ಜಿಲ್ಲಾ ಸುದ್ದಿ

ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸಮವಸ್ತ್ರ ನೀಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶರಣಬಸವ ಪಾಟೀಲ.

Share News

ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸಮವಸ್ತ್ರ ನೀಡಿದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶರಣಬಸವ  ಪಾಟೀಲ.                  ಶಿರಹಟ್ಟಿ:ಸತ್ಯಮಿಥ್ಯ (ಆಗಸ್ಟ್ -19).

ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಶರಣಬಸವ ಕು ಪಾಟೀಲ ರವರು ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕಬ್ಬಡ್ಡಿ ಕ್ರೀಡಾಪಟುಗಳಿಗೆ ಸಮವಸ್ತ್ರ ಹಾಗೂ ಎಲ್ಲ ಆಟಗಾರರಿಗೆ ಟೀ ಶರ್ಟ್ ಕೊಡಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದ್ದಾರೆ.ಹಾಗೂ ತಂಡದ ಮುಖ್ಯಸ್ಥರಾಗಿ ಕ್ರೀಡಾಪಟುಗಳಿಗೆ.ಮಾರ್ಗದರ್ಶನ ನೀಡಿದರು .

ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳು. ಅಣ್ಣಪ್ಪ ನೀಲಗಿರಿ ಫಕ್ಕೀರಗೌಡ ತಳಗೇರಿ ಎಫ್ ವೈ ಪಾಟೀಲ್ ಸಂತೋಷ್ ದಮೋದಾರ್ ಪ್ರವೀಣ್ ಕುಮಾರ್ ಬರಡಿ ಸುರೇಶ್ ಹುಡೇದ ಪರಪ್ಪ ಕರಿಗಾರ ರವಿ ಕಮ್ಮಾರ ಮಂಜುನಾಥ ಸಂಕಣ್ಣವರ್ ರಾಘವೇಂದ್ರ ಸಾಂಗ್ಲಿಕರ.ಹಾಗೂ ಹೆಬ್ಬಾಳ್ ಸಿ ಆರ್ ಪಿ. ತಿರಕಪ್ಪ ಪೂಜಾರ. ಕೋಗನೂರು ಸಿ ಆರ್ ಪಿ ಸತೀಶ ಪಶುಪತಿಹಾಳ ರವರು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡದರು.

ವರದಿ : ಮುತ್ತು.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!