ರಾಜ್ಯ ಸುದ್ದಿ

ಮೊಹರಂ ಸಂದರ್ಭ : ದರ್ಶನ ಪೋಟೋ ಹಿಡಿದು ಹೆಜ್ಜೆ ಹಾಕಿದ ಅಭಿಮಾನಿಗಳು.

ದರ್ಶನ್ ಬಿಡುಗಡೆಗೆ ಅಲೈ ದೇವರ ಮೊರೆಹೋದ ಅಭಿಮಾನಿಗಳು.

Share News

ಮೊಹರಂ ಸಂದರ್ಭ : ದರ್ಶನ ಪೋಟೋ ಹಿಡಿದು ಹೆಜ್ಜೆ ಹಾಕಿದ ಅಭಿಮಾನಿಗಳು.

ಯಾದಗಿರಿ: ಸತ್ಯಮಿಥ್ಯ ( ಜುಲೈ -15).

ತಾಲೂಕಿನ ಅರಿಕೇರಾ ಗ್ರಾಮದಲ್ಲಿ ಮೊಹರಂ ಹಬ್ಬವು ಹಿಂದೂ-ಮುಸ್ಲಿಂರು ಭಾವೈಕ್ಯತೆಯಿಂದ ಯಾವುದೇ ತಾರತಮ್ಯವಿಲ್ಲದೇ, ಸರ್ವಧರ್ಮೀಯರು ಪಾಲ್ಗೊಂಡು ಹಬ್ಬವನ್ನು ಆಚರಿಸುತ್ತಾರೆ.

ಈ ವೇಳೆ ದರ್ಶನ್ ಪೋಟೋ ಹಿಡಿದು ಕುಣಿದು ಕುಪ್ಪಳಿಸಿ ಅಭಿಮಾನಿಗಳು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ದರ್ಶನ ತೂಗುದೀಪ ಇತ್ತೀಚಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಇದರಿಂದ ಹೊರಬರುವಂತಾಗಲಿ ಎಂದು ಅಲೈ ದೇವರಿಗೆ ಮೊರೆಹೋಗಿದ್ದಾರೆ.

ವರದಿ : ಶಿವು ರಾಠೋಡ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!