ಜಿಲ್ಲಾ ಸುದ್ದಿ

ಗಜೇಂದ್ರಗಡ : ದನಗಳ ಹಾವಳಿ – ವ್ಯಕ್ತಿಗೆ ಗಾಯ.

Share News

ಗಜೇಂದ್ರಗಡ : ದನಗಳ ಹಾವಳಿ – ವ್ಯಕ್ತಿಗೆ ಗಾಯ.

ಗಜೇಂದ್ರಗಡ- ಸತ್ಯಮಿಥ್ಯ (ಜು-10).

ನಗರದಲ್ಲಿ ಇತ್ತೀಚಿಗೆ ಬೀದಿ ದನಗಳ ಕಾಟ ಹೆಚ್ಚಾಗಿದ್ದು. ಇಂದು ಸಾಯಂಕಾಲ ರೋಣ ರಸ್ತೆಯ ಕಾಯಪಲ್ಲೇ ಬಜಾರದಲ್ಲಿ ದನಗಳ ಕಾದಟಕ್ಕೆ ವ್ಯಕ್ತಿಯೊಬ್ಬರಿಗೆ ತೀವ್ರವಾದ ಗಾಯವಾಗಿದೆ.

ಈ ಕುರಿತು ಅನೇಕ ಬಾರಿ ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!