , ಜಾತಿವಾತಿ ಸಿ.ಟಿ.ರವಿ ಮತ್ತು ಪ್ರತಾಪ ಸಿಂಹ ಅಂತವರು ಒಂದು ಸಮುದಾಯದ ವಿರುಧ್ದವಾಗಿ ಭಹಿರಂಗ ಅವಹೇಳನಕಾರಿ ಮಾತನಾಡುತ್ತಿರುವ ವಿರುಧ್ದ ರಾಜ್ಯ ಸರ್ಕಾರ ನಮ್ಮ ದೇಶದ ಸಂವಿಧಾನದ ಪ್ರಕಾರ ಕಠಿಣ ಕಾನೂನು ಕ್ರಮ ಕೈಗೊಂಡು ಇಂತಹ ಜಾತಿ ವಿರೋಧಿ, ಸಂವಿಧಾನ ವಿರೋಧಿಗಳನ್ನು ಗಡಿಪಾರ ಮಾಡಬೇಕೆಂದು ಆಗ್ರಹಿಸಿ ಸ್ಲಂ ಜನಾಂದೂಲನ ಕರ್ನಾಟಕ ರಾಜ್ಯ ಸಮಿತಿ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು ಮನವಿ ಸಲ್ಲಿಸುವಲ್ಲಿ ಸ್ಲಂ ಜನಾಂದೂಲನ ಕರ್ನಾಟಕ ರಾಜ್ಯ ಸಮಿತಿ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳ ಹಾಗೂ ಸದಸ್ಯರು ಉಪಸ್ಥಿತರಿದ್ದರು. ವರದಿ : ಮುತ್ತು ಗೋಸಲ - ["ಶ್ರೇಷ್ಠ ಕೃಷಿಕ" ಡಾ. ಶೌಕತ್ ಅಲಿ ಲಂಬೂನವರರಿಗೆ ಸ್ನೇಹಿತರ ಬಳಗದಿಂದ ಸನ್ಮಾನ](https://satyamityanews.com/local-news/great-farmer-dr-shaukat-ali-lamboon-honored-by-the-group-of-friends/): “ಶ್ರೇಷ್ಠ ಕೃಷಿಕ” ಡಾ. ಶೌಕತ್ ಅಲಿ ಲಂಬೂನವರರಿಗೆ ಸ್ನೇಹಿತರ ಬಳಗದಿಂದ ಸನ್ಮಾನ ನವಲಗುಂದ:ಸತ್ಯಮಿಥ್ಯ(ಸೆ-17). ತಾಲೂಕಿನ ನಾಗನೂರ ಗ್ರಾಮದ ರೈತ ಡಾ. ಶೌಕತ್ ಅಲಿ ಲಂಬೂನವರ ಇವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ನೀಡಿದ ಅತ್ಯುನ್ನತ “ಶ್ರೇಷ್ಠ ಕೃಷಿಕ” ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಸ್ನೇಹಿತರ ಬಳಗದಿಂದ ಸನ್ಮಾನಿಸಿ ಲಂಬೂನವರ ಅವರ ಕೃಷಿ ಕ್ಷೇತ್ರದ ಪರಿಶ್ರಮ, ನಾವೀನತೆ ಮತ್ತು ಮಾದರಿ ಕಾರ್ಯವೈಖರಿಯನ್ನು ಶ್ಲಾಘಿಸಿದರು. ವಿಶೇಷವಾಗಿ ಇವರ “ಸಹಜ ನೈಸರ್ಗಿಕ ಸಮಗ್ರ ಕೃಷಿ”ಮೂಲಭೂತ ಸೌಲಭ್ಯಗಳಾದ ನೀರಾವರಿ, ವಿದ್ಯುತ್ ಶಕ್ತಿ, ಬೋರ್ವೆಲ್, ಇಲ್ಲದೆ ಇರುವುದು ಗಮನಾರ್ಹವಾದದು ಇದು ಕೇವಲ ಮಳೆಯಾಶ್ರಿತ ಈ ವಿಶಿಷ್ಟ ಸಾಧನೆಯನ್ನು ಗಮನಿಸಿ ಕೃಷಿ ವಿಶ್ವವಿದ್ಯಾಲಯ ಧಾರವಾಡ ಕೃಷಿ ಸಮ್ಮೇಳನದಲ್ಲಿ ನಾಡಿನ ದೊರೆ ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಕೃಷಿ ಸಚಿವ ಏನ್ ಚಲುವರಾಯಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ನವಲಗುಂದ ಶಾಸಕ ಏನ್ ಎಚ್ ಕೋನರಡ್ಡಿ ಗಣಾಧ್ಯಕ್ಷತೆ ವಹಿಸಿದ್ ಸಭಾಪತಿ ಬಸವರಾಜ್ ಹೊರಟ್ಟಿ ಮುಖ್ಯ ಸಚತಕ ಆಶೋಕ್ ಪಟ್ಟಣ ಇವರೆಲ್ಲರ ಸಮುಖದಲ್ಲಿ ನಮ್ಮ … - [ವಿಜೃಂಭಣೆಯಿಂದ ಜರುಗಿದ ಖಾನತೋಟ ಯುವಕ ಮಂಡಳದ ಹಿಂದೂ ಮಹಾಗಣಪತಿ ಶೋಭಯಾತ್ರೆ.](https://satyamityanews.com/local-news/the-hindu-maha-ganapati-procession-of-khanathota-yuvaka-mandal-was-held-with-great-pomp/): ವಿಜೃಂಭಣೆಯಿಂದ ಜರುಗಿದ ಖಾನತೋಟ ಯುವಕ ಮಂಡಳದ ಹಿಂದೂ ಮಹಾಗಣಪತಿ ಶೋಭಯಾತ್ರೆ. ಗದಗ : ಸತ್ಯಮಿಥ್ಯ (ಸೆ-16). ನಗರದ ಖಾನತೋಟ ಯುವಕ ಮಂಡಳ,ಗಣೇಶೋತ್ಸವ ಸಮಿತಿಯ ಹಿಂದೂ ಮಹಾ ಗಣಪತಿಯ 50ನೇ ಗಣೇಶೋತ್ಸವವ ಕಾರ್ಯಕ್ರಮ ಅಂಗವಾಗಿ ಜರುಗಿದ ಶೋಭಾ ಯಾತ್ರೆಯಲ್ಲಿ ಸಾವಿರಾರು ಜನ ಯುವಕರು ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದರು . ಗಣೇಶೋತ್ಸವದ ಶೋಭಾ ಯಾತ್ರೆ ಮೆರವಣಿಗೆಯು ಖಾನತೋಟದಿಂದ ಪ್ರಾರಂಭಗೊಂಡು ನಗರದ ವೀರನಾರಾಯಣ ದೇವಸ್ಥಾನ, ಗಂಗಾಪುರ ಪೇಟೆ, ಡಿ,ಸಿ ಮಿಲ್ ರಸ್ತೆ, ಮಹೇಂದ್ರಕರ್ ವೃತ್ತ,ಗಾಂಧಿ ಸರ್ಕಲ್ಬ,ಸವೇಶ್ವರ ವೃತ್ತ, ತಿಲಕ್ ಪಾರ್ಕ್. ಸೇರಿದಂತೆ ವಿವಿಧಡೆ ವಿಜೃಂಭಣೆಯ ಮೆರವಣಿಗೆಯು ಜರುಗಿತು. ಮೆರವಣಿಗೆಯಲ್ಲಿ ನೂರಾರು ಯುವಕರು ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತ ಗಜಾನನ ಮಹಾರಾಜಕಿ ಜೈ ಹೋ ಎಂಬ ಘೋಷಣೆಯೊಂದಿಗೆ ಶೋಭಾ ಯಾತ್ರೆಯ ಮೆರವಣಿಗೆಯಲ್ಲಿ ಸಾಗಿದರು. ಗಣೇಶೋತ್ಸವದ ಶೋಭಾ ಯಾತ್ರೆ ಮೆರವಣಿಗೆಯ ಪ್ರಯುಕ್ತ ಗಜಾನನ ಪ್ರತಿಷ್ಠಾಪನೆಯಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಗಣೇಶೋತ್ಸವದ ಶೋಭಾ ಯಾತ್ರೆಯ ಮೆರವಣಿಗೆಯು ಪೊಲೀಸ್ ಬಂದೋಬಸ್ತಿನಲ್ಲಿ ಜರುಗಿತು, ವರದಿ : ಮುತ್ತು … - [ಬೆಳ್ಳೊಳ್ಳಿ ಧಾರಣಿ ₹6000 ಇಂದ ₹4000 ಕ್ಕೆ ಕುಸಿತ: ರಸ್ತೆಗೆ ಬೆಳ್ಳುಳ್ಳಿ ಚೆಲ್ಲಿ ರೈತರ ಪ್ರತಿಭಟನೆ.](https://satyamityanews.com/district-news/garlic-price-drops-from-%e2%82%b96000-to-%e2%82%b94000-farmers-protest-by-throwing-garlic-on-the-road/): ಬೆಳ್ಳೊಳ್ಳಿ ಧಾರಣಿ ₹6000 ಇಂದ ₹4000 ಕ್ಕೆ ಕುಸಿತ: ರಸ್ತೆಗೆ ಬೆಳ್ಳುಳ್ಳಿ ಚೆಲ್ಲಿ ರೈತರ ಪ್ರತಿಭಟನೆ ಗದಗ:ಸತ್ಯಮಿಥ್ಯ (ಸೆ-15). ಬೆಳ್ಳುಳ್ಳಿ ದರ ಕುಸಿದಿದ್ದರಿಂದ ಆಕ್ರೋಶಗೊಂಡ ರೈತರು ಬೆಳ್ಳುಳ್ಳಿಯನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆದಿದೆ. ರೈತರು ಬೆಳೆದು ತಂದ ಬೆಳ್ಳುಳ್ಳಿಗೆ ಬೆಲೆ ಇಲ್ಲದೇ ಇರುವದರಿಂದ ರೈತರು ಕಂಗಾಲಾಗಿದ್ದಾರೆ. ಪ್ರತಿದಿನ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಏರುಪೇರಾಗಿರೋದ್ರಿಂದ ಖರೀದಿಗೆ ಖರೀದಿದಾದರು ಹಿಂದೇಟು ಹಾಕ್ತಿದ್ದಾರೆ. ಕಳೆದ ವಾರ ಕ್ವಿಂಟಲ್ ₹6000 ಇದ್ದ ಬೆಳ್ಳುಳ್ಳಿ ಬೆಲೆ ದಿಢೀರನೇ ₹ 4000 ಕ್ಕೆ ಕುಸಿದಿದೆ. ಬಾಗಲಕೋಟೆ, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ನೆರೆಯ ಜಿಲ್ಲೆಗಳಲ್ಲಿ, ಬೆಳ್ಳುಳ್ಳಿಗೆ ಹೆಚ್ಚಿನ ಬೆಲೆ ನಿಗದಿಪಡಿಸಲಾಗಿದೆ. ಇಲ್ಲಿ ಮಾತ್ರ ಕಡಿಮೆ ದರ ಯಾಕೆ ನಿಗದಿಪಡಿಸಿದ್ದಾರೆ ಅನ್ನೋದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಪ್ರತಿಯೊಬ್ಬ ರೈತರಿಗೂ ಏಕರೂಪ ಬೆಲೆ ಸಿಗುವಂತಾಗಬೇಕು. ರೈತರಿಗೆ ನ್ಯಾಯ ಒದಗಿಸದಿದ್ದರೆ ಹೋರಾಟಕ್ಕೆ ಮುಂದಾಗುತ್ತೇವೆ ಅಂತ ಬೆಳ್ಳುಳ್ಳಿ ಬೆಳೆದ ಬೆಳೆಗಾರರು ಸರ್ಕಾರಕ್ಕೆ ಎಚ್ಚರಿಕೆ … - [ಬಂಡವಾಳಶಾಹಿ ಕಂಪನಿಗಳ ಮೇಲಿರುವ ಸರ್ಕಾರದ ಕಾಳಜಿ ರೈತರ ಮೇಲಿಲ್ಲ-ಎಮ್ ಎಸ್ ಹಡಪದ.](https://satyamityanews.com/district-news/the-governments-concern-for-capitalist-companies-is-for-farmers-ms-hadapada/): ಬಂಡವಾಳಶಾಹಿ ಕಂಪನಿಗಳ ಮೇಲಿರುವ ಸರ್ಕಾರದ ಕಾಳಜಿ ರೈತರ ಮೇಲಿಲ್ಲ-ಎಮ್ ಎಸ್ ಹಡಪದ. – ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಿ: ಹಡಪದ – ಮುಂದುವರೆದ ಅನಿರ್ದಿಷ್ಟವಧಿ ಧರಣಿ ಸತ್ಯಾಗ್ರಹ ಗಜೇಂದ್ರಗಡ: ಸತ್ಯಮಿಥ್ಯ (ಸೆ -15) ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಸಾಗುವಳಿ ಚೀಟಿಯನ್ನು ನೀಡಿ ತ್ವರಿತಗತಿಯಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು. ಬಂಡವಾಳಶಾಹಿ ಕಂಪನಿಗಳ ಮೇಲಿರುವ ಸರ್ಕಾರದ ಕಾಳಜಿ ರೈತರ ಮೇಲಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಎಂ ಎಸ್ ಹಡಪದ ಹೇಳಿದರು. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ- ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿ ತಹಶಿಲ್ದಾರರ ಕಚೇರಿ ಮುಂಭಾಗದಲ್ಲಿ ನಡೆದ ಹಗಲು- ರಾತ್ರಿ ಅನಿರ್ದಿಷ್ಟವಧಿ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು. ಕಂಪನಿಗಳಿಗೆ, ಬಂಡವಾಳಶಾಹಿಗಳಿಗೆ ಸಾವಿರಾರು ಎಕರೆ ಭೂಮಿಯನ್ನು ನೀಡುವ ಸರ್ಕಾರ, ಬಡ ಸಾಗುವಳಿದಾರರಿಗೆ ಉಳುಮೆ ಮಾಡಲು, ಜೀವನ ನಡೆಸಲು, ಹಕ್ಕುಪತ್ರ ನೀಡದೇ ಅವರಿಗೆ ಸಾಗುವಳಿಗೆ ಅವಕಾಶ ನೀಡದೇ ಒಕ್ಕಲೆಬ್ಬಿಸುವ ತಾರತಮ್ಯ ನೀತಿ ಅನುಸರಿಸುತ್ತಿರುವುದು … - [ಶಿಕ್ಷಣ ಕ್ಷೇತ್ರದ ಸಾಧನೆಗಾಗಿ "ಉತ್ತಮ ಶಿಕ್ಷಕ ರತ್ನ" ಪ್ರಶಸ್ತಿ ಪ್ರಧಾನ.](https://satyamityanews.com/local-news/uttam-shikshak-ratna-award-for-achievements-in-the-field-of-education/): ಶಿಕ್ಷಣ ಕ್ಷೇತ್ರದ ಸಾಧನೆಗಾಗಿ “ಉತ್ತಮ ಶಿಕ್ಷಕ ರತ್ನ” ಪ್ರಶಸ್ತಿ ಪ್ರಧಾನ. ಮಸ್ಕಿ : ಸತ್ಯಮಿಥ್ಯ (ಸೆ -15) ಸಮಾಜವನ್ನು ತಿದ್ದುವಂತಹ ಕೆಲಸದಲ್ಲಿ ಪದವಿ ಪೂರ್ವ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಸಮಾಜದ ಕುರಿತಂತೆ ಸಮಗ್ರವಾದ ಬೋಧನೆಯ ಮೂಲಕ ಸಮಾಜಕ್ಕೆ ಮಾರಕವಾಗಿರುವ ಯಾವುದೇ ಕೃತ್ಯಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳೋದಂತೆ ಗಮನಹರಿಸಿ ಯುವ ಸಮುದಾಯವನ್ನು ದೇಶದ ಶಕ್ತಿಯನ್ನಾಗಿ ಮಾಡುವ ಮಹತ್ತರವಾದ ಕೆಲಸವು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ಕರ್ತವ್ಯವಾಗಿದೆ ಅಂತಹ ಕರ್ತವ್ಯವನ್ನು ನಿರ್ವಹಿಸಿದಾಗ ಮಾತ್ರವೇ ಅಂತಹ ಉಪನ್ಯಾಸಕರಿಗೆ ಪ್ರಶಸ್ತಿ ಹಾಗೂ ಗೌರವಗಳು ಅರಸಿ ಬರುತ್ತವೆ ಅಂತಹ ಉಪನ್ಯಾಸಕರಲ್ಲಿ ಪ್ರೆಸಿಡೆನ್ಸಿ ಪದವಿ ಕಾಲೇಜು ಮಸ್ಕಿ ಉಪನ್ಯಾಸಕರಾದ “ಮಹೇಶ್ ಮಸ್ಕಿ “ಅವರಿಗೆ “ಉತ್ತಮ ಶಿಕ್ಷಕ ರತ್ನ” ಪ್ರಶಸ್ತಿಯ ಗರಿ ಅರಸಿ ಬಂದಿದೆ. ಜಿಲ್ಲಾ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ರಿ) ರಾಯಚೂರು ಇವರ ಸಹಯೋಗದೊಂದಿಗೆ.ಮಸ್ಕಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರ ಸಂಘದ 4ನೇ ವರ್ಷದ ಶಿಕ್ಷಕರ ದಿನಾಚರಣೆ ಮತ್ತು ತಾಲೂಕ ಮಟ್ಟದ ಉತ್ತಮ ಶಿಕ್ಷಕ ರತ್ನ … - [ಸರ್ಕಾರಿ ಕಾಲೇಜಿನಲ್ಲಿ ʼಕೃತಕ ಬುದ್ಧಿಮತ್ತೆ (ಎ.ಐ.) ಮತ್ತು ವೃತ್ತಿ ಮಾರ್ಗದರ್ಶನʼ ಕಾರ್ಯಾಗಾರ.](https://satyamityanews.com/trending-news/workshop-on-artificial-intelligence-ai-and-career-guidance-at-a-government-college/): ಸರ್ಕಾರಿ ಕಾಲೇಜಿನಲ್ಲಿ ʼಕೃತಕ ಬುದ್ಧಿಮತ್ತೆ (ಎ.ಐ.) ಮತ್ತು ವೃತ್ತಿ ಮಾರ್ಗದರ್ಶನʼ ಕಾರ್ಯಾಗಾರ. ನರೇಗಲ್:ಸತ್ಯಮಿಥ್ಯ (ಸೆ-13) ಆಯಾ ಕಾಲಘಟ್ಟದ ತಂತ್ರಜ್ಞಾನ ಸಂಶೋಧನೆಗಳು ಮಾನವ ಸಮಾಜವನ್ನು ಬಹುವಾಗಿ ಬದಲಿಸಿವೆ ಮತ್ತು ಈಗಲೂ ಬದಲಿಸುತ್ತಿವೆ. ಕೃತಕ ಬುದ್ಧಿಮತ್ತೆ (ಎ.ಐ) ಆಧುನಿಕ ಮಾನವನ ಅಂತದ್ದೊಂದು ಅಪರೂಪದ ಮತ್ತು ಕ್ರಾಂತಿಕಾರಿ ಸಂಶೋಧನೆಯಾಗಿದೆ ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ಉಪಯೋಗಿಸಿಕೊಳ್ಳಬೇಕು ಎಂದು ಮಾನ್ವಿಯ ಸಂಪನ್ಮೂಲ ವ್ಯಕ್ತಿ ರಮೇಶ ವೈ ಹೇಳಿದರು. ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ‘ಕೃತಕ ಬುದ್ಧಿಮತ್ತೆ (ಎ.ಐ.) ಮತ್ತು ವೃತ್ತಿ ಮಾರ್ಗದರ್ಶನʼ ಮೇಲೆ ಶನಿವಾರ ಆಯೋಜನೆ ಮಾಡಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು. ಗಾಳಿ, ನೀರು, ಬೆಳಕು, ಆಹಾರವಿಲ್ಲದೇ ಮನುಷ್ಯ ಹೇಗೆ ಬದುಕಲಾರನೋ, ಹಾಗೆಯೇ ಇನ್ನು ಮುಂದೆ ಮಾನವ ಎಐ ಇಲ್ಲದೇ ಬದುಕಲಾರದ ಪರಿಸ್ಥಿತಿ ಬರಬಹುದು. ಜಾಗತಿಕ ಸಮಾಜದಲ್ಲಿ ಕಂಪ್ಯೂಟರ್ ಮಾಡಿದ ಕ್ರಾಂತಿಯನ್ನು, ಎಐ ಮತ್ತಷ್ಟು ಪರಿಣಾಮಕಾರಿಯಾಗಿ ಮುಂದಕ್ಕೆ ಕೊಂಡೊಯ್ಯತ್ತಿದೆ. ಸದ್ಯ ಪ್ರಚಲಿತದಲ್ಲಿರುವ ಹಾಗೂ ಭವಿಷ್ಯದ … - [ಮೋದಿಜೀ ಯವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವದು - ಮಾಜಿ ಸಚಿವ ಕೆ.ಜಿ.ಬಂಡಿ.](https://satyamityanews.com/district-news/modijis-birthday-will-be-celebrated-meaningfully-former-minister-k-g-bundy/): ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವದು – ಮಾಜಿ ಸಚಿವ ಕೆ.ಜಿ.ಬಂಡಿ. ಗಜೇಂದ್ರಗಡ: ಸತ್ಯಮಿಥ್ಯ (ಸೆ-13) ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ, ರೋಣ ಮಂಡಲದಿಂದ ಸಪ್ಟಂಬರ್ 17 ರಿಂದ ಅಕ್ಟೋಬರ್ 2ರವರೆಗೆ ವಿವಿಧ ಸೇವಕಾರ್ಯಗಳನ್ನು ಹಮ್ಮಿಕೊಂಡಿದ್ದು ಮೋದಿಯವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಮಾಜಿ ಸಚಿವ ಕಳಕಪ್ಪ ಜಿ ಬಂಡಿ ಹೇಳಿದರು. ಪಟ್ಟಣದ ಗೃಹ ಕಚೇರಿಯಲ್ಲಿ ನಡೆದ ಸೇವಾ ಪಾಕ್ಷಿಕ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು ಮೋದಿಜಿಯವರ ಆತ್ಮ ನಿರ್ಬರ ಭಾರತ ಕಲ್ಪನೆಯೊಂದಿಗೆ ವಿಕಸಿತ ಭಾರತ ಕಲ್ಪನೆಯನ್ನು ಸಹಕಾರ ಗೊಳಿಸಲು ಕಾರ್ಯಕರ್ತರು ಶ್ರಮವಹಿಸಬೇಕೆಂದು ಹೇಳಿದರು. ಬಿಜೆಪಿ ರೋಣ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಂಬಳ ಮಂಡಲ ಅಧ್ಯಕ್ಷ ಅಂದಪ್ಪ ಹಾರೋಗೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ ಕೆ ಚೌಹಾನ್ ಪಕ್ಷದ ಮುಖಂಡರಾದ ಮುದಿಯಪ್ಪ ಕರಡಿ ಶಿವಾನಂದ ಮಠದ, ಅಶೋಕ ನವಲಗುಂದ,ಶಶಿಧರ ಸಂಕನಗೌಡ್ರು, ಮುದ್ಲಿಂಗಪ್ಪ ಕೊರ್ಲಳ್ಳಿ, … - [ಬಗರ್ ಹುಕುಂ ಸಾಗುವಳಿದಾರರಿಂದ - ಸೆ 15ರಿಂದ ಅನಿರ್ದಿಷ್ಟವಧಿ ಹಗಲು ರಾತ್ರಿ ಧರಣಿ ಸತ್ಯಾಗ್ರಹ.](https://satyamityanews.com/district-news/bagar-hukum-cultivators-indefinite-day-and-night-sit-in-protest-from-september-15th/): ಬಗರ್ ಹುಕುಂ ಸಾಗುವಳಿದಾರರಿಂದ – ಸೆ 15ರಿಂದ ಅನಿರ್ದಿಷ್ಟವಧಿ ಹಗಲು ರಾತ್ರಿ ಧರಣಿ ಸತ್ಯಾಗ್ರಹ. ಗಜೇಂದ್ರಗಡ:ಸತ್ಯಮಿಥ್ಯ (ಸೆ14) ಬಗರ್ ಹುಕುಂ ಸಾಗುವಳಿದಾರರ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಿದ್ದು ಬಗರ್ ಹುಕುಂ ಸಾಗುವಳಿ ಚೀಟಿ, ಹಕ್ಕುಪತ್ರ ನೀಡುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದು ಇದರ ವಿರುದ್ದ ಸೆಪ್ಟೆಂಬರ್ 15 ರಿಂದ ತಹಶಿಲ್ದಾರರ ಕಚೇರಿ ಮುಂಭಾದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಅನಿರ್ದಿಷ್ಟವಧಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ನಾಗರಾಜ್ ಹೇಳಿದರು. ನಗರದ ಸೇವಾಲಾಲಾ ಸಭಾಭವನದಲ್ಲಿ ಸಭೆ ಉದ್ದೇಶಿಸಿ ಮಾತನಾಡಿದ ಅವರು ಮಾರ್ನಾಲ್ಕು ತಲೆಮಾರುಗಳಿಂದ ಉಳುವೆ ಮಾಡುತ್ತಾ ಅದೇ ಜಮೀನಿನಲ್ಲಿ ತಮ್ಮ ಬದುಕು ಕಟ್ಟಿಕೊಂಡಿರುವ ರೈತರಿಗೆ ಭೂಮಿ ನೀಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಿನಾಮೇಷ ಎಣಿಸುತ್ತಿರುವುದು ನಾಚೀಕೆಗೇಡಿನ ಸಂಗತಿಯಾಗಿದೆ. ಉಳುಮೆ ಮಾಡುವ ರೈತರಿಗೆ ಜಮೀನು ನೀಡಲು ಏನೇನೋ ಸಬೂಬು ಹೇಳುವ ಅಧಿಕಾರಿಗಳು, ದೊಡ್ಡ-ದೊಡ್ಡ ಪ್ಯಾನ್ ಕಂಪನಿಗಳಿಗೆ ಬೇಕಾದಷ್ಟು ಭೂಮಿಯನ್ನು ಧಾರಾಳವಾಗಿ ಬರೆದುಕೊಡುತ್ತಿರುವುದು ರೈತರ ಮೇಲಿನ ಕಾಳಜಿ … - [ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ" ಪ್ರಶಸ್ತಿಗೆ ರೈತ ಶೌಕತ್ಅಲಿ ಲಂಬೂನವರ ಆಯ್ಕೆ.](https://satyamityanews.com/local-news/farmer-shaukat-ali-lamboon-selected-for-the-district-level-best-farmer-award/): ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ” ಪ್ರಶಸ್ತಿಗೆ ರೈತ ಶೌಕತ್ಅಲಿ ಲಂಬೂನವರ ಆಯ್ಕೆ. ನವಲಗುಂದ : ಸತ್ಯಮಿಥ್ಯ (ಸೆ-13) ದೇಶದ ಬೆನ್ನೆಲುಬು ರೈತರು ಎನ್ನುವುದು ಹೆಸರಿಗಷ್ಟೇ ಇರದೆ ಅವರು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕೃಷಿಯಲ್ಲಿ ಸಮಗ್ರ ಕೃಷಿಯು ಕಡೆಗೆ ಗಮನಹರಿಸಿದಾಗ ಮಾತ್ರವೇ ಅವರಿಗೆ ಗೌರವ ಹಾಗೂ ಸನ್ಮಾನಗಳು ಅವರನ್ನು ಅರಸಿ ಬರುತ್ತವೆ ಅಂತಹ ಸಮಗ್ರ ಕೃಷಿಯ ರೈತ ಶೌಕತಅಲಿ ಲಂಬೂನವರ ಅವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಆಯೋಜಿಸಿರುವ ಕೃಷಿ ಮೇಳದಲ್ಲಿ “ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರೈತ ಶೌಕತಅಲಿ ಲಂಬೂನವರ ಅವರು ಕೃಷಿಯಲ್ಲಿ ವಿನೂತನವಾದ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಕೃಷಿಯಲ್ಲಿ ಉತ್ಪನ್ನಗಳ ಹೆಚ್ಚಳಕ್ಕೆ ಹಗಲಿರುಳು ಎನ್ನದೆ ಕೃಷಿಯಲ್ಲಿ ತೊಡಗಿದ್ದಾರೆ ಅವರ ತೋಟಕ್ಕೆ ರಾಜಕೀಯ ಗಣ್ಯರು ಸಂಘ ಸಂಸ್ಥೆಯವರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಅವರ ತೋಟಕ್ಕೆ ಭೇಟಿ ನೀಡಿ ಅವರ ಸಮಗ್ರ ಕೃಷಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅವರಿಂದ ಕೃಷಿ ಚಟುವಟಿಕೆಯಲ್ಲಿ ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಅವರ ಸಮಗ್ರ ಕೃಷಿಗೆ ಹಲವಾರು ಸ್ಥಳೀಯ ಸಂಘ-ಸಂಸ್ಥೆಯವರು … - [ಶಿಕ್ಷಕ ವೀರೇಶ ಯಲಿಗಾರಗೆ ಭಾರತೀಯ ಶಿಕ್ಷಣ ರತ್ನ ಪ್ರಶಸ್ತಿ ಪ್ರಧಾನ.](https://satyamityanews.com/state-news/teacher-veeresh-yaligara-was-awarded-the-indian-education-gem-award/): ಶಿಕ್ಷಕ ವೀರೇಶ ಯಲಿಗಾರಗೆ ಭಾರತೀಯ ಶಿಕ್ಷಣ ರತ್ನ ಪ್ರಶಸ್ತಿ ಪ್ರಧಾನ. ಗದಗ : ಸತ್ಯಮಿಥ್ಯ ( ಸೆ-13). ಬೆಂಗಳೂರಿನ ಭಾರತೀಯ ಶಿಕ್ಷಣ ಪ್ರಶಸ್ತಿ-2025 ಹಾಗೂ ಎನಿಎಲ್ಪ್ ಸಂಸ್ಥೆ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಸಮಾರಂಭ ನೆಡೆಯಿತು. ಗದಗ ಜಿಲ್ಲೆಯ ಅತ್ಯುತ್ತಮ ಶಿಕ್ಷಕನಾಗಿ ಗಜೇಂದ್ರಗಡದ ವೀರೇಶ ಯಲಿಗಾರ ಆಯ್ಕೆಯಾಗಿದ್ದರು. ವಿರೇಶ ಯಲಿಗಾರರವರಿಗೆ ಕಳೆದ ಎರಡುದಿನಗಳ ಹಿಂದೆ ಬೆಂಗಳೂರಿನ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಷ.ಬ್ರ. ಡಾ.ಮಲ್ಲಯ್ಯ ಶಾಂತಮುನಿ ಮಹಾಸ್ವಾಮಿಗಳು,ನ್ಯಾಯ ಮೂರ್ತಿ ಸಂತೋಷ ಹೆಗಡೆ,ಮಾಜಿ ಸಚಿವ ಎಚ್. ಆಂಜನೇಯ,ನಟ ಚೇತನ್,ಜಿ ಎಚ್ ಪಿ ಯು ನ ನಿರ್ದೇಶಕರಾದ ಹೂಡಿ ಚಿನ್ನಿ, ಶಿಕ್ಷಣ ತಜ್ಞ ರಂಜನ್ ರಾಜೋರ ಶರ್ಮಾ ಉಪಸ್ಥಿತರಿದ್ದರು. ಪ್ರಶಸ್ತಿ ಪಡೆದು ನಮ್ಮ ಪತ್ರಿಕಾ ಪ್ರತಿನಿಧಿಯೊಂದಿಗೆಮಾತನಾಡಿದ ಶಿಕ್ಷಕ ವೀರೇಶ.ನನ್ನ ಶೈಕ್ಷಣಿಕ ಸೇವೆ ಗಮನಿಸಿ ಪ್ರಶಸ್ತಿ ನೀಡಿರುವದು ನನ್ನ ಜವಾಬ್ದಾರಿ ಹೆಚ್ಚಿಸಿದೆ ನನ್ನ ಈ ಪ್ರಶಸ್ತಿಗೆ ಕಾರಣರಾದ ಎಲ್ಲರಿಗೂ ನಾನು … - [ಬಾಲ್ಯ ಭರತ ನಾಟ್ಯ ಕಲಾವಿದೆಗೆ ಸನ್ಮಾನ.](https://satyamityanews.com/district-news/tribute-to-childhood-bharata-natya-artist/): ಬಾಲ್ಯ ಭರತ ನಾಟ್ಯ ಕಲಾವಿದೆಗೆ ಸನ್ಮಾನ ಗದಗ:ಸತ್ಯಮಿಥ್ಯ(ಸೆ-12). ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗದಗ ಜಿಲ್ಲಾ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಯುಷ್ಮಾಕಂ ಸಂಸ್ಕೃತಂ, ಸಂಸ್ಕೃತ ಶ್ರಾವಣಿ ಸಮಾರೋಪ ಸಮಾರಂಭದಲ್ಲಿ ಕು.ಶ್ರೀಯಾ ಗಣೇಶ. ಸುಲ್ತಾನಪುರ ಇವಳು ಭರತ ನಾಟ್ಯವನ್ನು ಪ್ರಸ್ತುತ ಪಡಿಸಿದ ನಿಮಿತ್ತವಾಗಿ ಗೌರವಿಸಿ ಸನ್ಮಾನಿಸಲಾಯಿತು. ಕು.ಶ್ರೀಯಾ ಚಿಕ್ಕ ವಯಸ್ಸಿನಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದು ಮುಂಬರುವ ದಿನಗಳಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದು ಹಿತೈಷಿಗಳು ಶಿಕ್ಷಕರು ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ವೀರೇಶ್ವರ ಪುಣ್ಯಾಶ್ರಮದ ಪೀಠಾದಿಪತಿಗಳು ಪೂಜ್ಯ ಕಲ್ಲಯ್ಯಜ್ಜನವರು ಸಂಸ್ಕೃತ ಶಿಕ್ಷಕರು ವಿವಿಧ ಗಣ್ಯರು ಭಾಗವಹಿಸಿದ್ದರು. ವರದಿ :ಮುತ್ತು ಗೋಸಲ. - [ಹುತಾತ್ಮ ವೀರಯೋಧ ಅಮರ್ ಹೈ ಘೋಷಣೆಯೊಂದಿಗೆ ಪುಷ್ಪಾರ್ಪಣೆ.](https://satyamityanews.com/local-news/wreath-laying-ceremony-with-slogan-amar-hai-to-the-martyred-hero/): ಹುತಾತ್ಮ ವೀರಯೋಧ ಅಮರ್ ಹೈ ಘೋಷಣೆಯೊಂದಿಗೆ ಪುಷ್ಪಾರ್ಪಣೆ. ಗದಗ : ಸತ್ಯಮಿಥ್ಯ (ಸೆ-11) ಗದಗ ತಾಲೂಕು ಹಿರೇಕೊಪ್ಪ ಗ್ರಾಮದ ಯೋಧ ಮಂಜುನಾಥ ಗಿಡಮಲ್ಲನವರ ಅವರು ಪಂಜಾಬ್ ರಾಜ್ಯದ ಜಲಂಧರನಲ್ಲಿ ಕರ್ತವ್ಯದಲ್ಲಿ ಇದ್ದಾಗ ಹುತಾತ್ಮನಾಗಿದ್ದು ಹುತಾತ್ಮ ಯೋಧನಿಗೆ ಇಂದು ಬೆಟಗೇರಿಯಲ್ಲಿ ಹುತಾತ್ಮ ವೀರಯೋಧ ಅಮರ್ ಹೈ ಎಂಬ ಘೋಷಣೆಯೊಂದಿಗೆ ಪುಷ್ಪಾರ್ಪಣೆಯನ್ನು ಮಾಡುವುದರೊಂದಿಗೆ ನಮನ ಸಲ್ಲಿಸಿದರು. ಹುತಾತ್ಮ ಯೋಧನಿಗೆ ವಿವಿಧ ಸಂಘ-ಸಂಸ್ಥೆಗಳು ಗಜಾನನ ಮಂಡಳಿಯವರು ಸೇರಿದಂತೆ ಅಪಾರ ಜನತೆ ಸೆಲ್ಯೂಟ್ ಮೂಲಕ ಯೋಧನ ಹೆಸರನ್ನು ಘೋಷಣೆಯೊಂದಿಗೆ ನಮನ ಸಲ್ಲಿಸಿದರು. ವರದಿ : ಮುತ್ತು ಗೋಸಲ. - [ಬಿ.ಎಫ್.ದಂಡಿನ ಕಾನೂನು ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಸ್ಮರಣೆ.](https://satyamityanews.com/district-news/swami-vivekananda-memorial-at-b-f-dandi-law-college/): ಬಿ.ಎಫ್.ದಂಡಿನ ಕಾನೂನು ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಸ್ಮರಣೆ. ಗದಗ:ಸತ್ಯಮಿಥ್ಯ(ಸೆ -11) ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣದ 132ನೇ ವಾರ್ಷಿಕೋತ್ಸವ ಸಮಾರಂಭವನ್ನು ನಗರದ ಬಿ.ಎಫ್. ದಂಡಿನ ಕಾನೂನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಕರಾಗಿ ಭಾಗವಹಿಸಿ ಮಾತನಾಡಿದ ಪ್ರೊ. ದತ್ತಪ್ರಸನ್ ಪಾಟೀಲ್. ವಿದ್ಯಾರ್ಥಿ ದೆಸೆಯಲ್ಲಿ ವಿವೇಕಾನಂದರ ವಿಚಾರಧಾರೆಗಳನ್ನು ಅಳವಡಿಕೊಳ್ಳುವುದರ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ. ನೂರುಜನ ಸದೃಢ ಯುವಕರನ್ನು ನನಗೆ ಕೊಡಿ ಭಾರತಾಂಬೆಯನ್ನು ಬ್ರಿಟಿಷರ ಸಂಕೋಲೆಯಿಂದ ಬಿಡುಗಡೆಗೊಳಿಸುತ್ತೇನೆ ಎಂದಿದ್ದ ಸ್ವಾಮಿವಿವೇಕಾನಂದರು.1893 ಸೆಪ್ಟೆಂಬರ್ 11 ರಂದು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ನನ್ನ ಪ್ರೀತಿಯ ಸಹೋದರ ಸಹೋದರಿಯರೇ ಎಂದು ಭಾಷಣ ಪ್ರಾರಂಭ ಮಾಡುವ ಮೂಲಕ ಸರ್ವ ಧರ್ಮದವರ ಮನ ಗೆಲ್ಲುವ ಮತ್ತು ಹಿಂದೂ ಧರ್ಮ ಎಲ್ಲ ಧರ್ಮದ ವಿಚಾರಗಳನ್ನು ತೆಗೆದುಕೊಳ್ಳುತ್ತದೆ ಆದರೆ ಯಾವುದೇ ಧರ್ಮದ ಮೇಲೆ ತನ್ನತನವನ್ನು ಹೇರುವ ಪ್ರಯತ್ನವನ್ನು ಮಾಡುವದಿಲ್ಲ ಎಂದು ಪ್ರತಿಪಾದಿಸುವ ಮೂಲಕ ಹಿಂದುಸ್ತಾನವನ್ನು ಪ್ರಪಂಚದ ಮುಂದೆ ಅನಾವರಣಗೊಳಿಸಿದರು. ಪ್ರಸ್ತುತ ಸಂದರ್ಭದಲ್ಲಿ ರಾಜಕೀಯ ಕಾರಣಕ್ಕೆ … - [ಕಾರಿನ ಬಾನೆಟ್ ಮೇಲೆ ಪಾಕಿಸ್ತಾನ ಧ್ವಜ: ಸುಮೊಟೊ ಪ್ರಕರಣ ದಾಖಲು.](https://satyamityanews.com/district-news/pakistan-flag-on-car-bonnet-sumoto-case-registered/): ಕಾರಿನ ಬಾನೆಟ್ ಮೇಲೆ ಪಾಕಿಸ್ತಾನ ಧ್ವಜ: ಸುಮೊಟೊ ಪ್ರಕರಣ ದಾಖಲು. ಗದಗ : ಸತ್ಯಮಿಥ್ಯ (ಸೆ-11). ಬಾಲಕನೊಬ್ಬ ಕಾರಿನ ಬಾನೆಟ್ ಮೇಲೆ ಪಾಕಿಸ್ತಾನ ಧ್ವಜ ಪ್ರದರ್ಶಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ ನಗರದ ಶಹರ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ. ಈದ್ ಮಿಲಾದ್ ಹಬ್ಬದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಬಾಲಕ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪಾಕಿಸ್ತಾನ ಧ್ವಜವನ್ನು ಪ್ರದರ್ಶಿಸುತ್ತಿರುವ ಫೋಟೊ ಹಂಚಿಕೊಂಡಿದ್ದಾನೆ. ಈ ಪೋಸ್ಟ್ ಅನ್ನು ಅಬ್ದುಲ್ ಎಂಬ ಇನ್ನೊಬ್ಬ ವ್ಯಕ್ತಿ ತನ್ನ ಖಾತೆಯಲ್ಲಿ ಮರು ಹಂಚಿಕೊಂಡಿದ್ದಾನೆ. ಕಾರಿನ ಬಾನೆಟ್ ಮೇಲೆ ಇಸ್ಲಾಂ ಧರ್ಮದ ಬಾವುಟದ ಜತೆಗೆ ಪಾಕಿಸ್ತಾನದ ಧ್ವಜದ ಚಿತ್ರವು ಕಂಡು ಬಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಗದಗ ಶಹರ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಾಯ್ದೆಯ ಕಲಂ 299, 353(2) ಮತ್ತು 3/5ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿ : ಮುತ್ತು ಗೋಸಲ. - [ಥ್ರೋಬಾಲ್ ಪಂದ್ಯಾವಳಿ - ಜಿಲ್ಲಾ ಮಟ್ಟಕ್ಕೆ ಆಯ್ಕೆ.](https://satyamityanews.com/district-news/throwball-tournament-district-level-selection/): ಥ್ರೋಬಾಲ್ ಪಂದ್ಯಾವಳಿ – ಜಿಲ್ಲಾ ಮಟ್ಟಕ್ಕೆ ಆಯ್ಕೆ. ಕೊಪ್ಪಳ:ಸತ್ಯಮಿಥ್ಯ (ಸೆ-11). 2025-26 ನೇ ಸಾಲಿನ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಕರ್ಕಿಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಥ್ರೋಬಾಲ್ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ಮಾಡಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಥ್ರೋಬಾಲ್ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಸತತವಾಗಿ ಎರಡನೇ ಬಾರಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ ಹಾಗೂ ಬಾಲಕಿಯರ ವಿಭಾಗದಲ್ಲಿ ಸತತವಾಗಿ ಎರಡನೇ ಬಾರಿಗೆ ಪ್ರಥಮ ಸ್ಥಾನ ಪಡೆದು ಮುಂಬರುವ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆಗೆ ಕೀರ್ತಿ ತಂದ ಈ ಎಲ್ಲಾ ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ಉತ್ತಮವಾಗಿ ತರಬೇತಿ ನೀಡಿದ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಮರ್ದಾನಲಿ ರವರು ಹರ್ಷ ವ್ಯಕ್ತಪಡಿಸಿದ್ದಾರೆ. ಥ್ರೋಬಾಲ್ ಪಂದ್ಯಾವಳಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಕರಾದ ಶ್ರೀ ಮರ್ದಾನಲಿ ರವರಿಗೆ, ಸಹಕಾರ ಹಾಗೂ ಪ್ರೋತ್ಸಾಹ ನೀಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಹೋಳಿಬಸಯ್ಯ ಕಟ್ರಳ್ಳಿಮಠ, ಸಮಸ್ತ ಶಿಕ್ಷಕ/ಶಿಕ್ಷಕಿಯರು, ಮಕ್ಕಳ ಜಾಗೃತಿ ಸಂಸ್ಥೆ … - [ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ](https://satyamityanews.com/trending-news/application-invitation-for-pratibha-puraskar/): ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ ಸಾವಳಗಿ:ಸತ್ಯಮಿಥ್ಯ (ಸೆ-11) ಪ್ರಸ್ತುತ 2024-25 ನೇ ಸಾಲೀನ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿಯುಸಿ ವಾರ್ಷಿಕ ಪರಿಕ್ಷೇಯಲ್ಲಿ 85% ಕ್ಕಿಂತ ಹೆಚ್ಚು ಅಂಕ ಗಳಿಸಿದ ಜಮಖಂಡಿ ತಾಲೂಕಾ ಮರಾಠ ಸಮಾಜದ ವಿಧ್ಯಾರ್ಥಿ, ವಿದ್ಯಾರ್ಥಿನಿಯರು ಭವಾನಿ ಕೋ-ಆಪ್ ಕ್ರೇಡಿಟ್ ಸೋಸಾಯಿಟಿ ನಿ. ಸಾವಳಗಿ ಶಾಖೆಯ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಿದೆ. ಬೇಕಾದ ದಾಖಲಾತಿ: ಎಸ್.ಎಸ್.ಎಲ್.ಸಿ ಅಂಕಪಟ್ಟಿ ಮತ್ತು ಪಿಯುಸಿ ವಿಧ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಅಂಕಪಟ್ಟಿ, ಎರಡು ಪೋಟೋ, ಆಧಾರ ಕಾರ್ಡ, ಪೂರ್ಣ ವಿಳಾಸದೊಂದಿಗೆ 16-9-2025 ಒಳಗಾಗಿ ಬಂದು ಭವಾನಿ ಕೋ-ಆಪ್ ಕ್ರೇಡಿಟ್ ಸೋಸಾಯಿಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಶಾಖಾ ವ್ಯವಸ್ಥಾಪಕ ಸಹದೇವ ಕೇಸ್ಕರ 9844565589, ಅಧ್ಯಕ್ಷ ಉಮೇಶ ಜಾಧವ 9880666671 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ:ಸಚಿನ್ ಜಾದವ್. - [ಕೆ ಎಸ್ ಎಸ್ ಮುಖ್ಯಸ್ಥ ರವಿ ದಂಡಿನರವರಿಗೆ ಜಯಶ್ರೀ ಸನ್ಮಾನ.](https://satyamityanews.com/district-news/jayashree-felicitated-to-kss-chief-ravi-dandina/): ಕೆ ಎಸ್ ಎಸ್ ಮುಖ್ಯಸ್ಥ ರವಿ ದಂಡಿನರವರಿಗೆ ಜಯಶ್ರೀ ಸನ್ಮಾನ. ಹುಬ್ಬಳ್ಳಿ : ಸತ್ಯಮಿಥ್ಯ (ಸೆ -09). ಕನಕದಾಸ ಶಿಕ್ಷಣ ಸಂಸ್ಥೆಯ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆ ನೀಡಿದ ಸಂಸ್ಥೆ ಮುಖ್ಯಸ್ಥ ರವಿ ದಂಡಿನರವರು.ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ನೀಡುವ ಜಯಶ್ರೀ ಸಮ್ಮಾನ್ ಗೌರವಕ್ಕೆ ಪಾತ್ರರಾಗಿದ್ದಾರೆ. ಇದೇ ರೀತಿಯಾಗಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ , ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಕಾರಣರಾಗಿರುವ ಇನ್ನಿರ್ವ ಗೌರವಾನ್ವಿತರು ರಾಣೆಬೆನ್ನೂರಿನ ಬಿ ಎ ಜೆ ಎಸ್ ಎಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಆರ್. ಎಂ. ಕುಬೇರಪ್ಪ ಮತ್ತು ಕುಂದಗೋಳದ ಸರ್ವೋದಯ ಶಿಕ್ಷಣ ಸಂಸ್ಥೆಯ ಚೆನ್ನಬಸಪ್ಪ ಧಾರವಾಡ ಶೆಟ್ಟರ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಸೆ 14 ರಂದು ಶಿರಸಿಯಲ್ಲಿ ಜರುಗಲಿರುವ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ರಾಜ್ಯಮಟ್ಟದ ಎಂಟನೇ ಶಿಕ್ಷಕ ಸಾಹಿತಿಗಳ ಸಮ್ಮೇಳನದಲ್ಲಿ ಗೌರವಿಸಲಾಗುವುದು. ಈ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಪ್ರಾಧ್ಯಾಪಕ ಡಾ. ಜಿ.ಎಂ. ಹೆಗಡೆ ಸೋಂದಾ ಅವರನ್ನು ಆಯ್ಕೆ … - [ಜಿಲ್ಲೆಯ ಯೋಧ ಪಂಜಾಬ್ನ ಜಲಂಧರ್ನಲ್ಲಿ ಹುತಾತ್ಮ!](https://satyamityanews.com/district-news/district-soldier-martyred-in-jalandhar-punjab/): ಜಿಲ್ಲೆಯ ಯೋಧ ಪಂಜಾಬ್ನ ಜಲಂಧರ್ನಲ್ಲಿ ಹುತಾತ್ಮ! ಗದಗ:ಸತ್ಯಮಿಥ್ಯ(ಸೆ-09) ಭಾರತೀಯ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಜಿಲ್ಲೆಯ ಗದಗ ತಾಲ್ಲೂಕಿನ, ನರಗುಂದ ಮತಕ್ಷೇತ್ರ ವ್ಯಾಪ್ತಿಯ ಹಿರೇಕೊಪ್ಪ ಗ್ರಾಮದ ಯೋಧ ಮಂಜುನಾಥ ಮಲ್ಲಪ್ಪ ಗಿಡ್ಡಮಲ್ಲಣ್ಣವರ ಕರ್ತವ್ಯದಲ್ಲಿದ್ದಾಗಲೇ ಮಂಗಳವಾರ ವೀರಮರಣವನ್ನಪ್ಪಿದ್ದಾನೆ. ಪ್ರಸ್ತುತ ಪಂಜಾಬ ರಾಜ್ಯದ ಜಲಂಧರ್ನಲ್ಲಿ ಇರುವ ‘ಎಎಸ್ಸಿ’ ಸೆಂಟರ್ನಲ್ಲಿ ಯೋಧನಾಗಿ 13 ಷರ್ವಗಳಿಂದ ಕರ್ತವ್ಯದ ಮೇಲಿದ್ದ. ಸೇನೆಯ ವಸತಿ ಗೃಹದಲ್ಲಿ ಕುಟುಂಬ ಸಹಿತ ವಾಸವಾಗಿದ್ದ ಯೋಧನ ಮಂಜುನಾಥ ಮಂಗಳವಾರ ಬೆಳಿಗ್ಗೆ ಹುತಾತ್ಮರಾಗಿದ್ದಾರೆ ಎನ್ನಲಾಗಿದೆ. ಮೃತ ಯೋಧನಿಗೆ ಪತ್ನಿ, ಐದು ವರ್ಷದ ಪುತ್ರ, ತಂದೆ-ತಾಯಿ, ಸಹೋದರ ಸೇರಿ ಅಪಾರ ಬಂಧು-ಬಳಗವಿದೆ. ಮೃತ ಯೋಧನ ಪಾರ್ಥೀವ ಶರೀರವು ಸೇನೆಯ ಹೆಲಿಕಾಪ್ಟರ್ ಅಥವಾ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿವರೆಗೆ ಬಂದು, ಅಲ್ಲಿಂದ ಸ್ವಗ್ರಾಮ ಗದಗ ತಾಲ್ಲೂಕಿನ ಹಿರೇಕೊಪ್ಪ ಗ್ರಾಮಕ್ಕೆ ಬರಬಹುದ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಗ್ರಾಮದಲ್ಲಿ ನೀರವ ಮೌನ: ಗ್ರಾಮದ ಯೋಧ ಹುತಾತ್ಮರಾಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮೃತ ಯೋಧನ ಮನೆ ಬಳಿ ಜಮಾಯಿಸಿದ್ದಾರೆ. ಗ್ರಾಮದಲ್ಲಿ … - [ಡಿಸೇಲ್ ಸುರಿದು ಬೆಂಕಿ ಹಚ್ಚಿ ಹತ್ಯೆ: ತಂದೆ-ತಾಯಿ, ಸಹೋದರ ಬಂಧನ](https://satyamityanews.com/district-news/murdered-by-pouring-diesel-and-setting-it-on-fire-parents-brother-arrested/): ಡಿಸೇಲ್ ಸುರಿದು ಬೆಂಕಿ ಹಚ್ಚಿ ಹತ್ಯೆ: ತಂದೆ-ತಾಯಿ, ಸಹೋದರ ಬಂಧನ ಕುಡಿತದ ಚಟಕ್ಕೆ ಸಾಲ – ಹಣಕ್ಕಾಗಿ ಪೀಡಿಸುತ್ತಿದ್ದ ಯುವಕನ ಬರ್ಬರ ಹತ್ಯೆ ಸಾವಳಗಿ:ಸತ್ಯಮಿಥ್ಯ(ಸೆ-09) ದುಶ್ಚಟಗಳ ದಾಸನಾಗಿ ಸಾಲ ಮಾಡಿಕೊಂಡು ಆಸ್ತಿಯಲ್ಲಿ ಪಾಲು ಕೇಳಿ ಮನೆಯವರ ಮೇಲೆ ಹಲ್ಲೆಗೆ ಯತ್ನಿಸಿದ ಯುವಕನನ್ನು ತಂದೆ-ತಾಯಿ ಹಾಗೂ ಸಹೋದರ ಸೇರಿಕೊಂಡು ಕಣ್ಣಿಗೆ ಕಾರದ ಪುಡಿ ಎರಚಿ ಹಗ್ಗದಿಂದ ಕುತ್ತಿಗೆಗೆ ಬಿಗಿದು ಎರಡೂ ಕೈ ಕಟ್ಟಿ ಹೊರಗೆಳೆದು ತಂದು ಡೀಸೆಲ್ ಸುರಿದು ಸಜೀವ ದಹನ ಮಾಡಿದ ಘಟನೆ ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಅನೀಲ ಪರಪ್ಪ ಕಾನಟ್ಟಿ (32) ಕೊಲೆಯಾದ ಯುವಕ. ಅನೀಲನ ಸಹೋದರ ಬಸವರಾಜ ಪರಪ್ಪ ಕಾನಟ್ಟಿ (35 ), ತಂದೆ ಪರಪ್ಪ ಮಲ್ಲಪ್ಪ ಕಾನಟ್ಟಿ (62 ), ತಾಯಿ ಶಾಂತಾ ಪರಪ್ಪ ಕಾನಟ್ಟಿ (55) ಬಂಧಿತರು. ಚಿಕ್ಕ ವಯಸ್ಸಿನಲ್ಲಿಯೇ ದುಶ್ಚಟದ ದಾಸನಾಗಿದ್ದ ಅನೀಲ ಸಾಲ ಮಾಡಿಕೊಂಡು ಮೇಲಿಂದ ಮೇಲೆ ಮನೆಯವರೊಂದಿಗೆ ಜಗಳ ಕಾಯುತ್ತಿದ್ದ. ಹಿಂದೆ ಮಾಡಿದ್ದ ಸಾಲ ತೀರಿಸಿ ಬುದ್ದಿವಾದ … - [ಮದ್ದೂರಿನ ಘಟನೆ ಖಂಡನೀಯ - ಮುತ್ತಣ್ಣ ಕಡಗದ.](https://satyamityanews.com/taluk/the-maddur-incident-is-condemnable-muthanna-kadagada/): ಮದ್ದೂರಿನ ಘಟನೆ ಖಂಡನೀಯ – ಮುತ್ತಣ್ಣ ಕಡಗದ. ರೋಣ – ಸತ್ಯಮಿಥ್ಯ (ಸೆ-08). ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಗಣೇಶ ವಿಸರ್ಜನೆ ವೇಳೆ ರಾಜ್ಯದ ವಿವಿಧೆಡೆ ಸಂಭವಿಸಿರುವ ಕೋಮು ಗಲಭೆಗಳೇ ಇದಕ್ಕೆ ಸಾಕ್ಷಿ. ಮಂಡ್ಯದ ಮದ್ದೂರಿನಲ್ಲಿ ಶಾಂತಿಯುತವಾಗಿ ಸಾಗಿದ್ದ ಗಣೇಶನ ಮೆರವಣಿಗೆಯ ಮೇಲೆ ಕೆಲವರು ಸಂಚು ರೂಪಿಸಿ ಕಲ್ಲೆಸಿದಿದ್ದಾರೆ. ಕುಕೃತ್ಯ ಖಂಡಿಸಿ ಪ್ರತಿಭಟನೆ ನಡೆಸಿದವರ ಮೇಲೆ ಮಹಿಳೆ ಎನ್ನುವುದನ್ನೂ ಪರಿಗಣಿಸದೇ ಲಾಠಿಚಾರ್ಜ್ ಮಾಡಿರುವುದು ಅಕ್ಷಮ್ಯ ಅಪರಾಧ. ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ತುಷ್ಟೀಕರಣ ನೀತಿ, ಓಲೈಕೆ ರಾಜಕಾರಣಕ್ಕಾಗಿ ಬಹುಸಂಖ್ಯಾತ ಹಿಂದೂಗಳ ಹಿತಾಸಕ್ತಿ ಬಲಿಕೊಟ್ಟಿರುವುದಂತೂ ಸತ್ಯ. ಗಣೇಶೋತ್ಸವದ ಮೆರವಣಿಗೆ ಮೇಲೆ ಕಲ್ಲು ತೂರಿದವರಿಗೆ ರಕ್ಷಣೆ ನೀಡಿ, ಅವರ ಕುಕೃತ್ಯ ಖಂಡಿಸಿ ಪ್ರತಿಭಟಿಸಿದ ಹಿಂದೂ ಮಹಿಳೆಯರ ಮೇಲೆ ಲಾಠಿಚಾರ್ಜ್ ಮಾಡಿಸಿರುವುದು ಖಂಡನೀಯ ಎಂದು ರೋಣ ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಮುತ್ತಣ್ಣ ಕಡಗದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. - [ಸೆ.9ರಂದು ಬಸವ ರಥಯಾತ್ರೆ ಜಿಲ್ಲೆಗೆ : ಮಾಜಿ ಶಾಸಕ ಡಿ.ಆರ್.ಪಾಟೀಲ.](https://satyamityanews.com/district-news/basava-rath-yatra-district-on-september-9-former-mla-d-r-patila/): ಸೆ.9ರಂದು ಬಸವ ರಥಯಾತ್ರೆ ಜಿಲ್ಲೆಗೆ : ಮಾಜಿ ಶಾಸಕ ಡಿ.ಆರ್.ಪಾಟೀಲ ಗದಗ :ಸತ್ಯಮಿಥ್ಯ (ಸೆ-08). ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವಪರ ಸಂಘಟನೆಗಳ ಆಶ್ರಯದಲ್ಲಿ ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನ ನಡೆಯುತ್ತಿದ್ದು, ಅದರ ಭಾಗವಾಗಿ ಸೆ. 9ರಂದು ಬಸವ ರಥಯಾತ್ರೆ ಜಿಲ್ಲೆಗೆ ಆಗಮಿಸಲಿದೆ’ ಎಂದು ಸ್ವಾಗತ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಡಿ.ಆರ್.ಪಾಟೀಲ ಹೇಳಿದರು. ಜಗಜ್ಯೋತಿ ಬಸವಣ್ಣನವರ ಸಮಾಜೋಧಾರ್ಮಿಕ ಆಶಯಗಳನ್ನು ಜನಮಾನಸದಲ್ಲಿ ಚಿರಸ್ಥಾಯಿಗೊಳಿಸುವ ಉದ್ದೇಶದಿಂದ ಬಸವ ಸಂಸ್ಕೃತಿ ಅಭಿಯಾನ ನಡೆಯುತ್ತಿದೆ. ಕಾಯಕ, ದಾಸೋಹದ ಮಹತ್ವವನ್ನು ಸಾರುವುದು, ಮೌಢ್ಯ ಆಚರಣೆ ಮತ್ತು ಶೋಷಣೆಯಿಂದ ಜನರನ್ನು ಮುಕ್ತಗೊಳಿಸುವುದು, ವ್ಯಸನಮುಕ್ತ ಸಮಾಜ ನಿರ್ಮಾಣ, ಸಮಸಮಾಜದ ಪರಿಕಲ್ಪನೆ ಪಸರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ’ ಎಂದು ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ‘ಬಸವನ ಬಾಗೇವಾಡಿಯಿಂದ ಸೆ. 1ರಿಂದ ಆರಂಭವಾಗಿರುವ ಬಸವ ಸಂಸ್ಕೃತಿ ಅಭಿಯಾನದ ರಥಯಾತ್ರೆಯು ಸೆ. 9ರಂದು ಜಿಲ್ಲೆಗೆ ಆಗಮಿಸಲಿದೆ. ಅಂದು ಬೆಳಿಗ್ಗೆ 9ಕ್ಕೆ ಬಸವ ರಥದ ಸ್ವಾಗತ, 10ಕ್ಕೆ ತೋಂಟದಾರ್ಯ ಮಠದಲ್ಲಿ ಷಟ್ಸ್ಥಳ ಧ್ವಜಾರೋಹಣ, 11ಕ್ಕೆ … - [ಶಿಕ್ಷಕರೆ ರಾಷ್ಟ್ರ ರಕ್ಷಕರು - ವಸಂತರಾವ್.](https://satyamityanews.com/district-news/teachers-are-the-saviors-of-the-nation-vasantha-rao/): ಶಿಕ್ಷಕರೆ ರಾಷ್ಟ್ರ ರಕ್ಷಕರು – ವಸಂತರಾವ್. ಗಜೇಂದ್ರಗಡ ನಗರದ ಪುರ್ತಗೇರಿ ಕ್ರಾಸ್ ಬಳಿಯಿರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು ಗಜೇಂದ್ರಗಡ:ಸತ್ಯಮಿಥ್ಯ (ಸೆ-08) ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಗುಣಾತ್ಮಕ ಶಿಕ್ಷಣವನ್ನು ನೀಡಿ ಸಮಾಜದ ಹಾಗೂ ದೇಶದ ಅಭಿವೃದ್ಧಿಗೆ ನಿಸ್ವಾರ್ಥಿಯಾಗಿ ಸೇವೆ ಸಲ್ಲಿಸುವ ಸಮರ್ಥ ಶಿಕ್ಷಕರೇ ರಾಷ್ಟ್ರ ರಕ್ಷಕರಾಗುತ್ತಾರೆ ಎಂದು ಪಿಯು ಪ್ರಾಚಾರ್ಯ ವಸಂತರಾವ್ ಆರ್. ಗಾರಗಿ ಹೇಳಿದರು. ಗಜೇಂದ್ರಗಡ ನಗರದ ಪುರ್ತಗೇರಿ ಕ್ರಾಸ್ ಬಳಿಯಿರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು. ಮಕ್ಕಳ ಭವಿಷ್ಯ ರೂಪಿಸುವರು ಶಿಕ್ಷಕರಾಗಿದ್ದಾರೆ. ಎಂಜನಿಯರ್ ಕಾರ್ಯದಲ್ಲಿದೋಷವಾದರೆ ಕಟ್ಟಡಕ್ಕೆ ಹಾನಿಯಾಗುವುದು. ವೈದ್ಯನ ವೃತ್ತಿಯಲ್ಲಿದೋಷವಾದರೆ ರೋಗಿಗೆ ಹಾನಿಯಾಗುವುದು. ಆದರೆ ಶಿಕ್ಷಕನ ಕರ್ತವ್ಯದಲ್ಲಿ ಚ್ಯುತಿ ಉಂಟಾದರೆ ಇಡೀ ವಿದ್ಯಾರ್ಥಿ ಸಮೂಹದ ಭವಿಷ್ಯವೇ ಹಾಳಾಗುವುದು. ಆದ್ದರಿಂದ ಶಿಕ್ಷಕರ ಜವಾಬ್ದಾರಿ ಅತ್ಯಂತ ಗುರುತರವಾದದ್ದು ದಕ್ಷತೆ, ಪ್ರಾಮಾಣಿಕತೆಯಿಂದ ಶಿಕ್ಷಕರು ಕರ್ತವ್ಯ ನಿರ್ವಹಿಸುವುದು ಅತೀ ಅವಶ್ಯವಿದೆ … - [ಕರ್ತವ್ಯಲೋಪ ಬೆಟಗೇರಿ ಪಿ ಎಸ್ ಐ ಅಮಾನತಿಗೆ ಮನವಿ.](https://satyamityanews.com/trending-news/petition-for-suspension-of-psi-for-dereliction-of-duty-in-betageri/): ಕರ್ತವ್ಯಲೋಪ ಬೆಟಗೇರಿ ಪಿ ಎಸ್ ಐ ಅಮಾನತಿಗೆ ಮನವಿ. ಸಾರ್ವಜನಿಕ ಗಣೇಶನ ವಿಸರ್ಜನೆಯಲ್ಲಿ ಕರ್ತವ್ಯ ದುರುಪಯೋಗ ಮಾಡಿದ ಬೆಟಗೇರಿ ಪಿಎಸ್ಐ ಅವರನ್ನು ಅಮಾನತುಗೊಳಿಸಲು ಮನವಿ. ಗದಗ : ಸತ್ಯಮಿಥ್ಯ (ಸೆ-08) ನಗರದ ಬೆಟಗೇರಿ ಭಾಗದ ಸಾರ್ವಜನಿಕ ಗಣೇಶನ ವಿಸರ್ಜನೆಯ ದಿನದಂದು ಬೆಟಗೇರಿ ಪಿಎಸ್ಐ ಲಕ್ಷ್ಮಣ ಆರಿ ಅವರು ಶಾಂತಿಯುತ ಮೆರವಣಿಗೆಯಲ್ಲಿ ಮಹಿಳೆಯರು ಮಕ್ಕಳು ವೃದ್ಧರ ಮೇಲೆ ಲಾಟಿ ಪ್ರಯೋಗವನ್ನು ಮಾಡುವುದರ ಮೂಲಕ ಕರ್ತವ್ಯವನ್ನು ದುರುಪಯೋಗ ಪಡೆದುಕೊಂಡಿದ್ದಾರೆ ಆದ್ದರಿಂದ ಅವರನ್ನು ಕರ್ತವ್ಯದಿಂದ ಅಮಾನತು ಮಾಡಬೇಕೆಂದು ಬೆಟಗೇರಿ ಭಾಗದ ಸಾರ್ವಜನಿಕ ಗಜಾನನ ಮಂಡಳಿಯವರು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ದಿನಾಂಕ 6.9.2025 ರಂದು ಬೆಟಗೇರಿ ಭಾಗದ ಸಾರ್ವಜನಿಕ ಗಣೇಶನ ವಿಸರ್ಜನೆಯಲ್ಲಿ ರಾತ್ರಿ ಶಾಂತಿ ರೀತಿಯಿಂದ ಹೊರಟ ವಿಸರ್ಜನಾ ಮೆರವಣಿಗೆಯಲ್ಲಿ ಲಾಟಿ ಪ್ರಯೋಗವನ್ನು ಸಣ್ಣ ಮಕ್ಕಳು ವೃದ್ಧರು ಹಾಗೂ ಡೊಳ್ಳು ಬಾರಿಸುವ ಅವರಿಗೆ ಮನಸೋ ಇಚ್ಛೆ ವಿನಾಕಾರಣ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಹಾಗೂ ಉತ್ಸವದಲ್ಲಿ ತಂದಂತಹ ವಾಹನದ … - [ಬಸವ ಸಂಸ್ಕೃತಿ ಅಭಿಯಾನ ಪ್ರಯುಕ್ತ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಸುದ್ದಿಗೋಷ್ಠಿ.](https://satyamityanews.com/district-news/press-conference-by-the-global-lingayat-mahasabha-on-the-occasion-of-basava-culture-campaign/): ಬಸವ ಸಂಸ್ಕೃತಿ ಅಭಿಯಾನ ಪ್ರಯುಕ್ತ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಸುದ್ದಿಗೋಷ್ಠಿ. ಗಜೇಂದ್ರಗಡ: ಸತ್ಯಮಿತ್ಯ ( ಸೆ-06). ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ರಾಜ್ಯ ಘೋಷಣೆ ಮಾಡಿ ಒಂದು ವರ್ಷವಾಗುತ್ತಿರುವ ಸಂದರ್ಭದಲ್ಲಿ. ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ,ಶರಣ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಬಸವದಳ, ಬಸವ ಕೇಂದ್ರ, ಕದಳಿ ಮಹಿಳಾ ವೇದಿಕೆ,ಕನ್ನಡ ಸಾಹಿತ್ಯ ಪರಿಷತ್ ಮತ್ತು ಬಸವಪರ ಸಂಘಟನೆಗಳ ಸಹಯೋಗದಲ್ಲಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಸೆಪ್ಟಂಬರ್ 1 ರಿಂದ ಅಕ್ಟೋಬರ್ 1 ರವರೆಗೆ ” ಬಸವ ಸಂಸ್ಕೃತಿ ಅಭಿಯಾನದ” ಮೂಲಕ ಸಂಭ್ರಮಾಚರಣೆ ಆಚರಿಸಲಾಗುತ್ತಿದೆ. ಈ ಕುರಿತು ಜೇಂದ್ರಗಡ ನಗರದ ರೋಣ ರಸ್ತೆಯಲ್ಲಿರುವ ತೋಂಟದಾರ್ಯ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಸುದ್ದಿಗೋಷ್ಠಿ ಕರೆಯಲಾಗಿತ್ತು. ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭಾ ಗಜೇಂದ್ರಗಡ ತಾಲೂಕ ಪ್ರಧಾನ ಕಾರ್ಯದರ್ಶಿ ಬಸವರಾಜ ಅಂಗಡಿ. ಬಸವ ಸಂಸ್ಕೃತಿ ಅಭಿಯಾನದ ಜಾಥಾ ಗದಗ ಜಿಲ್ಲೆಗೆ ಸೆಪ್ಟಂಬರ್ 9ರಂದು ಆಗಮಿಸಲಿದ್ದು. ಗದುಗಿನ … - [ಕಲಿತು ಕಲಿಸುವವರೇ ಉತ್ತಮ ಗುರು ಆಗಬಲ್ಲರು: ಹಿರಿಯ ಪತ್ರಕರ್ತ ಸೋಮು ಲದ್ದಿಮಠ](https://satyamityanews.com/trending-news/only-those-who-learn-and-teach-can-become-good-teachers-senior-journalist-somu-laddimatha/): ಕಲಿತು ಕಲಿಸುವವರೇ ಉತ್ತಮ ಗುರು ಆಗಬಲ್ಲರು: ಹಿರಿಯ ಪತ್ರಕರ್ತ ಸೋಮು ಲದ್ದಿಮಠ ಗಜೇಂದ್ರಗಡ:ಸತ್ಯಮಿಥ್ಯ (ಸೆ-05) ಸೆಪ್ಟೆಂಬರ್ 5ರಂದು ರಾಷ್ಟ್ರಾದ್ಯಂತ ಶಿಕ್ಷಕರ ದಿನಾಚರಣೆ ಆಚರಣೆ ಮಾಡಲಾಗುತ್ತದೆ. ಆದರ್ಶ ಶಿಕ್ಷಕರಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಸ್ಮರಿಸುವ ದಿನ. ಜೊತೆಗೆ ರಾಷ್ಟ್ರದಲ್ಲಿರೋ ಎಲ್ಲ ಶಿಕ್ಷಕರಿಗೂ ವಿದ್ಯಾರ್ಥಿಗಳು ಶುಭಾಶಯ ತಿಳಿಸುವ ಶುಭಗಳಿಗೆ. ವಿದ್ಯಾರ್ಥಿಗಳ ಬೆಳವಣಿಗೆಗೆ, ಭವಿಷ್ಯ, ಯಶಸ್ಸಿಗೆ ಹೀಗೆ ಸಾಲು ಸಾಲು ವಿಚಾರಗಳನ್ನು ತಿಳಿ ಹೇಳುವುದಕ್ಕೆ ಶಿಕ್ಷಕರು ತುಂಬಾ ಮುಖ್ಯ ಎಂದು ಹಿರಿಯ ಪತ್ರಕರ್ತ ಸೋಮು ಲದ್ದಿಮಠ ಹೇಳಿದರು. ಗಜೇಂದ್ರಗಡ ಸಮೀಪದ ಕಾಲಕಾಲೇಶ್ವರ ಗ್ರಾಮದ ಅಥರ್ವ ನವೋದಯ ಕೋಚಿಂಗ್ ಸೆಂಟರ್ ಹಾಗೂ ಅಥರ್ವ ಪ್ರಿ ಪ್ರೈಮರಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶಿಕ್ಷಣ ಎಲ್ಲರಿಗೂ ಮುಖ್ಯ. ಇಲ್ಲಿ ಇಂಥವರೇ, ಅಂಥವರೇ ಕಲಿಬೇಕು ಅನ್ನೋದಿಲ್ಲ. ಕಲಿಕೆ ಎಂಬುವುದು ನಿಂತ ನೀರಲ್ಲ, ನಿರಂತರವಾಗಿ ಹರಿಯುವ ನೀರಿನಂತೆ ಇರಬೇಕು. ಯಾರು ಬೇಕಾದರೂ ಓದಬಹುದು. ಆದರೆ ಕಲಿಯುವ ಹಂಬಲ ಇರಬೇಕಷ್ಟೇ. ಬಹಳ ಮುಖ್ಯವಾಗಿ ಶಿಕ್ಷಕರಿಗೆ … - [ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ದೊಡ್ಡದು : ಸಾಂಗ್ಲೀಕಾರ.](https://satyamityanews.com/local-news/teachers-contribution-is-huge-in-shaping-students-into-good-citizens-sanglikara/): ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ದೊಡ್ಡದು : ಸಾಂಗ್ಲೀಕಾರ ಗಜೇಂದ್ರಗಡ:ಸತ್ಯಮಿಥ್ಯ (ಸೆ- 04) ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ದೊಡ್ಡದು ಎಂದು ಪುರಸಭೆ ಸದಸ್ಯ ರಾಜು ಸಾಂಗ್ಲಿಕಾರ ಹೇಳಿದರು. ನಗರದ ಮೌಲಾನ ಆಜಾದ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ಯವಾಗಿ ಆಯೋಜಿಸಿದ್ದ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರ ದಿನಾಚರಣೆ ಕೇವಲ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗದೆ, ಇಡೀ ಸಮಾಜ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಮೂಲಕ ಶಿಕ್ಷಕ ಸಮುದಾಯವನ್ನು ಗೌರವಿಸಬೇಕು’ ಎಂದು ಕರೆ ನೀಡಿದರು. ನಿವೃತ್ತ ಶಿಕ್ಷಕ ಪಿ.ಎನ್ ಡೊಳ್ಳಿನ ಮಾತನಾಡಿ ಶಿಕ್ಷಕರಿಂದ ಪಾಠ ಕಲಿತು ಉತ್ತಮ ಭವಿಷ್ಯ ರೂಪಿಸಿಕೊಂಡ ವಿದ್ಯಾರ್ಥಿಗಳು ವಿದ್ಯೆ ಕಲಿಸಿದ ಗುರುವನ್ನು ಸದಾ ಕಾಲ ನೆನಪಿನಲ್ಲಿಟ್ಟುಕೊಂಡು ಗೌರವಿಸುವಂತಹ ಕೆಲಸ ಮಾಡಬೇಕು ಎಂದರು. ಅಂಜುಮನ್ ಇಸ್ಲಾಂ ಕಮೀಟಿ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಮಾತನಾಡಿ.ಅಜ್ಞಾನದ ಅಂಧಕಾರ ತೊಲಗಿಸಿ ಜ್ಞಾನದ ಬೆಳಕನ್ನು ನೀಡುವಲ್ಲಿ ಗುರುತರ ಜವಾಬ್ದಾರಿ ಇರುವ ಶಿಕ್ಷಕ ವೃತ್ತಿ … - [ನೋಡುಗರ ಮನಸಳೆಯುತ್ತಿರು ಅಂಬಾಭವಾನಿ (ತುಳಜಾ ಭವಾನಿ) ಮಹಾತ್ಮೆ.](https://satyamityanews.com/trending-news/amba-bhavani-tulaja-bhavani-is-a-great-goddess-who-captivates-the-hearts-of-the-audience/): ನೋಡುಗರ ಮನಸಳೆಯುತ್ತಿರು ಅಂಬಾಭವಾನಿ (ತುಳಜಾ ಭವಾನಿ) ಮಹಾತ್ಮೆ. ಗೊಂಬೆಗಳ ದೃಶ್ಯಾವಳಿ. ಗದಗ : ಸತ್ಯಮಿಥ್ಯ (ಸೆ-04). ಅವಳಿ ನಗರದ ಪ್ರಸಿದ್ಧ ಗಜಾನನ ಮಂಡಳಿಯಾದ ಶ್ರೀ ಸಾರ್ವಜನಿಕ ಗಜಾನನ ಮಂಡಳಿ ಪಾಲಾ ಬಾದಾಮಿ ರಸ್ತೆ ಮಲ್ಲಿಕಾರ್ಜುನ ರಸ್ತೆಯಲ್ಲಿ ಪ್ರತಿಷ್ಠಾಪನೆ ಮಾಡಿದ ಸುವರ್ಣ ಗಣೇಶೋತ್ಸವದಲ್ಲಿ ಸಾರ್ವಜನಿಕರ ಮನೋರಂಜನೆಗಾಗಿ ಪೌರಾಣಿಕ ಭಕ್ತಿ ಪ್ರಧಾನವಾದ ಗೊಂಬೆಗಳ ದೃಶ್ಯಾವಳಿಗಳಿಗೆ ಹೆಸರುವಾಸಿಯಾಗಿದ್ದು ಈ ವರ್ಷದ ಗೊಂಬೆಗಳ ದೃಶ್ಯಾವಳಿಯಾದ (ತುಳಜಾ ಭವಾನಿ) ಅಂಬಾಭವಾನಿಯ ಮಹಿಮೆಯನ್ನು ತೋರಿಸುವ ದೃಶ್ಯಾವಳಿ ನೋಡುಗರ ಮನಸಳೆಯುವಂತೆ ಗೊಂಬೆಗಳ ದೃಶ್ಯಾವಳಿಗಳನ್ನು ಮಾಡಿದ್ದಾರೆ. ಗೊಂಬೆಗಳ ದೃಶ್ಯಾವಳಿಗಳ ಬಗ್ಗೆ ವಿವರಣೆ : ಅನುಭೂತಿಯ ಪತಿಯೂ ಅಕಾಲಿಕ ಮರಣವನ್ನು ಹೊಂದಿದಾಗ ಪತಿಯ ಚಿತ್ತೆಯ ಮುಂದೆ ಅನುಭೂತಿಯು ನಾನಾ ಪರ್ಯಾಯವಾಗಿ ನಾನು ನಿಮ್ಮೊಡನೆ ಬರುತ್ತೇನೆಂದು ಹೇಳಿದಾಗ ದೇವಿಯು ಬಂದು ನೀನು ಈಗ ಗರ್ಭಿಣಿ ಒಂದು ಜೀವಕ್ಕೆ ಜೀವ ನೀಡುವ ತಾಯಿ ನೀನು ಅಂದಮೇಲೆ ಅದಕ್ಕಾದರೂ ನೀನು ಬದುಕಬೇಕು ಎಂದು ಹೇಳುತ್ತಾಳೆ ಆಗ ರಾಕ್ಷಸ ಕುಕುರನ್ನು ಬಂದು ಅವಳ ಸೌಂದರ್ಯವನ್ನು ನೋಡಿ ನಾನು ನಿನ್ನನ್ನು ಒರೆಸುತ್ತೇನೆ … - [ಶಾಸಕರ ಊರಲ್ಲೇ ಸ್ವಚ್ಛತೆ ಮರೀಚಿಕೆ - ಇನ್ನೂ ಕ್ಷೇತ್ರದ ಪರಿಸ್ಥಿತಿ ಅದೋಗತಿ? ಸಾರ್ವಜನಿಕರ ಆಕ್ರೋಶ.](https://satyamityanews.com/taluk/cleanliness-a-mirage-in-the-mlas-hometown-is-the-situation-in-the-constituency-still-a-mess-public-outrage/): ಶಾಸಕರ ಊರಲ್ಲೇ ಸ್ವಚ್ಛತೆ ಮರೀಚಿಕೆ – ಇನ್ನೂ ಕ್ಷೇತ್ರದ ಪರಿಸ್ಥಿತಿ ಅದೋಗತಿ? ಸಾರ್ವಜನಿಕರ ಆಕ್ರೋಶ. ರೋಣ:ಸತ್ಯಮಿಥ್ಯ (ಸ-01). ನಾಗರಿಕ ಸಮೂಹದ ಜಲಬಾಧೆ, ಮಲಬಾಧೆ ನೀಗಿಸುವಲ್ಲಿ ಮಹತ್ವದ ಪಾತ್ರವಹಿಸಬೇಕಿದ್ದ ಸಾಮೂಹಿಕ ಶೌಚಾಲಯ, ಮೂತ್ರಾಲಯಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದಿರುವುದು ಸ್ವತ ಶಾಸಕ ಜಿ. ಎಸ್. ಪಾಟೀಲರ ಊರು ರೋಣದಲ್ಲಿ ನಾಗರಿಕರು ಇವುಗಳತ್ತ ಮುಖ ಮಾಡದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದಾಗಿ, ಸಾರ್ವಜನಿಕರು ಸ್ಥಳೀಯ ಆಡಳಿತಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಣ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳ ಸಾರ್ವಜನಿಕ ಪ್ರದೇಶದಲ್ಲಿ ಸ್ಥಳೀಯ ಆಡಳಿತಗಳು ನಿರ್ಮಿಸಿರುವ ಸಾಮೂಹಿಕ ಶೌಚಾಲಯ ಹಾಗೂ ಮೂತ್ರಾಲಯಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸಾರ್ವಜನಿಕರು ಕೆಲಸ, ಕಾರ್ಯಗಳಿಗೆ ತೆರಳಿದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಮಲ, ಮೂತ್ರ ಬಾಧೆಯನ್ನು ನೀಗಿಸುವ ನಿಟ್ಟಿನಲ್ಲಿ ಮಹತ್ವದ ಹೊಣೆಗಾರಿಕೆಯನ್ನು ನಿಭಾಯಿಸಬೇಕಿದ್ದ ಶೌಚಾಲಯಗಳು ಸೂಕ್ತ ನಿರ್ವಹಣೆ ಇಲ್ಲದೆ, ಗಬ್ಬೆದ್ದು ನಾರುತ್ತಿವೆ. ಶೌಚಾಲಯಗಳನ್ನು ಪ್ರವೇಶಿಸುವವರು ಮಾತ್ರವಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಈ ಶೌಚಾಲಯಗಳ ಆಸುಪಾಸು ಸಂಚರಿಸುವವರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ರೋಣ, … - [ಜನಮೆಚ್ಚುಗೆ ಪಡೆದ ಗಜಾನನ ಯುವಕ ಮಂಡಳಿಯ ಕ್ವೀಜ್ ಕಾರ್ಯಕ್ರಮ.](https://satyamityanews.com/district-news/a-quiz-program-by-the-gajanana-yuvaka-mandala-that-has-received-widespread-acclaim/): ಜನಮೆಚ್ಚುಗೆ ಪಡೆದ ಗಜಾನನ ಯುವಕ ಮಂಡಳಿಯ ಕ್ವೀಜ್ ಕಾರ್ಯಕ್ರಮ. ಕುಷ್ಟಗಿ : ಸತ್ಯಮಿಥ್ಯ (ಸ-01). ಕ್ವೀಜ್ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗುತ್ತವೆ.ಇಂತಹ ಆದರ್ಶಪ್ರಾಯ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡಿರುವ ಬಾದಿಮನಾಳ ಗಜಾನನ ಯುವಕ ಮಂಡಳ ಕಾರ್ಯ ಜನಪ್ರಿಯವಾದದ್ದು ಎಂದು ಯುವ ಮುಖಂಡ ಮಹಾಂತೇಶ ಗಣವಾರಿ ನುಡಿದರು. ಅವರು ತಾಲೂಕಿನ ಬಾದಿಮನಾಳ ಗ್ರಾಮದ ಗಜಾನನ ಯುವಕ ಮಂಡಳ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕ್ವೀಜ್ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡುತ್ತ. ಹಬ್ಬಗಳು ಪರಸ್ಪರ ವ್ಯಕ್ತಿಗಳನ್ನು ಒಂದು ಮಾಡಿ ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡಲು ಸಹಕಾರಿಯಾಗಿವೆ.ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೊರಕವಾಗುವ ಕಾರ್ಯಕ್ರಮಗಳಿಗೆ ನಮ್ಮ ಸಹಕಾರವಿರುತ್ತದೆ ಎಂದರು. ಜಿಲ್ಲೆಯಾದ್ಯಾಂತ 180 ಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಸಿದ್ದರು ಇದರಲ್ಲಿ ಗರಿಷ್ಠ ಅಂಕಗಳಿಸದ ಮೂವರು ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗಿಯಿತು.ಅಲ್ಲದೇ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಕನಕ ಗುರುಪೀಠ ಬಾದಿಮನಾಳ … - [ಸಹಬಾಳ್ವೆ-ಸೌಹಾರ್ದತೆ ಹಬ್ಬಗಳ ಮೂಲಮಂತ್ರವಾಗಲಿ: ಎಸ್ಪಿ ರೋಹನ್ ಜಗದೀಶ್ ](https://satyamityanews.com/district-news/let-coexistence-and-harmony-be-the-main-mantra-of-the-festivals-sp-rohan-jagadish/): ಸಹಬಾಳ್ವೆ-ಸೌಹಾರ್ದತೆ ಹಬ್ಬಗಳ ಮೂಲಮಂತ್ರವಾಗಲಿ: ಎಸ್ಪಿ ರೋಹನ್ ಜಗದೀಶ್ ಹಿಂದೂ-ಮುಸ್ಲಿಂ ಗಣೇಶೋತ್ಸವಕ್ಕೆ ಖುಷಿಪಟ್ಟ ಗದಗ ಪೊಲೀಸ್ ಇಲಾಖೆ ನರೇಗಲ್: ಸತ್ಯಮಿಥ್ಯ (ಆ-31) ಎಲ್ಲಿ ಜಾತಿ, ಧರ್ಮ ಎಂಬುವುದನ್ನು ಮರೆತು ಜನರು ಒಗ್ಗಟ್ಟಾಗಿ ಬಾಳುತ್ತಾರೋ ಅಲ್ಲಿ ಖುಷಿಯ ವಾತಾವರಣ ನಿರ್ಮಾಣವಾಗಿರುತ್ತದೆ ಅದಕ್ಕೆ ಸಾಕ್ಷಿ ಎಂಬುವುದು ಇಲ್ಲಿನ ಜನರ ಜೀವನವಾಗಿದೆ. ಆದ್ದರಿಂದ ನಿತ್ಯ ಜೀವನದಲ್ಲಿ ಸಹಬಾಳ್ವೆ, ಸೌಹಾರ್ದತೆ ಎಂಬುದು ಅಳವಡಿಸಿಕೊಳ್ಳಬೇಕು ಆಗ ಎಂತಹದೇ ಸಮಸ್ಯೆ ಬಂದರು ತಾವಾಗಿಯೇ ದೂರವಾಗುತ್ತವೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಹೇಳಿದರು. ನರೇಗಲ್ ಪಟ್ಟಣದ 3ನೇ ವಾರ್ಡ್ನ ಜಕ್ಕಲಿ ರೋಡ್ ಆಶ್ರಯ ಕಾಲೋನಿಯಲ್ಲಿ ಹಿಂದು-ಮುಸ್ಲಿಂ ಧರ್ಮಿಯರು ಸಾಂಘಿಕವಾಗಿ ಪ್ರತಿಷ್ಠಾಪಿಸುವ ʼಭಾವೈಕ್ಯ ಗಣೇಶೋತ್ಸವʼ ಕ್ಕೆ ಶನಿವಾರ ಸಂಜೆ ಭೇಟಿ ನಿವಾಸಿಗಳನ್ನುದ್ದೇಶಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಧರ್ಮ, ನಂಬಿಕೆ, ಕರುಣೆ ಎಂಬುದರ ಕೊರತೆಯಿಂದ ಜನರು ಸಂಬಂಧಗಳನ್ನು ದೂರಮಾಡಿಕೊಳ್ಳುತ್ತಿದ್ದಾರೆ. ಅಂತಹದರಲ್ಲಿ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು ಹಾಗೂ ಇತರರು ಎಲ್ಲೂರು ಅನ್ಯೋನ್ಯವಾಗಿ ಬರುದುಕಿತ್ತಿರುವುದು ನೋಡಿ ಸಂತೋಷವಾಗಿದೆ. ಕೂಲಿಕಾರ್ಮಿಕರು, ಬಡವರು, ರೈತರು ಹಾಗೂ ಶ್ರಮಿಕ … - [ಕೃಷ್ಣ ರಾಧೆಯ ವೇಷಭೂಷಣದಲ್ಲಿ ಮಡಿಕೆ ಒಡೆದು ಸಂಭ್ರಮಿಸಿದ ಮಕ್ಕಳು.](https://satyamityanews.com/local-news/children-dressed-as-krishna-and-radha-celebrated-by-breaking-a-pot/): ಕೃಷ್ಣ ರಾಧೆಯ ವೇಷಭೂಷಣದಲ್ಲಿ ಮಡಿಕೆ ಒಡೆದು ಸಂಭ್ರಮಿಸಿದ ಮಕ್ಕಳು. ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ. ಗಜೇಂದ್ರಗಡ:ಸತ್ಯಮಿಥ್ಯ (ಆ-25) ನಗರ ಸಮೀಪದ ಸೈನಿಕ ನಗರದ ಹತ್ತಿರವಿರುವ ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ವಿಶೇಷ ರೀತಿಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಜನ್ಮಾಷ್ಟಮಿಯ ಅಂಗವಾಗಿ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಹೂವಿನ ಅಲಂಕಾರಗೊಂಡ ತೊಟ್ಟಿಲು ಸಿದ್ದಗೊಳಿಸಿ, ನಂತರ ಮುದ್ದು ಮಕ್ಕಳು ಮಡಿಕೆ ಒಡೆದೆ ಮಕ್ಕಳು ಸಂಭ್ರಮಿಸಿದರು. ಇನ್ನೂ ಶಾಲೆಯಲ್ಲಿನ ನರ್ಸರಿ, ಎಲ್ ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಹಾಗೂ ಪಾಲಕರ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು. ಹತ್ತಾರು ಮಂದಿ ಪುಟಾಣಿಗಳು ಕೃಷ್ಣನ ವೇಷದಲ್ಲಿ ಮಿಂಚಿದ್ರೆ. ಪುಟಾಣಿ ಬಾಲಕಿಯರು ಸಹ ಕೃಷ್ಣನಿಗೆ ಸಾಥ್ ನೀಡಲು ರಾಧೆಯ ವೇಷದಲ್ಲಿ ಬಂದಿದ್ರು. ಶಾಲೆಯಲ್ಲಿ ಕಾರ್ಯಕ್ರಮ ಆರಂಭವಾಗುತ್ತಿದ್ದ ಹಾಗೆ ಒಬ್ಬರೇ ಆಗಿ ಕೃಷ್ಣ ಮತ್ತು ರಾಧೆ ಜೋಡಿ ಜೋಡಿಯಾಗಿ ಬಂದು ನೃತ್ಯ ಮಾಡಿದ್ರು. ರಾಧೆ ಬೆಣ್ಣೆಯನ್ನ ತೆಗೆದುಕೊಂಡು ಬರುವಾಗ ದಾರಿ ಮದ್ಯೆದಲ್ಲಿ ಬಂದ ಕಳ್ಳ ಕೃಷ್ಣ ಬೆಣ್ಣೆಯನ್ನ … - [ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗುತ್ತದೆ ನರೇಗಲ್ ಗಣಪತಿ ಉತ್ಸವ.](https://satyamityanews.com/district-news/the-naregal-ganapati-festival-is-a-testament-to-communal-harmony/): ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗುತ್ತದೆ ನರೇಗಲ್ ಗಣಪತಿ ಉತ್ಸವ. ಹಿಂದೂ-ಮುಸ್ಲಿಂ ಒಗ್ಗೂಡಿ ಭಾವೈಕ್ಯತೆಯಿಂದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಚಿಕ್ಕಪುಟ್ಟ ವ್ಯಾಪಾರ ಮಾಡುವ ಯುವಕರಿಗೆ ಆರ್ಥಿಕ ಸಹಾಯ ಮಾಡುವ ಸದುದ್ದೇಶ. ನರೇಗಲ್:ಸತ್ಯಮಿಥ್ಯ (ಆ-25). ಪಟ್ಟಣದ 3ನೇ ವಾರ್ಡಿನ ಜಕ್ಕಲಿ ರೋಡ್ ಆಶ್ರಯ ಕಾಲೋನಿಯಲ್ಲಿ ಪ್ರತಿ ವರ್ಷ ಎಲ್ಲಾ ಧರ್ಮದ ಜನರು ಸೇರಿಕೊಂಡು ಭಾವೈಕ್ಯತೆಯಿಂದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿದ್ದಾರೆ. ಅದರಲ್ಲೂ ಮುಸ್ಲಿಂ ಯುವಕರು, ಹಿರಿಯರು ಮುಂದಾಳತ್ವವಹಿಸಿ ಐದು ದಿನವೂ ಪೂಜೆ, ಪ್ರಸಾದ, ನಿರ್ವಹಣೆಯ ಕೆಲಸಗಳನ್ನು ಮಾಡುವ ಮೂಲಕ ಬೆಳಗಿನಿಂದ ರಾತ್ರಿಯವರೆಗೆ ಗಣಪತಿ ಸೇವೆಗೆ ಮುಂದಾಗುತ್ತಾರೆ. ಗಣಪತಿ ಕಮೀಟಿಯಿಂದ ಓಣಿಯ ಪ್ರತಿ ಮನೆಯಿಂದ ದೇಣಿಗೆ ಸಂಗ್ರಹಿಸುತ್ತಾರೆ. ಮೂರ್ತಿಯ ವಿಸರ್ಜನೆ ಬಳಿಕ ಲೆಕ್ಕಪತ್ರ ಒಪ್ಪಿಸಿ ಅದರಲ್ಲಿ ಉಳಿಯುವ ಹಣದಲ್ಲಿ ಇಂತಿಷ್ಟು ಹಣವನ್ನು ಓಣಿಯಲ್ಲಿ ನಡೆಯುವ ಸಾವು-ನೋವಿನ ತುರ್ತು ಘಟನೆಗಳಿಗೆ ಬಳಕೆ ಮಾಡಿಕೊಳ್ಳುತ್ತಾರೆ. ನಂತರ ಘಟನೆ ಸಂಭವಿಸಿದ ಮನೆಯವರಿಂದ ಮರಳಿ ಪಡೆಯುತ್ತಾರೆ. ಇನ್ನೂಳಿದ ಹಣದಲ್ಲಿ ಆರ್ಥಿಕವಾಗಿ ಹಿಂದುಳಿದ ಇಬ್ಬರು ಅಥವಾ ಮೂವರು ಯುವಕರಿಗೆ … - [ಅಂತರರಾಜ್ಯ ಕಳ್ಳರ ತಂಡವನ್ನು ಹಿಡಿದ ಪೊಲೀಸರು.](https://satyamityanews.com/district-news/police-caught-a-gang-of-interstate-thieves/): ಅಂತರರಾಜ್ಯ ಕಳ್ಳರ ತಂಡವನ್ನು ಹಿಡಿದ ಪೊಲೀಸರು. ಗದಗ : ಸತ್ಯಮಿಥ್ಯ(ಆ-25). ಗದಗ ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಛಬ್ಬಿ ಮತ್ತು ಬನ್ನಿಕೊಪ್ಪ ಗ್ರಾಮಗಳಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಅಂತರರಾಜ್ಯ ಕಳ್ಳರ ಗ್ಯಾಂಗ್ ನ್ನು ಶಿರಹಟ್ಟಿಯ ಪೊಲೀಸರು ಬಂಧಿಸಿದ್ದಾರೆ. ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಛಬ್ಬಿ ಮತ್ತು ಬನ್ನಿಕೊಪ್ಪ ಗ್ರಾಮದಲ್ಲಿ ಕೃಷ್ಣಪ್ಪ ನೇಮಪ್ಪ ಲಮಾಣಿ ಮತ್ತು ಬನ್ನಿಕೊಪ್ಪ ಗ್ರಾಮದ ಶಾರದಾ ಕುಬೇರಪ್ಪ ಸೊರಟೂರ ಇವರ ಮನೆಯ ಬಾಗಿಲುಗಳ ಬೀಗ ಮುರಿದು ಎರಡೂ ಮನೆಗಳಲ್ಲಿ ಇಟ್ಟಿದ್ದ ಒಟ್ಟು 50 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು 700 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಎಸ್ಪಿ ರೋಹನ್ ಜಗದೀಶ, ಉಪಾಧೀಕ್ಷಕ ಮುರ್ತುಜಾ ಖಾದ್ರಿ,ಮಹಾಂತೇಶ ಸಜ್ಜನ, ಶಿರಹಟ್ಟಿ ಸಿಪಿಐ ನಾಗರಾಜ ಮಾಡಳ್ಳಿ ನೇತೃತ್ವದಲ್ಲಿ ತಂಡ ರಚನೆ ಮಾಡಿ ಆರೋಪಿತರ ಪತ್ತೆ ಕಾರ್ಯ ಕೈಗೊಳ್ಳಲಾಗಿತ್ತು. ತಂಡವು ಆ.11ರಂದು ಬೆಳಿಗ್ಗೆ ಶಿರಹಟ್ಟಿ ಹೊರವಲಯದ ವರವಿ ರಸ್ತೆಯಲ್ಲಿ ಆರೋಪಿತರ ಪತ್ತೆ ಕಾರ್ಯದಲ್ಲಿ … - [ಪತ್ರಿಕೆಗಳು ವಿದ್ಯಾರ್ಥಿಗಳ ಸಾಧನೆಗೆ ಮಾರ್ಗದರ್ಶಕ - ಪಿ ಎಸ್ ಐ ಐಶ್ವರ್ಯ.](https://satyamityanews.com/trending-news/newspapers-are-a-guide-to-student-achievement-psi-aishwarya/): ಪತ್ರಿಕೆಗಳು ವಿದ್ಯಾರ್ಥಿಗಳ ಸಾಧನೆಗೆ ಮಾರ್ಗದರ್ಶಕ – ಪಿ ಎಸ್ ಐ ಐಶ್ವರ್ಯ. ನರೇಗಲ್:ಸತ್ಯಮಿಥ್ಯ (ಆ-24) ವಿದ್ಯಾರ್ಥಿ ಜೀವನದಲ್ಲಿ ಓದುವ ಹಾಗೂ ಬರೆಯುವ ಹವ್ಯಾಸವನ್ನು ಇಟ್ಟುಕೊಳ್ಳಬೇಕು ಸಾಧಕರ ಜೀವನ ಚರಿತ್ರೆಗಳನ್ನು ಓದುವ ಮೂಲಕ ಸ್ಪೂರ್ತಿ ಪಡೆದುಕೊಳ್ಳಬೇಕು. ಪತ್ರಿಕೆಗಳು ವಿದ್ಯಾರ್ಥಿಗಳ ಸಾಧನೆಗೆ ಮಾರ್ಗದರ್ಶಕ ಎಂದು ಪೊಲೀಸ್ ಠಾಣೆಯ ಪಿಎಸ್ಐ ಐಶ್ವರ್ಯ ನಾಗರಾಳ ಹೇಳಿದರು. ನರೇಗಲ್ ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿಗಾಗಿ ಭಾನುವಾರ ಬೆಳಿಗ್ಗೆ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಬೇಕಾದರೆ ಕನಿಷ್ಠ ಐದು ಪತ್ರಿಕೆಗಳನ್ನು ಓದುವ ಹಾಗೂ ಪ್ರೌಢಶಾಲಾ ಹಂತದಲ್ಲಿ ಒಂದು ಪತ್ರಿಕೆಯ ಎಲ್ಲಾ ಪುಟಗಳನ್ನು ಓದುವ ಹವಾಸವನ್ನು ರೂಢಿಸಿಕೊಳ್ಳಬೇಕು. ಗಣಿತ, ವಿಜ್ಞಾನ, ಇಂಗ್ಲಿಷ್ನಂತ ವಿಷಯಗಳನ್ನು ಪದೆಪದೇ ಬಿಡಿಸುವ ಮೂಲಕ ಸರಳೀಕರಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಹಾಸ್ಟೆಲ್ನಲ್ಲಿ ಕಲಿಯಲು ಬಂದಿರುವ ಪ್ರತಿ ಮಗುವಿನ ಪಾಲಕರು ಶ್ರಮಿಕರಾಗಿದ್ದಾರೆ ಅವರ ಜೀವನ ದುಡಿಮೆ ಮೇಲೆ ಅವಲಂಬನೆಯಾಗಿರುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ … - [ಏರಿದ ಕೃಷ್ಣಾ ನದಿ ನೀರಿನ ಮಟ್ಟ: ಟಕ್ಕೋಡ- ಜಮಖಂಡಿ ರಸ್ತೆ ಬಂದ್ ಆಗುವ ಆತಂಕ.](https://satyamityanews.com/district-news/krishna-river-water-level-rises-fears-of-takkoda-jamakhandi-road-being-closed/): ಏರಿದ ಕೃಷ್ಣಾ ನದಿ ನೀರಿನ ಮಟ್ಟ: ಟಕ್ಕೋಡ- ಜಮಖಂಡಿ ರಸ್ತೆ ಬಂದ್ ಆಗುವ ಆತಂಕ. ಪೋಟೋ ವಿವರ: ಜಮಖಂಡಿ ಸಾವಳಗಿ ಸಂಚಾರ ಕಲ್ಪಿಸುವ ರಸ್ತೆ ಮಾರ್ಗ ಮಧ್ಯೆ ಟಕ್ಕೋಡ ಕ್ರಾಸ ಹತ್ತಿರ ನೀರು ಬಂದಿರುವುದು. ಸಾವಳಗಿ:ಸತ್ಯಮಿಥ್ಯ (ಆ-24). ಕೃಷ್ಣಾ ನದಿಯ ಪ್ರವಾಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದರಲ್ಲಿ ಜಮಖಂಡಿ ತಾಲೂಕಿನ ಮುತ್ತೂರು, ಕಂಕಣವಾಡಿ, ಗ್ರಾಮವೇ ಜಲಾವೃತವಾಗಿವೆ. ಹಲವಾರು ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು, ಮನೆಗಳು ಜಲಾವೃತಗೊಂಡಿವೆ. ಇದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜಮಖಂಡಿ ತಾಲೂಕಿನ ಸಾವಳಗಿ ಜಮಖಂಡಿ ಸಂಚಾರ ಕಲ್ಪಿಸುವ ರಸ್ತೆ ಇದ್ದಾಗಿದ್ದು, ಮಾರ್ಗ ಮಧ್ಯೆ ಟಕ್ಕೋಡ ಕ್ರಾಸನಲ್ಲಿ ರಸ್ತೆಯ ಮೇಲೆ ನೀರು ಬಂದಿರುವುದು. ಇನ್ನಷ್ಟು ಪ್ರವಾಹ ಬಂದರೆ ಜಮಖಂಡಿ ಸಾವಳಗಿ ಸಂಚಾರ ಬಂದ್ ಆಗುವ ಸಾದ್ಯತೆ ಇದೆ. ಕೃಷ್ಣಾ ನದಿಯು ಪ್ರವಾಹ ಭೀಕರವಾಗಿದೆ ಅದರಲ್ಲೂ ಸಾಕಷ್ಟು ಮನೆಗಳು ಗ್ರಾಮಗಳು ಜಲಾವೃತಗೊಂಡಿವೆ ಇದರಿಂದ ಜನರು ಕಾಳಜಿ ಕೇಂದ್ರದ ಸ್ಥಾಪಿಸಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ವರದಿ :ಸಚಿನ್ ಜಾದವ್. - [ನಗರದಲ್ಲಿರುವ ಗಜಾನನ ಮಂಡಳಿಯವರು ಒಗ್ಗಟ್ಟಿನೊಂದಿಗೆ ವೈಭವದೊಂದಿಗೆ ಗಣೇಶೋತ್ಸವವನ್ನು ಆಚರಿಸೋಣ : ರಾಜಣ್ಣ ಮಲ್ಲಾಡದ.](https://satyamityanews.com/district-news/let-the-gajanana-mandali-in-the-city-celebrate-ganesh-chaturthi-with-unity-and-splendor-rajanna-mallada/): ನಗರದಲ್ಲಿರುವ ಗಜಾನನ ಮಂಡಳಿಯವರು ಒಗ್ಗಟ್ಟಿನೊಂದಿಗೆ ವೈಭವದೊಂದಿಗೆ ಗಣೇಶೋತ್ಸವವನ್ನು ಆಚರಿಸೋಣ : ರಾಜಣ್ಣ ಮಲ್ಲಾಡದ. ಗದಗ : ಸತ್ಯಮಿಥ್ಯ (ಆ – 24) ಅವಳಿ ನಗರದ ಎಲ್ಲಾ ಗಜಾನನ ಮಂಡಳಿಯವರು ಒಗ್ಗಟ್ಟಿನೊಂದಿಗೆ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಸಾರ್ವಜನಿಕ ಗಜಾನನ ಮಹಾಮಂಡಳಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕ ಶ್ರೀ ಗಜಾನನ ಮಂಡಳಿಯ ಅಧ್ಯಕ್ಷರಾದ ರಾಜಣ್ಣ ಮಲ್ಲಾಡದ ಅವರು ಹೇಳಿದರು. ನಂತರ ಮಾತನಾಡಿದ ಅವರು ಗಣೇಶ ಹಬ್ಬವನ್ನು ವೈಭವದಿಂದ, ಶಾಂತಿ ಮತ್ತು ಸೌಹಾರ್ದತೆಯಿಂದ ಎಲ್ಲಾ ಗಜಾನನ ಮಂಡಳಿಯ ವತಿಯಿಂದ.ಗಣೇಶನ ಪ್ರತಿಷ್ಠಾಪನೆಯಿಂದ ಹಿಡಿದು ಗಣೇಶನ ವಿಸರ್ಜನೆಯವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಬ್ಬವನ್ನು ಆಚರಿಸೋಣ. ಗಣೇಶ ವಿಸರ್ಜನೆಯನ್ನು ರಾತ್ರಿ 11:00ಯ ಒಳಗೆ ಗಣೇಶನ ವಿಸರ್ಜನೆ ಮಾಡಬೇಕು ಗಣೇಶನ ವಿಸರ್ಜನೆ ಮೆರವಣಿಗೆ ಹೊರಡುವ ವೇಳೆಯಲ್ಲಿ ಕರೆಂಟ್ ತೆಗೆಯಬಾರದು ಗ್ರೀನ್ ಮಾರ್ಕೆಟ್ ತರುಣ ವ್ಯಾಪಾರಸ್ಥರ ಗಜಾನನ ಮಂಡಳಿಯ ವತಿಯಿಂದ ಗಣೇಶನ ವಿಸರ್ಜನೆ ಮಾಡುವ ದಿನದಂದು ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದ್ದು ವಿಸರ್ಜನೆಗೆ ಆಗಮಿಸುವ … - [ಸಮಾಜದಲ್ಲಿ ಬಹಳಷ್ಟು ಶ್ರೀಮಂತರಿದ್ದಾರೆ ಆದರೆ ದಾನಿಗಳು ಕಡಿಮೆಯಾಗಿದ್ದಾರೆ- ಉಮೇಶ ಪಾಟೀಲ.](https://satyamityanews.com/local-news/there-are-many-rich-people-in-society-but-there-are-fewer-donors-umesh-patil/): ಸಮಾಜದಲ್ಲಿ ಬಹಳಷ್ಟು ಶ್ರೀಮಂತರಿದ್ದಾರೆ ಆದರೆ ದಾನಿಗಳು ಕಡಿಮೆಯಾಗಿದ್ದಾರೆ- ಉಮೇಶ ಪಾಟೀಲ. ನರೇಗಲ್: ಸತ್ಯಮಿಥ್ಯ (ಆ-23) ಸಮಾಜದಲ್ಲಿ ಬಹಳಷ್ಟು ಜನ ಹಣವಂತರು ಇದ್ದಾರೆ ಆದರೆ ದಾನಧರ್ಮ ಮಾಡುವವರು ಕಡಿಮೆ ಜನರಿದ್ದಾರೆ ಹೀಗಾಗಿ ಸಮಾಜದಲ್ಲಿನ ಶ್ರೀಮಂತ ವರ್ಗ ಶೈಕ್ಷಣಿಕ ಕ್ಷೇತ್ರದ ಏಳಿಗೆಗೆ ಸಹಕಾರ ನೀಡುವದು ಅವಶ್ಯಕತೆ ಇದೆ ಎಂದು ಹಿರೆಅಳಗುಂಡಿ ಚನ್ನು ಪಾಟೀಲ ಫೌಂಡೇಷನ್ದ ಸಂಸ್ಥಾಪಕ ಕಾರ್ಯದರ್ಶಿ ಉಮೇಶ ಪಾಟೀಲ ನುಡಿದರು. ಅವರು ನರೇಗಲ್ ಸರಕಾರಿ ಶಾಲೆಯಲ್ಲಿ ನಡೆದ ಅಮೃತ ಭೋಜನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತ. ವಿದ್ಯಾರ್ಥಿಗಳೆ ನೀವುಗಳು ನಿಮ್ಮ ಆಟಪಾಠಗಳೊಂದಿಗೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಅದಕ್ಕೆಂದೇ ನಮ್ಮ ಫೌಂಡೇಷನ್ದಿಂದ ರಾಷ್ಟ್ರ ಭಕ್ತರ ಪುಸ್ತಕಗಳನ್ನು ಹಂಚಲಾಗುತ್ತದೆ. ಇವುಗಳನ್ನು ನೀವುಗಳು ಓದಿ ದೇಶ ಪ್ರೇಮಿಗಳಾಗಿರಿ. ಅಮೃತ ಭೋಜನದಿಂದ ನಿಮ್ಮಲ್ಲಿ ಚೈತನ್ಯ ತುಂಬಿದೆ. ಈ ಅಮೃತ ಭೋಜನ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು. ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಅಮೃತ ಭೋಜನದ ದಾನಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಬಿ.ಬಿ. ಕುರಿ … - [ಬಲ್ಡೋಟಾ ಹೇಳಿಕೆ : ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ವಜಾಕ್ಕೆ ಆಗ್ರಹ.](https://satyamityanews.com/district-news/baldota-statement-demand-for-the-dismissal-of-minister-for-large-industries-m-b-patil/): ಬಲ್ಡೋಟಾ ಹೇಳಿಕೆ : ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ವಜಾಕ್ಕೆ ಆಗ್ರಹ. ಕೊಪ್ಪಳ:ಸತ್ಯಮಿಥ್ಯ (ಆ-23). ಸರ್ಕಾರದ ವಾಣಿಜ್ಯ ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ಅವರು ವಿಧಾನ ಪರಿಷತ್ ಅಧಿವೇಶನದಲ್ಲಿ ಅತ್ಯಂತ ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಪ್ರತಿಭಟಿಸಿ ಆಗ್ರಹಿಸಿತು. ನಗರದ ಅಶೋಕ ವೃತ್ತದಲ್ಲಿ ಹೋರಾಟಗಾರರು ಜಮಾಯಿಸಿ ಸರ್ಕಾರದ ವಾಣಿಜ್ಯ ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ಅವರು ವಿಧಾನ ಪರಿಷತ್ ಅಧಿವೇಶನದಲ್ಲಿ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ ಅವರು ಕೊಪ್ಪಳ ಬಸಾಪುರ ಕೆರೆಯನ್ನು ಎಂ.ಎಸ್.ಪಿ.ಎಲ್. ಕಾರ್ಖಾನೆ ಮಾಡಿದ ಅತಿಕ್ರಮಣದಿಂದ ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ, ಸರ್ಕಾರ ಇದರಲ್ಲಿ ಯಾವ ಕ್ರಮ ಕೈಗೊಂಡಿದೆ? ಬಿ.ಎಸ್.ಪಿ.ಎಲ್. ಕಾರ್ಖಾನೆ ವಿಸ್ತರಣೆಯ ಕುರಿತಾದ ಮಾನ್ಯ ಮುಖ್ಯಮಂತ್ರಿಗಳ ತಡೆಯಾಜ್ಞೆ ಜಾರಿಗೆ ಬಂದಿಲ್ಲ ಯಾಕೆಂದು? ಪ್ರಶ್ನೆ ಕೇಳಿದ್ದಕ್ಕೆ ಬೇಜವಾಬ್ದಾರಿಯಿಂದ … - [ಬೆಟಗೇರಿಯ ಸಾರ್ವಜನಿಕ ಶ್ರೀ ಗಜಾನೋತ್ಸವ ಮಂಡಳಿ ಸುವರ್ಣ ಗಣೇಶೋತ್ಸವದ ವಿಜೃಂಭಣೆಯ ಮೆರವಣಿಗೆ.](https://satyamityanews.com/district-news/betageri-public-shri-gajanotsava-board-golden-ganesh-festival-grand-procession/): ಬೆಟಗೇರಿಯ ಸಾರ್ವಜನಿಕ ಶ್ರೀ ಗಜಾನೋತ್ಸವ ಮಂಡಳಿ ಸುವರ್ಣ ಗಣೇಶೋತ್ಸವದ ವಿಜೃಂಭಣೆಯ ಮೆರವಣಿಗೆ. ಗದಗ : ಸತ್ಯಮಿಥ್ಯ (ಆ-23) ನಗರದ ಬೆಟಗೇರಿಯ ಸಾರ್ವಜನಿಕ ಶ್ರೀ ಗಜಾನೋತ್ಸವ ಮಂಡಳಿಯ 50ನೇ ವರ್ಷದ ಸುವರ್ಣ ಗಣೇಶೋತ್ಸವದ ಪ್ರಯುಕ್ತ ವಿಜೃಂಭಣೆಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಗಜಾನನ ಮಂಡಳಿಯ ಅಧ್ಯಕ್ಷರಾದ ಉದಯ ವರ್ಣೇಕರ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಹೇಳಿದ್ದಾರೆ. ನಂತರ ಮಾತನಾಡಿದ ಅವರು ಸುವರ್ಣ ಗಣೇಶೋತ್ಸವದ ಪ್ರಯುಕ್ತ ನಗರದ ಜೆ ಟಿ ಕಾಲೇಜ್ ಹತ್ತಿರವಿರುವ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕುರಹಟ್ಟಿ ಪೇಟೆಯ ನೀಲಕಂಠೇಶ್ವರ ಮಠದಿಂದ 101 ಕುಂಭಮೇಳದೊಂದಿಗೆ ಸಕಲ ವಾದ್ಯ ಮೇಳದೊಂದಿಗೆ ನಗರದ ವಿವಿಧ ಬೀದಿಗಳಲ್ಲಿ ವಿಜೃಂಭಣೆಯ ಮೆರವಣಿಗೆ ಹೊರಟು ಗಜಾನನ ಪ್ರತಿಷ್ಠಾಪನೆಯ ಮಲ್ಲಿಕಾರ್ಜುನ ರಸ್ತೆಯವರೆಗೆ ಮೆರವಣಿಗೆ ನಡೆಯಲ್ಲಿದ್ದು ಅವಳಿ ನಗರದ ಎಲ್ಲ ಜನತೆಯು ಪಾಲ್ಗೊಳ್ಳುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು. ಮೆರವಣಿಗೆಯಲ್ಲಿ ಗಜಾನನ ಮಂಡಳಿಯ ಪದಾಧಿಕಾರಿಗಳಾದ ಪರಶುರಾಮ ಕಟ್ಟಿಮನಿ ಈರಣ್ಣ ಜ್ಯೋತಿ, ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ವಿಜೃಂಭಣೆಯ ಮೆರವಣಿಗೆಯಲ್ಲಿ … - [ಸುರಪುರ / ಕುಡಿಯೋ ನೀರಿಗಾಗಿ ಆಹಾಕಾರ.](https://satyamityanews.com/local-news/surapura-prayer-for-drinking-water/): ಸುರಪುರ / ಕುಡಿಯೋ ನೀರಿಗಾಗಿ ಆಹಾಕಾರ ರಾಯಗೇರಾ: ಸತ್ಯಮಿಥ್ಯ (ಆ-23) ಸುರಪೂರ ತಾಲ್ಲೂಕಿನ ದೇವತ್ಕಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ರಾಯಗೇರಾ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಗ್ರಾಮ ಪಂಚಾಯಿತಿ ದೇವತ್ಕಲ ಪಿ.ಡಿ.ಓ ಗಮನಕ್ಕೆ ಹಲವು ಬಾರಿ ತಂದರು ಕ್ಯಾರೇ ಎನ್ನುತ್ತಿಲ್ಲ. ಈ ರಾಯಗೇರಾ ಊರಿನ ಜನರು ಕುಡಿಯುವ ನೀರಿನ ಬೋರ ಮೋಟಾರ್ ಸುಟ್ಟು 7 ದಿನವಾಗಿದೆ ಎಂದು ಸಾರ್ವಜನಿಕರು ಗ್ರಾಮ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಈ ರಾಯಗೇರಾ ಗ್ರಾಮದ ಸಮಸ್ಯೆಯ ಬಗ್ಗೆ ನಿರ್ಲಕ್ಷ ತೋರುವ ಅಧಿಕಾರಿಗಳು ಬೇಡ ಬೇಡ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು . ಇದೇ ಸಂದರ್ಭದಲ್ಲಿ ರಾಯಗೇರಾ ಗ್ರಾಮದ ಜನರು ಮತ್ತು ಈ ಊರಿನ ಯಲ್ಲಪ್ಪ ವಕೀಲರು ಒತ್ತಾಯಿಸಿದರು ವರದಿ : ಶಿವು ರಾಠೋಡ - [ಮುಳುಗಡೆ ಪ್ರದೇಶಗಳಿಗೆ ತಾಲೂಕು ದಂಡಾಧಿಕಾರಿ ಭೇಟಿ.](https://satyamityanews.com/taluk/taluk-magistrate-visits-flooded-areas/): ಮುಳುಗಡೆ ಪ್ರದೇಶಗಳಿಗೆ ತಾಲೂಕು ದಂಡಾಧಿಕಾರಿ ಭೇಟಿ. ಸಾವಳಗಿ : ಸತ್ಯಮಿಥ್ಯ (ಆ-23) ಜಮಖಂಡಿ ತಾಲ್ಲೂಕಿನ ಮುತ್ತೂರು ಗ್ರಾಮದ ನಡುಗಡ್ಡೆ ಪ್ರದೇಶ ಹಾಗೂ ತುಬಚಿ ಗ್ರಾಮದ ಮುಳುಗಡೆ ಪ್ರದೇಶಗಳಿಗೆ ತಹಸೀಲ್ದಾರ ಅನಿಲ ಬಡಿಗೇರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ನದಿ ತೀರದ ಗ್ರಾಮಗಳು ಹಾಗೂ ನಡುಗಡ್ಡೆ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಡುಗಡ್ಡೆ ಪ್ರದೇಶದಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು. ತುಬಚಿ ಗ್ರಾಮದಲ್ಲೂ ಸಹ ಕೆಲ ಕುಟುಂಬಗಳು ಹಾಗೂ ಜಾನುವಾರುಗಳನ್ನು ಸ್ಥಳಾಂತರಿಸಲಾಯಿತು, ತಾಲೂಕಿನ ನದಿ ತೀರದ 23 ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದ್ದು, ಪ್ರವಾಹ ಸ್ಥಿತಿ ಎದುರಾದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ, ಗ್ರಾಮಲೆಕ್ಕಾಧಿಕಾ ರಿಗಳು ಹಾಗೂ ಪಿಡಿಒಗಳ ಮೂಲಕ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ವರದಿ : … - [ವಿಡಿಎಸ್ ಕ್ಲಾಸಿಕ್ ಸಿಬಿಎಸ್ಇ ಶಾಲೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ. ](https://satyamityanews.com/local-news/national-space-day-celebration-at-vds-classic-cbse-school/): ವಿಡಿಎಸ್ ಕ್ಲಾಸಿಕ್ ಸಿಬಿಎಸ್ಇ ಶಾಲೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ. ಗದಗ:ಸತ್ಯಮಿಥ್ಯ (ಆ-23). ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀ ಪ್ರತೀಕ. ಎಸ್. ಹುಯಿಲಗೋಳ ರವರು ರಾಷ್ಟ್ರೀಯ ಬಾಹ್ಯಾಕಾಶ ದಿನ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಭಾರತದ ಸಾಧನೆಗಳನ್ನು ಸಂಭ್ರಮಿಸಿ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಪ್ರಗತಿಯನ್ನು ದೇಶಕ್ಕೆ ತೋರಿಸುತ್ತದೆ. ಅದರೊಡನೆ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಗುರಿಯನ್ನು ಹೊಂದಿದೆ. ದೇಶದ ಬಾಹ್ಯಾಕಾಶ ಪರಿಶೋಧನೆಯು ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಇಸ್ರೋದ ವಿಶ್ರಾಂತ ವಿಜ್ಞಾನಿಗಳಾದ ಹಾಗೂ ನಮ್ಮ ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ಶ್ರೀ ಸುಧೀಂದ್ರ ಬಿಂದಗಿ ಹಾಗೂ ಇನ್ನೋರ್ವ ವಿಜ್ಞಾನಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರು ಚಂದ್ರಯಾನ 3 ಯಶಸ್ವಿ ಉಡಾವಣೆಗೆ ಸೇವೆ ಸಲ್ಲಿಸಿ ಕಾರ್ಯಾಚರಣೆಗೆ ಕಾರಣರಾಗಿದ್ದಾರೆ. ಇಂತಹ ಹೆಮ್ಮೆಯ ಶಿಕ್ಷಣ ಸಂಸ್ಥೆಯಲ್ಲಿ ಅಭ್ಯಾಸ … - [ಆರಂಭವಾಗದ ಕಾಳಜಿ ಕೇಂದ್ರ: ಜಾನುವಾರಿಗಿಲ್ಲ ಮೇವಿನ ವ್ಯವಸ್ಥೆ - ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು.](https://satyamityanews.com/local-news/unopened-concern-center-no-fodder-system-for-livestock-huge-amount-of-water-in-krishna-river/): ಆರಂಭವಾಗದ ಕಾಳಜಿ ಕೇಂದ್ರ: ಜಾನುವಾರಿಗಿಲ್ಲ ಮೇವಿನ ವ್ಯವಸ್ಥೆ – ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ನಡುಗಡ್ಡೆಯಾಗಿದ ಮುತ್ತೂರು | ಮನೆಗಳಿಗೆ ನುಗ್ಗಿದ ನೀರು ವರದಿ : ಸಚೀನ ಆರ್ ಜಾಧವ ಸಾವಳಗಿ:ಸತ್ಯಮಿಥ್ಯ (ಆ-23). ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ಜಮಖಂಡಿ ತಾಲ್ಲೂಕಿನ ಮುತ್ತೂರು ಗ್ರಾಮ ನಡುಗಡ್ಡೆಯಾಗಿದೆ. ಬಹುತೇಕ ರಸ್ತೆಗಳ ಮೇಲೆ ನೀರು ಬಂದಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಮುತ್ತೂರ ಗ್ರಾಮದ ಸುತ್ತಲೂ ನೀರು ಆವರಿಸಿರುವುದರಿಂದ ಬೋಟ್ ಮೂಲಕ ನಡುಗಡ್ಡೆಗೆ ಹೋಗುವಂತಾಗಿದೆ. ಸಾರ್ವಜನಿಕರಾದ ಧರೆಪ್ಪ ನಾಟಿಕಾರ, ರವಿ ನಾಟಿಕಾರ, ಹಣಮಂತ ನಾಟಿಕಾರ, ಮುತ್ತಣ್ಣನಾಟಿಕಾರ, ಗುರಸಿದ್ದ ಹಿಪ್ಪರಗಿ, ರಾಮು ಅಮಾತಾ ಅವರ ಮನೆಗಳಿಗೆ ನೀರು ನುಗ್ಗಿದೆ. ಆ ಕುಟುಂಬದವರು ಇನ್ನೂ ಸ್ಥಳಾಂತರವಾಗಲು ಹಿಂದೇಟು ಹಾಕುತ್ತಿದ್ದಾರೆ. ‘ತಾಲ್ಲೂಕಾಡಳಿತ ಇನ್ನೂ ಕಾಳಜಿ ಕೇಂದ್ರ ತೆರೆದಿಲ್ಲ, ಜಾನುವಾರಿಗೆ ಮೇವಿನ ವ್ಯವಸ್ಥೆ ಇಲ್ಲ. ಅಧಿಕಾರಿಗಳು ಇಲ್ಲಿ ಬಂದು ಮನೆ ಖಾಲಿ ಮಾಡಿ ಬೇರೆ ಕಡೆ ಸ್ಥಳಾಂತರವಾಗಲು ಒತ್ತಾಯಿಸುತ್ತಿದ್ದಾರೆ, ಮನೆ … - [ಅರಣ್ಯ ಇಲಾಖೆ ಕಟ್ಟಡ ಈಗ ಅನೈತಿಕ ಚಟುವಟಿಕೆಗಳ ತಾಣ.](https://satyamityanews.com/district-news/the-forest-department-building-is-now-a-hotbed-of-immoral-activities/): ಅರಣ್ಯ ಇಲಾಖೆ ಕಟ್ಟಡ ಈಗ ಅನೈತಿಕ ಚಟುವಟಿಕೆಗಳ ತಾಣ. ಸಾವಳಗಿ:ಸತ್ಯಮಿಥ್ಯ (ಆ-23). ಪಟ್ಟಣದಲ್ಲಿ ಮರಗಳ್ಳರ ಮತ್ತು ವನ್ಯ ಜೀವಿಗಳಾದ ಮೊಲ, ಕೌಜಗಗಳ ಕಳ್ಳರ ಉಪಟಳ ಹೆಚ್ಚಾಗಿದೆ. ಇಂಥವರನ್ನು ಹಿಡಿಯಬೇಕಾದ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾಳಜಿ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳ ಅನುಕೂಲಕ್ಕಾಗಿ ಸರ್ಕಾರದಿಂದ ಸುಸಜ್ಜಿತವಾದ ವಸತಿ ಗೃಹಗಳು ನಿರ್ಮಾಣ ಮಾಡಿದ್ದಾರೆ ಆದರೂ ಯಾವುದೇ ಸಿಬ್ಬಂದಿಗಳ ಅದರ ಸದುಪಯೋಗ ಪಡಿದುಕೊಳ್ಳದೆ. ಸರಕಾರದ ಹಣವನ್ನು ವ್ಯರ್ಥ ಮಾಡಿದಂತಾಗಿದೆ.ಈ ಕಟ್ಟಡ ರಾತ್ರಿ ಆದರೆ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ರಾತ್ರಿ ಆದರೆ ಅಕ್ರಮ ಚಟುವಟಿಕೆಯ ಸ್ಥಳವಾಗಿ ಪರಿವರ್ತನೆ ಯಾಗಿದೆ. ಸಿಬ್ಬಂದಿಗಳು ತಮಗೆ ಇಷ್ಟ ಬಂದಾಗ ಬರುವುದು ಹೋಗುವದು ಮಾಡುತಿದ್ದಾರೆ. ಹೊದ ವರ್ಷ ಸರಕಾರ ಅರಣ್ಯ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲು ಅನುದಾನ ಬಿಡುಗಡೆ ಮಾಡಿದ್ದು ಅದರಂತೆ ಸಿಬ್ಬಂದಿಗಳು ಅಚ್ಚುಕಟ್ಟಾಗಿ ನೇಡು ತೋಪಗಳನ್ನು ನಿರ್ವಹಣೆ ಮಾಡಿದ್ದು ಆದರೆ ಈಗ ಹೂಸದಾಗಿ ಬಂದಂತಹ ಸಿಬ್ಬಂದಿಗಳು ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಸಾವಳಗಿಯ … - [ವೈಭವದಿಂದ ಜರುಗಿದ ಶಿವಭಜನೆ ಮಹಾಮಂಗಲೋತ್ಸವ.](https://satyamityanews.com/local-news/the-grand-celebration-of-shiva-bhajana-was-celebrated-with-great-pomp/): ವೈಭವದಿಂದ ಜರುಗಿದ ಶಿವಭಜನೆ ಮಹಾಮಂಗಲೋತ್ಸವ. ತಾವರಗೇರಾ: ಸತ್ಯಮಿಥ್ಯ (ಆ – 22). ಪಟ್ಟಣದ ಕುರುಹಿನಶೆಟ್ಟಿ ಟ್ರಸ್ಟ್ ಹಾಗೂ ಶ್ರೀ ನೀಲಕಂಠೇಶ್ವರ ಸಾಂಸ್ಕೃತಿಕ ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ತಾವರಗೇರಾ ಇವರ ವತಿಯಿಂದ ನಡೆದ ಶಿವ ಭಜನೆಯ ಮಹಾಮಂಗಲೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಊರಿನ ಪ್ರಮುಖ ಬೀದಿಗಳಲ್ಲಿ ನೀಲಕಂಠೇಶ್ವರ ಭಾವಚಿತ್ರವನ್ನು, ಸಕಲ ವಾದ್ಯಗಳ ಜೈಂಕಾರದಲ್ಲಿ ಭಕ್ತಿಯ ಘೋಷಣೆಗಳೊಂದಿಗೆ ನೂರಾರು ಮಹಿಳೆಯರು ಪೂರ್ಣ ಕುಂಭದದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು . ಕಾರ್ಯಕ್ರಮದಲ್ಲಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿತ್ತು ಜೊತೆಗೆ ನೂರಾರು ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆಯನ್ನು ಟ್ರಸ್ಟ್ ವತಿಯಿಂದ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಲಕ್ಷ್ಮಣಪ್ಪ ಶಿರವಾರ, ಹನುಮಂತಪ್ಪ ಐಲಿ, ನಾರಾಯಣಪ್ಪ ಐಲಿ, ಮಹೇಶ ಉಪ್ಪಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವರದಿ:ಎಸ್ ಪಿ ಶಿರವಾರ. - [ನಿವೃತ್ತ ಶಿಕ್ಷಕಿ ಕಸ್ತೂರಮ್ಮ ಹಿರೇಮಠ್ ರವರಿಗೆ "ಶಿವಶರಣೆ ಮುಕ್ತಾಯಕ್ಕ" ಪ್ರಶಸ್ತಿ.](https://satyamityanews.com/district-news/retired-teacher-kasturamma-hiremath-receives-shivasharanam-vataarika-award/): ನಿವೃತ್ತ ಶಿಕ್ಷಕಿ ಕಸ್ತೂರಮ್ಮ ಹಿರೇಮಠ್ ರವರಿಗೆ “ಶಿವಶರಣೆ ಮುಕ್ತಾಯಕ್ಕ” ಪ್ರಶಸ್ತಿ. ಗದಗ : ಸತ್ಯಮಿಥ್ಯ (ಆ-22). ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಕೊಡಮಾಡಲ್ಪಡುವ “ಶಿವಶರಣೆ ಮುಕ್ತಾಯಕ್ಕ” ಪ್ರಶಸ್ತಿಯನ್ನು ಗಜೇಂದ್ರಗಡದ ನಿವೃತ್ತ ಶಿಕ್ಷಕಿ,ಸಾಹಿತಿ ಮತ್ತು ಭಾರತ ಸ್ವತಂತ್ರ ಸೇನಾನಿ ಬಸವಕುಮಾರ ಮುಳಗುಂದಮಠರವರ ಸುಪುತ್ರಿಯಾದ ಕಸ್ತೂರೆಮ್ಮ ಹಿರೇಮಠರವರಿಗೆ ಲಭಿಸಿದೆ. ಪ್ರಶಸ್ತಿ ಪ್ರಧಾನ ಸಮಾರಂಭ ಆಗಸ್ಟ್ 24ರ ರವಿವಾರ ಗದುಗಿನ ಶ್ರೀ ತೋಂಟದಾರ್ಯ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಜರಗುವ ಗದಗ ಜಿಲ್ಲಾ ದ್ವಿತೀಯ ಕದಳಿ ಮಹಿಳಾ ಸಮ್ಮೇಳನದಲ್ಲಿ ವಿತರಿಸಲಾಗುವುದು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಮೊದಲಿಗೆ ಧ್ವಜಾರೋಹಣ ನಂತರ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಉದ್ಘಾಟನಾ ಸಮಾರಂಭ,ಪ್ರಶಸ್ತಿ ಪುರಸ್ಕಾರ ಹಲವು ಚಿಂತನ ಘೋಷ್ಠಿಗಳನ್ನು ಒಳಗೊಂಡು ಅದ್ಭುತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಮತ್ತು ನಾಡಿನ ವಿವಿಧ ಭಾಗಗಳಿಂದ ಆಸಕ್ತ ಶರಣ ಶರಣೀಯರು ಆಗಮಿಸಲಿದ್ದಾರೆ. ಪ್ರಶಸ್ತಿಗಳು ವ್ಯಕ್ತಿಯ ಜವಾಬ್ದಾರಿಗಳನ್ನು ಹೆಚ್ಚಿಸುತ್ತವೆ. … - [ನಾಳೆ ನಾಡಿದ್ದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪುರಾಣ ಮಹಾಮಂಗಲೋತ್ಸವ.](https://satyamityanews.com/district-news/tomorrow-is-the-purana-mahamangalotsava-with-special-religious-programs/): ನಾಳೆ ನಾಡಿದ್ದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪುರಾಣ ಮಹಾಮಂಗಲೋತ್ಸವ. ಗಜೇಂದ್ರಗಡ:ಸತ್ಯಮಿಥ್ಯ (ಆ-22). ವೀರಶೈವ ಲಿಂಗಾಯತ ಸಮಾಜ ಗಜೇಂದ್ರಗಡ-ಉಣಚಗೇರಿ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀ ಹಾನಗಲ್ ಕುಮಾರಮಹಾಸ್ವಾಮಿಗಳ ಪುರಾಣ ಮಹಾಮಂಗಲೋತ್ಸವ ನಿಮಿತ್ತ ಆ.23 ರಂದು ಶನಿವಾರ ಸಂಜೆ 6 ಗಂಟೆಗೆ ಧಾರ್ಮಿಕ ಕಾರ್ಯಕ್ರಮ ಜರುಗುವುದು. ಪಾವನ ಸಾನಿಧ್ಯವನ್ನು ಮೈಸೂರುಮಠದ ವಿಜಯಮಹಾಂತ ಸ್ವಾಮೀಜಿ, ಸಾನಿಧ್ಯವನ್ನು ಹಾಲಕೆರೆಯ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಯಲಬುರ್ಗಾ ಶ್ರೀಧರಮುರಡಿ ಹಿರೇಮಠದ ಬಸವಲಿಂಗ ಶಿವಾಚಾರ್ಯರು, ನಿಡಗುಂಡಿಕೊಪ್ಪದ ಚನ್ನಬಸವ ಸ್ವಾಮೀಜಿ ಸಾನಿಧ್ಯ ವಹಿಸುವವರು. ಧಾರ್ಮಿಕ ಕಾರ್ಯಕ್ರಮವನ್ನು ಶಾಸಕ ಜಿ.ಎಸ್.ಪಾಟೀಲ ಉದ್ಘಾಟಿಸುವವರು.ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ ವಹಿಸುವವರು. ಸೇರಿದಂತೆ ಇತರ ಅತಿಥಿಗಳು ಭಾಗವಹಿಸುವವರು. ಈ ವೇಳೆಯಲ್ಲಿ 2024-25 ಸಾಲಿನಲ್ಲಿ ನಿವೃತ್ತಿ ಹೊಂದಿದ ಸ್ಥಳೀಯ ನೌಕರರಿಗೆ ಹಾಗೂ ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಜರುಗುವುದು. ಆ.24 ರಂದು ಭಾನುವಾರ ಪುರಾಣ ಮಹಾಮಂಗಲೋತ್ಸವ ನಿಮಿತ್ತ ಶ್ರೀ ಹಾನಗಲ್ ಕುಮಾರ ಮಹಾಸ್ವಾಮಿಗಳ … - [ಗದಗ : ಸಾರ್ವಜನಿಕ ಶ್ರೀ ಗಜಾನನೋತ್ಸವ ಮಹಾಮಂಡಳಿ ವತಿಯಿಂದ ಪೂರ್ವಭಾವಿ ಸಭೆ](https://satyamityanews.com/district-news/gadag-preliminary-meeting-held-by-the-public-shri-gajananotsava-mahamandali/): ಗದಗ : ಸಾರ್ವಜನಿಕ ಶ್ರೀ ಗಜಾನನೋತ್ಸವ ಮಹಾಮಂಡಳಿ ವತಿಯಿಂದ ಪೂರ್ವಭಾವಿ ಸಭೆ ಗದಗ : ಸತ್ಯಮಿಥ್ಯ (ಆ-21) ನಗರದ ಸಾರ್ವಜನಿಕ ಶ್ರೀ ಗಜಾನನೋತ್ಸವ ಮಹಾಮಂಡಳಿ ವತಿಯಿಂದ 2025 ನೇ ಸಾಲಿನ ಪೂರ್ವಭಾವಿ ಸಭೆಯನ್ನು ದಿನಾಂಕ 24 ರವಿವಾರದಂದು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಮಧ್ಯಾಹ್ನ 12:00 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಹಾಮಂಡಳಿಯ ಅಧ್ಯಕ್ಷರಾದ ರಾಜಣ್ಣ ಮಲ್ಲಾಡದ ಅವರು ಪತ್ರಿಕಾ ಪ್ರಕಟಣೆ ಮೂಲಕ ಹೇಳಿದ್ದಾರೆ. ನಂತರ ಮಾತನಾಡಿದ ಅವರು ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ಗದಗ ಬೆಟಗೇರಿ ಅವಳಿ ನಗರದ ಎಲ್ಲಾ ಮಂಡಳಿಯವರು ಸಲಹೆ ಸೂಚನೆಗಳನ್ನು ಕೊಡುವುದರೊಂದಿಗೆ ಒಗ್ಗಟ್ಟಿನೊಂದಿಗೆ ಗಣೇಶೋತ್ಸವವನ್ನು ಆಚರಿಸೋಣ ಆದ್ದರಿಂದ ಸರ್ವ ಗಜಾನನ ಮಹಾಮಂಡಳಿಯ ಸದಸ್ಯರು ಹಾಗೂ ಎಲ್ಲ ಗಣೇಶ ಉತ್ಸವ ಮಂಡಳಿಯ ಅಧ್ಯಕ್ಷರು ಪದಾಧಿಕಾರಿಗಳು ಪೂರ್ವಭಾವಿ ಸಭೆಗೆ ಆಗಮಿಸಿ ಪೂರ್ವಭಾವಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ವರದಿ : ಮುತ್ತು ಗೋಸಲ. - [ಚಿತ್ರದುರ್ಗದ ಘಟನೆಯ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ - ಎಸ್ ಎಫ್ ಐ](https://satyamityanews.com/state-news/massive-protest-across-the-state-if-the-accused-in-the-chitradurga-incident-are-not-arrested-sfi/): ಚಿತ್ರದುರ್ಗದ ಘಟನೆಯ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ – ಎಸ್ ಎಫ್ ಐ ಗಜೇಂದ್ರಗಡ : ಸತ್ಯಮಿಥ್ಯ (ಆ-21). ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯು (ಎಸ್ಸಿ ಎಸ್ಟಿ) ವಸತಿ ನಿಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕಳೆದ ಎರಡು ದಿನಗಳಿಂದ ವಿದ್ಯಾರ್ಥಿನಿಯು ಕಾಣೆಯಾಗಿದ್ದು ಇಂದು ಅರೆಬೇರೆ ಸುಟ್ಟ ಸ್ಥಿತಿಯಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು ಕೂಡಲೇ ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಮತ್ತು ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ಸಂಘಟನೆ ಒತ್ತಾಯಿಸುತ್ತದೆ. ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾ ಅಧ್ಯಕ್ಷರಾದ ಚಂದ್ರು ರಾಠೋಡ ಮಾತನಾಡಿ ರಾಜ್ಯದ ಶಾಲಾ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳ ಬಗ್ಗೆ ಮುಖ್ಯವಾಗಿ ವಿದ್ಯಾರ್ಥಿನಿಯರು ಬಗ್ಗೆ ಕಾಳಜಿ ವಹಿಸುವಂತಹ ವ್ಯವಸ್ಥೆ ಇಲ್ಲಾ ಲೈಂಗಿಕ ಕಿರುಕುಳ ಆಗುತ್ತಿದ್ದರೆ ಅದನ್ನು … - [ಗಜೇಂದ್ರಗಡ : ನಾಳೆ ಒಳಮೀಸಲಾತಿ ವಿರೋಧಿಸಿ ಹೋರಾಟಕ್ಕೆ ಕರೆ.](https://satyamityanews.com/trending-news/gajendragarh-call-for-protest-against-internal-reservation-tomorrow/): ಗಜೇಂದ್ರಗಡ : ನಾಳೆ ಒಳಮೀಸಲಾತಿ ವಿರೋಧಿಸಿ ಹೋರಾಟಕ್ಕೆ ಕರೆ. ಗಜೇಂದ್ರಗಡ : ಸತ್ಯಮಿಥ್ಯ (ಆ-20). ರಾಜ್ಯಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿ ವಿರೋಧಿಸಿ ತಾಲೂಕಿನ 63 ಸಮಾಜದವರಿಂದ ನಾಳೆ ಗಜೇಂದ್ರಗಡದಲ್ಲಿ ಹೋರಾಟ ಹಮ್ಮಿಕೊಂಡಿದ್ದಾರೆ. ಗುರುವಾರ ಬೆಳಿಗ್ಗೆ 11 ಗಂಟೆಗೆ ನಗರದ ಹಿರೇದುರ್ಗಾದೇವಿ ದೇವಸ್ಥಾನದಿಂದ ಪುರಸಭೆ ಮಾರ್ಗವಾಗಿ ಮೈಸೂರುಮಠ ಬಸವೇಶ್ವರ ಸರ್ಕಲ್ ನಿಂದ ದುರ್ಗಾ ಸರ್ಕಲ್, ಅಂಬೇಡ್ಕರ್ ವೃತ್ತ ಕಾಲಕಾಲೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವದು ಎನ್ನುವ ವಿಚಾರವನ್ನು ತಹಸೀಲ್ದಾರ ಕಿರಣಕುಮಾರ ಕುಲಕರ್ಣಿಯವರಿಗೆ ಮನವಿ ಮೂಲಕ 63 ಸಮಾಜದ ಮುಖಂಡರು ತಿಳಿಸಿದ್ದಾರೆ. ವರದಿ : ಚನ್ನು. ಎಸ್. - [ಬೆಟಗೇರಿ : ಪೊಲೀಸರ ಕಾರ್ಯಚರಣೆ ಮನೆ ಕಳ್ಳತನದ ಆರೋಪಿಗಳ ಬಂಧನ.](https://satyamityanews.com/trending-news/betageri-police-operation-leads-to-arrest-of-suspects-in-house-burglary/): ಬೆಟಗೇರಿ : ಪೊಲೀಸರ ಕಾರ್ಯಚರಣೆ ಮನೆ ಕಳ್ಳತನದ ಆರೋಪಿಗಳ ಬಂಧನ. 401,900/- ರೂಗಳ ಕಿಮ್ಮತ್ತಿನ ಬಂಗಾರ, ಬೆಳ್ಳಿಯ ಆಭರಣಗಳು ವಶಕ್ಕೆ. ಗದಗ : ಸತ್ಯಮಿಥ್ಯ (ಆ-20). ನಗರದ ಬೆಟಗೇರಿ ಪೊಲೀಸರ ಕಾರ್ಯಚರಣೆ ಮೂಲಕ ಮನೆ ಕಳ್ಳತನದ ಆರೋಪಿಗಳನ್ನು ಬಂಧಿಸಿ ಆರೋಪಿಯಿಂದ 401,900/- ರೂಗಳ ಕಿಮ್ಮತ್ತಿನ ಬಂಗಾರ, ಬೆಳ್ಳಿಯ ಆಭರಣಗಳು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಕುರಿತು ಪ್ರಕಾಶ ತಂದೆ ಶಂಕ್ರಪ್ಪ ಗಟ್ಟಿರವರ ಮಾರುತಿ ನಗರ, 1 ನೇ ಕ್ರಾಸ್ 3 ನೇ ಅಡ್ಡ ರಸ್ತೆಯಲ್ಲಿರುವ ಅವರು ಮನೆಯ ಕೀಲಿ ಹಾಕಿಕೊಂಡು ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದ ವೇಳೆಯಲ್ಲಿ ಆರೋಪಿಗಳು ಮನೆಯ ಮುಂದಿನ ಬಾಗಿಲನ್ನು ಮುರಿದು ಒಳಗೆ ಹೋಗಿ ಟ್ರೇಜರಿಯ ಲಾಕರ್ ಮುರಿದು 104500/- ರೂಗಳು ಮತ್ತು 25,000/- ರೂ ಕಿಮ್ಮತ್ತಿನ 5 ಗ್ರಾಂ ತೂಕದ ಬಂಗಾರ ಆಭರಣಗಳು ಹಾಗೂ 1400/-ರೂ ಕಿಮ್ಮತ್ತಿನ ಬೆಳ್ಳಿಯ ಆಭರಣಗಳು. 100 ರೂ ಕಿಮ್ಮತ್ತಿನ ಒಂದು ಕಾಲೇಜ್ ಬ್ಯಾಗ್ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಪ್ರಕರಣದ ಕುರಿತು ಸಂಜೀವ ತಂದೆ … - [ಉಕ್ಕಿ ಹರಿಯುತ್ತಿರುವ ತುಂಗಭದ್ರೆ; ಜನರಲ್ಲಿ ಹರ್ಷ.](https://satyamityanews.com/trending-news/tungabhadra-river-overflowing-people-rejoice/): ಉಕ್ಕಿ ಹರಿಯುತ್ತಿರುವ ತುಂಗಭದ್ರೆ; ಜನರಲ್ಲಿ ಹರ್ಷ ಗದಗ : ಸತ್ಯಮಿಥ್ಯ (ಆ-20) ನಿರಂತರವಾಗಿ ಮಳೆಯಿಂದಾಗಿ ತುಂಗಭದ್ರಾ ನದಿ ಈಗ ಉಕ್ಕಿ ಹರಿಯುತ್ತಿದೆ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿ ನಿರ್ಮಿಸಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜ್ ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರನ್ನು ತುಂಗಭದ್ರಾ ನದಿಗೆ ಹರಿಸಲಾಗುತ್ತಿದೆ. ತುಂಗಭದ್ರಾ ನದಿಯನ್ನು ಸಂಪರ್ಕಿಸುವ ತುಂಗಾ ಜಲಾಶಯದಿಂದ ಮಂಗಳವಾರ ತುಂಗಭದ್ರಾ ನದಿಗೆ 77,000 ಕ್ಯುಸೆಕ್ ಹಾಗೂ ಭದ್ರಾ ಜಲಾಶಯದಿಂದ 44,000 ಕ್ಯುಸೆಕ್ ನೀರು ಹರಿಸಲಾಗಿದೆ. ಜತೆಗೆ ಹತ್ತಿರದ ವರದಾ ನದಿಯಿಂದ 16,209 ಕ್ಯುಸೆಕ್ ನೀರು ತುಂಗಭದ್ರೆಯ ಒಡಲು ಸೇರಿದೆ. ಇದರಿಂದಾಗಿ ತಾಲ್ಲೂಕಿನಾದ್ಯಂತ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಹಮ್ಮಿಗಿ ಗ್ರಾಮದಲ್ಲಿ ನಿರ್ಮಿಸಿರುವ ಶಿಂಗಟಾಲೂರ ಏತ ನೀರಾವರಿ ಬ್ಯಾರೇಜ್ಗೆ ಆ.13ರಂದು 25,178 ಕ್ಯುಸೆಕ್, ಆ.14ರಂದು 28,887 ಕ್ಯುಸೆಕ್, 15ರಂದು 29,028 ಕ್ಯುಸೆಕ್, 16ರಂದು 30,899 ಕ್ಯುಸೆಕ್, 17ರಂದು 42,660, 18ರಂದು 63,743 ಕ್ಯುಸೆಕ್ ಹಾಗೂ 19ರಂದು 1,50,406 ಕ್ಯುಸೆಕ್ ನೀರು ಹರಿದು ಲಬಂದಿದೆ. ಬ್ಯಾರೇಜಿನ 26 ಗೇಟ್ಗಳ ಪೈಕಿ … - [ಎಡಗೈ ಮತ್ತು ಬಲಗೈ ಸಮುದಾಯಕ್ಕೆ ಶೇ 6 ಹಾಗೂ ಸ್ಪರ್ಶ ಸಮುದಾಯಕ್ಕೆ ಶೇ 5 ರಷ್ಟು ಒಳಮೀಸಲಾತಿಗೆ ಸಂಪುಟ ಒಪ್ಪಿಗೆ !](https://satyamityanews.com/trending-news/cabinet-approves-6-internal-reservation-for-left-handed-and-right-handed-communities-and-5-for-the-deaf-community/): ಎಡಗೈ ಮತ್ತು ಬಲಗೈ ಸಮುದಾಯಕ್ಕೆ ಶೇ 6 ಹಾಗೂ ಸ್ಪರ್ಶ ಸಮುದಾಯಕ್ಕೆ ಶೇ 5 ರಷ್ಟು ಒಳಮೀಸಲಾತಿಗೆ ಸಂಪುಟ ಒಪ್ಪಿಗೆ ! ಬೆಂಗಳೂರು : ಸತ್ಯಮಿಥ್ಯ (ಆ -19) ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಕುರಿತು ಇಂದು ವಿಧಾನಸಭೆಯಲ್ಲಿ ಪರ ವಿರೋಧಗಳು ಬಹಳಷ್ಟು ಕೇಳಿ ಬಂದವು. ಆ ಕುರಿತು ಸಾಯಂಕಾಲ 7 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿತ್ತು. ಒಳಮೀಸಲಾತಿ ಕುರಿತು ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಒಳ ಮೀಸಲಾತಿಯನ್ನು ಮೂರು ಗುಂಪುಗಳಾಗಿ ವಿಂಗಡಿಸಲು ಒಪ್ಪಿಗೆ ಸಿಕ್ಕಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯಲ್ಲಿ ಮೀಸಲಾತಿಯನ್ನು 5 ಭಾಗಗಳಾಗಿ ವಿಂಗಡಿಸಲಾಗಿತ್ತು. ಅದಕ್ಕೆ ಪೂರಕವಾಗಿ ಕೇವಲ ಮೂರು ಭಾಗಗಳಾಗಿ ವಿಂಗಡಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಇದರಲ್ಲಿ ಎಡಗೈ ಸಮುದಾಯಕ್ಕೆ 6%, ಬಲಗೈ ಸಮುದಾಯಕ್ಕೆ 6%,ಸ್ಪರ್ಶ ಸಮುದಾಯಕ್ಕೆ 5%ಒಳಮೀಸಲಾತಿ ನೀಡಲು ಅನುಮೋದನೆ ನೀಡಲಾಗಿದೆ. ಎಡಗೈ ಸಮುದಾಯದಲ್ಲಿ 18 ಜಾತಿಗಳಿದ್ದರೆ, ಬಲಗೈ ಸಮುದಾಯದಲ್ಲಿ 20 … - [ಮಕ್ಕಳಿಗೆ ಉಚಿತ ನೋಟ ಬುಕ್ ವಿತರಿಸುವ ಮೂಲಕ ಮಾಜಿ ಸಚಿವ ಕೆ.ಜಿ. ಬಂಡಿಯವರ ಜನ್ಮದಿನಾಚರಣೆ.](https://satyamityanews.com/trending-news/former-minister-k-g-bundys-birthday-celebrated-by-distributing-free-note-books-to-children/): ಮಕ್ಕಳಿಗೆ ಉಚಿತ ನೋಟ ಬುಕ್ ವಿತರಿಸುವ ಮೂಲಕ ಮಾಜಿ ಸಚಿವ ಕೆ.ಜಿ. ಬಂಡಿಯವರ ಜನ್ಮದಿನಾಚರಣೆ. ಗಜೇಂದ್ರಗಡ : ಸತ್ಯಮಿಥ್ಯ (ಆ-19). ಗಜೇಂದ್ರಗಡ ಬಿಜೆಪಿ ನಗರ ಘಟಕ ಹಾಗೂ ಬಿಜೆಪಿ ರೋಣ ಮಂಡಲ ಹಿಂದುಳಿದ ಮೋರ್ಚಾದ ವತಿಯಿಂದ ಮಾಜಿ ಸಚಿವರಾದ ಕಳಕಪ್ಪ ಬಂಡಿಯವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಪಟ್ಟಣದ ರೋಣ ರಸ್ತೆಯಲ್ಲಿರುವ ಅಲೆಮಾರಿ ಜನಾಂಗದ ಮಕ್ಕಳಿಗೆ ನೋಟ್ ಬುಕ್ ಹಾಗೂ ಸಿಹಿಯನ್ನು ಹಂಚುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕಳಕಪ್ಪ ಬಂಡಿಯವರ ಸುಪುತ್ರದ ಕರಣ್ ಬಂಡಿ ಬಿಜೆಪಿಯ ಹಿರಿಯ ಮುಖಂಡರಾದ ಶಿವಾನಂದ ಮಠದ ಬಿಜೆಪಿ ನಗರ ಘಟಕದ ಅಧ್ಯಕ್ಷರಾದ ರಾಜೇಂದ್ರ ಘೋರ್ಪಡೆ. ಹಿಂದುಳಿದ ಮೋರ್ಚಾ ಅಧ್ಯಕ್ಷರಾದ ರಂಗನಾಥ ಮೇಟಿ, ಗಜೇಂದ್ರಗಡ ಪುರಸಭೆಯ ಸದಸ್ಯರಾದ ಯಮನೂರಪ್ಪ ತೀರಕೋಜಿ, ರೂಪಲೇಶ ರಾಠೋಡ್, ಯು ಆರ್ ಚನ್ನಮ್ಮನವರ ಹಾಗೂ ವಿವೇಕಾನಂದ ಆಶ್ರಮ ಶಾಲೆಯ ಅಧ್ಯಕ್ಷರಾದ ವಿನಾಯಕ ಜಾದವ ಬಿಜೆಪಿ ರೋಣ ಮಂಡಲ ಪ್ರಧಾನ ಕಾರ್ಯದರ್ಶಿಯಾದ ಬಾಳೋಜಿರಾವ್ ಭೋಸ್ಲೆ, ಮುಖಂಡರಾದ ಮಹಾತೇಶ ಪೂಜಾರ, ಸುಗೀರೇಶ ಕಾಜಗಾರ,ಬದ್ರಿ ಜೋಷಿ ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ … - [ಮುರುಗೇಶ್ ನಿರಾಣಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಆರೋಗ್ಯ ಶಿಬಿರ.](https://satyamityanews.com/trending-news/health-camp-on-the-occasion-of-murugesh-niranis-birthday/): ಮುರುಗೇಶ್ ನಿರಾಣಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಆರೋಗ್ಯ ಶಿಬಿರ. ಸಾವಳಗಿ:ಸತ್ಯಮಿಥ್ಯ (ಆ-19). ನಾವು ಆರೋಗ್ಯ ಲೆಕ್ಕಿಸದೆ ದುಡಿಯುತ್ತೇವೆ. ಆದರೆ ಅರೋಗ್ಯ ಕೈಕೊಟ್ಟಾಗ ದುಡಿದ ಹಣ ಒಯ್ದು ಸುರಿಯುತ್ತೇವೆ. ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಾಘಾತದಂತಹ ರೋಗಗಳು ಹೆಚ್ಚುತ್ತಿವೆ. ಆರೋಗ್ಯದತ್ತ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು’ ಎಂದು ಕೆ. ಎಲ್. ಇ ವಿಶ್ವವಿದ್ಯಾಲಯ, ಡಾ// ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಜೆ. ಎನ್. ಮೆಡಿಕಲ್ ಕಾಲೇಜಿನ ವೈದ್ಯಾಧಿಕಾರಿ ಡಾ|| ಅಲ್ಲಮಪ್ರಭು ಕುಡಚಿ ಹೇಳಿದರು. ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಹುಟ್ಟು ಹಬ್ಬದ ನಿಮಿತ್ಯವಾಗಿ ಡಾ. ರಾವಳ ಅವರ ಎಸ್. ಕೆ. ಮಲ್ಟಿಸ್ಪೇಶಲಿಟಿ ಆಸ್ಪತ್ರೆಯಲ್ಲಿ ಕೆ. ಎಲ್. ಇ ವಿಶ್ವವಿದ್ಯಾಲಯ, ಡಾ// ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಜೆ. ಎನ್. ಮೆಡಿಕಲ್ ಕಾಲೇಜು ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ … - [ಸಾಂಪ್ರದಾಯಕ ಇತಿಹಾಸಕ್ಕೆ ಮೆರಗು ತಂದ ಸಿಡಿ ಉತ್ಸವ.](https://satyamityanews.com/district-news/a-cd-festival-that-brought-joy-to-traditional-history/): ಸಾಂಪ್ರದಾಯಕ ಇತಿಹಾಸಕ್ಕೆ ಮೆರಗು ತಂದ ಸಿಡಿ ಉತ್ಸವ. ನೋಡುಗರ ಕಣ್ಮನ ಸೆಳೆದ ಜೋಗತಿ ಜೋಗಮ್ಮರ ಕುಣಿತ. ಗಜೇಂದ್ರಗಡ /ಇಟಗಿ : ಸತ್ಯಮಿಥ್ಯ (ಆ-19). ರೋಣ ತಾಲೂಕು ಇಟಗಿ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ಜರಗುವ ಸಿಡಿ ಉತ್ಸವ ತನ್ನದೇ ಆದ ಸಾಂಪ್ರದಾಯಕ ಇತಿಹಾಸವನ್ನು ಹೊಂದಿದ್ದು ಗ್ರಾಮದ ಆರಾಧ್ಯ ದೇವಿಯಾದ ಧರ್ಮದೇವತೆ ಶ್ರೀ ಭೀಮಾಂಬಿಕೆ ದೇವಿಯ ಜೀವಿತಾವಧಿಯಿಂದಲೂ ಇಂದಿನವರೆಗೂ ಮೂರು ವರ್ಷಕ್ಕೊಮ್ಮೆ ಸಿಡಿ ಉತ್ಸವ ವಿಜೃಂಭಣೆಯಿಂದ ಜರುಗುತ್ತಿದೆ. ಅದರಂತೆ ಇಂದು ಸಾಂಪ್ರದಾಯಕ ಇತಿಹಾಸಕ್ಕೆ ಗ್ರಾಮದಲ್ಲಿ ಸಿಡಿ ಉತ್ಸವವು ನೋಡುಗರ ಕಣ್ಮನ ಸೆಳೆಯುವ ರೀತಿಯಲ್ಲಿ ತಲೆ ಮೇಲೆ ತುಂಬಿದ ಕೊಡ ಹೊತ್ತು ಜೋಗತಿ ಜೋಗಮ್ಮರ ವೇಶದಲ್ಲಿ ಯುವರ ಕುಣಿತವು ವಿಜೃಂಭಣೆಯಿಂದ ಜರುಗಿತು. ಸಿಡಿ ಉತ್ಸವವು ಧರ್ಮರ ಮಠದಿಂದ ಪ್ರಾರಂಭಿಸಿ ಸಿಡಿ ಕೊಡ ಹೊತ್ತ ಯುವಕರು ಪ್ರಥಮ ಅಕ್ಕಸಾಲಿಗರ ಮನೆಗೆ ಮಡಿಯಿಂದ ತೆರಳಿ ಸಿಡಿಕೊಡಕ್ಕೆ ಕಟ್ಟುವ ಯಲ್ಲಮ್ಮನ ಮೂರ್ತಿ ಕಟ್ಟಿ ದೇಸಾಯಿಯವರ ಮನೆಗೆ ಹೋಗಿ ಶೃಂಗರಿಸಿ ದೇಸಾಯಿ ಕುಟುಂಬದವರು ಪೂಜೆ ಸಲ್ಲಿಸಿ ಪ್ರಾರಂಭಿಸಲಾಯಿತು. ಸಿಡಿ ಕೊಡ ಹೊತ್ತು … - [ಗದಗ / ಒಂದೇ ಸೂರಿನಡಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾರಾಟ.](https://satyamityanews.com/district-news/gadag-eco-friendly-ganesh-idols-for-sale-under-one-roof/): ಗದಗ / ಒಂದೇ ಸೂರಿನಡಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾರಾಟ. ಗದಗ :ಸತ್ಯಮಿಥ್ಯ (ಆ -19). ಗದಗ ಜಿಲ್ಲಾ ಗಣೇಶ ಮೂರ್ತಿ ತಯಾರಕರ ಸಂಘದ ವತಿಯಿಂದ ಈ ಬಾರಿಯೂ ನಗರದ ಎಂ.ಪಿ.ಎಮ್.ಸಿ ಮಾರುಕಟ್ಟೆಯ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಸುಮಾರು 20 ಗಣೇಶ ಮೂರ್ತಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಎ.ಪಿ.ಎಂ.ಸಿ. ಆವರಣದಲ್ಲಿ ಸುಂದರ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಇರಲಿವೆ. ಅ.21 ರಿಂದ 27 ರ ಮುಂಜಾನೆ 9 ರಿಂದ ರಾತ್ರಿ 9 ಗಂಟೆವರೆಗೆ ಮಳಿಗೆಗಳಲ್ಲಿ ಗಣೇಶ ಮೂರ್ತಿಗಳು ಲಭ್ಯ ಇರಲಿವೆ. ಸ್ಥಳೀಯ ಹಾಗೂ ನೆರೆಯ ಜಿಲ್ಲೆಗಳಿಂದ ಕಲಾವಿದರು ತಯಾರಿಸಿರುವ ಶುದ್ಧ ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹಗಳ ಮಾರಾಟ ನಡೆಯಲಿದೆ. ವಿವಿಧ ಶೈಲಿಯ ಮಣ್ಣಿನ ಸುಂದರ ಗಣೇಶ ಮೂರ್ತಿಗಳು ಇಲ್ಲಿ ದೊರೆಯುತ್ತವೆ. ಒಂದೇ ಸೂರಿನಡಿ ವಿವಿಧ ಕಲಾವಿದರು ತಯಾರಿಸಿದ ಗಣೇಶಮೂರ್ತಿಗಳು ಮಾರಾಟಕ್ಕೆ ಲಭ್ಯ ಇರಲಿವೆ. ಪ್ರತಿ ವರ್ಷದಂತೆ ಈ ಬಾರಿಯೂ ಗದಗ ಜಿಲ್ಲೆಯ ಜನರು ಸಹಕರಿಸಿ, ಪರಿಸರ … ## Pages - [Sitemap](https://satyamityanews.com/sitemap/): This XML file does not appear to have any style information associated with it. The document tree is shown below. <urlset xmlns=”http://www.sitemaps.org/schemas/sitemap/0.9“ xmlns:xsi=”http://www.w3.org/2001/XMLSchema-instance“ xsi:schemaLocation=”http://www.sitemaps.org/schemas/sitemap/0.9 http://www.sitemaps.org/schemas/sitemap/0.9/sitemap.xsd“> <!– created with Free Online Sitemap Generator www.xml-sitemaps.com –> <url> <loc>https://satyamityanews.com/</loc> <lastmod>2024-06-09T05:48:33+00:00</lastmod> <priority>1.00</priority> </url> <url> <loc>https://satyamityanews.com/local-news/heating-on-beneficiaries-in-construction-of-slum-board-houses-appeal-to-tehsildar-to-rectify/</loc> <lastmod>2024-06-09T05:48:33+00:00</lastmod> <priority>0.80</priority> </url> <url> <loc>https://satyamityanews.com/local-news/give-up-bad-habbits-and-stay-healthy-said-by-takkeda-shree/</loc> <lastmod>2024-06-09T05:48:33+00:00</lastmod> <priority>0.80</priority> </url> <url> <loc>https://satyamityanews.com/local-news/the-environment-is-polluted-if-not-protected-it-is-a-disaster-for-mankind/</loc> <lastmod>2024-06-09T05:48:33+00:00</lastmod> <priority>0.80</priority> </url> <url> <loc>https://satyamityanews.com/local-news/cheating-slum-board-beneficiaries-aee-praveen-kumar-ignored-gadag/</loc> <lastmod>2024-06-09T05:48:33+00:00</lastmod> <priority>0.80</priority> </url> <url> <loc>https://satyamityanews.com/local-news/environmental-protection-is-everyones-responsibility-said-by-deputy-conservator-of-forest-hussain-pendari/</loc> <lastmod>2024-06-09T05:48:33+00:00</lastmod> <priority>0.80</priority> </url> <url> <loc>https://satyamityanews.com/category/local-news/</loc> <lastmod>2024-06-09T05:48:33+00:00</lastmod> <priority>0.80</priority> </url> <url> <loc>https://satyamityanews.com/category/state-news/</loc> <lastmod>2024-06-09T05:48:33+00:00</lastmod> <priority>0.80</priority> </url> <url> <loc>https://satyamityanews.com/category/taluk/</loc> <lastmod>2024-06-09T05:48:33+00:00</lastmod> <priority>0.80</priority> </url> <url> <loc>https://satyamityanews.com/about-us/</loc> <lastmod>2024-06-09T05:48:33+00:00</lastmod> <priority>0.80</priority> </url> <url> <loc>https://satyamityanews.com/contact-us/</loc> <lastmod>2024-06-09T05:48:33+00:00</lastmod> <priority>0.80</priority> </url> <url> <loc>https://satyamityanews.com/privacy-policy-2/</loc> <lastmod>2024-06-09T05:48:33+00:00</lastmod> <priority>0.80</priority> </url> <url> <loc>https://satyamityanews.com/sitemap/</loc> <lastmod>2024-06-09T05:48:33+00:00</lastmod> <priority>0.80</priority> </url> <url> <loc>https://satyamityanews.com/terms-and-conditions/</loc> <lastmod>2024-06-09T05:48:33+00:00</lastmod> <priority>0.80</priority> … - [Terms and conditions](https://satyamityanews.com/terms-and-conditions/): These terms and conditions (“Terms”) govern the access to, or use of the services made available through this website and the satyamityanews.com mobile application (collectively the “Platform”). These Terms may be updated by us and the Terms, as amended from time to time, will apply to you. These Terms expressly supersede any prior written agreement with you. These Terms constitute a binding and enforceable legal contract between New Delhi Television Limited, a company incorporated under the Companies Act, 1956, with its registered address at B-50 A, 2nd Floor Archana Complex Greater Kailash I, New Delhi 110048, and its affiliates, successors, … - [Privacy Policy](https://satyamityanews.com/privacy-policy-2/): PRIVACY POLICY Last updated June 07, 2024 This privacy notice for SATYA MITYA NEWS (doing business as SATYAMITYA NEWS) (“we,” “us,” or “our“), describes how and why we might collect, store, use, and/or share (“process“) your information when you use our services (“Services“), such as when you: Visit our website at https://satyamityanews.com/, or any website of ours that links to this privacy notice Engage with us in other related ways, including any sales, marketing, or events Questions or concerns? Reading this privacy notice will help you understand your privacy rights and choices. If you do not agree with our policies and … - [Contact Us](https://satyamityanews.com/contact-us/): Whatsapp Us Call us Mail us - [About Us](https://satyamityanews.com/about-us/): ಚನ್ನು ಸಮಗಂಡಿ ಸಾರಥ್ಯದಲ್ಲಿ ಸತ್ಯ ಮಿಥ್ಯ ಮಾಧ್ಯಮವು ಈಗಾಗಲೇ ಲಕ್ಷಾಂತರ ಕನ್ನಡಿಗರಿಗೆ ವಿಶ್ವಾಸಾರ್ಹ ಸುದ್ದಿಯನ್ನು ಹಂಚುವ ಮೂಲಕ ಪತ್ರಿಕೋದ್ಯಮದಲ್ಲಿ ಜನಮನ್ನಣೆಯನ್ನು ಗಳಿಸಿದೆ. ಪತ್ರಿಕಾ ಮಾಧ್ಯಮ ಮಾತ್ರವಲ್ಲದೆ ಆನ್ಲೈನ್ ವೇದಿಕೆಗಳಲ್ಲೂ www.satyamityanews.com ಕೂಡ ನಾವು ದೇಶ ವಿದೇಶದ ಜನರಿಗೆ ತಲುಪುತ್ತಿದ್ದೇವೆ. ನಿಖರ ಹಾಗೂ ಸತ್ಯವಾದ ಸುದ್ದಿಗಳನ್ನು ಯಥಾವತ್ತಾಗಿ ಜನರಿಗೆ ತಲುಪಿಸುವ ಮೂಲಕ ಪತ್ರಿಕಾಧರ್ಮವನ್ನು ಪಾಲಿಸುತ್ತಾ ಬಂದಿದ್ದೇವೆ. ಇನ್ನು ಮುಂದೆಯೂ ಕೂಡ ನಿಮ್ಮ ಬೆಂಬಲ ಸದಾ ಅಗತ್ಯ. ನಮ್ಮ ವರದಿಗಳನ್ನು ಶೇರ್ ಮಾಡುವ ಮೂಲಕ ಉತ್ತಮ ಸಮಾಜಕ್ಕಾಗಿ ನಾವು ಸದಾ ಶ್ರಮಿಸೋಣ…. - [Home](https://satyamityanews.com/) - [Home](https://satyamityanews.com/tiehome/) [comment]: # (Generated by Hostinger Tools Plugin)